• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಬಜಾರದಲ್ಲಿ ಜನದಟ್ಟಣೆ ಹೆಚ್ಚಿರುವ ಪೋಟೋ ಮಾಹಿತಿ ಸಿಕ್ಕ ತಕ್ಷಣ ಪೀಲ್ಡಿಗಿಳಿದ ಹೊನ್ನಾವರ ಪೊಲೀಸರಿಂದ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಖಡಕ್ ವಾರ್ನಿಂಗ್

May 4, 2021 by Vishwanath Shetty Leave a Comment

ಹೊನ್ನಾವರ – ದಿನಕ್ಕೊಂದು ಸರ್ಕಾರದ ಆದೇಶದಿಂದಲೇ ಅಥವಾ ಕೊರೋನಾ ಬಗ್ಗೆ ಇರುವ ಅಸಡ್ಡೆಯಿಂದಲೂ ಸಾರ್ವಜನಿಕರು ಸಾಮಾಜಿಕ ಅಂತರ ಮರೆಯುತ್ತಾ ವಸ್ತುಗಳ ಖರೀದಿಯಲ್ಲಿ ಮುಗಿ ಬೀಳುವುದು ಸರ್ವೆ ಸಾಮನ್ಯವಾಗಿದೆ.ಸೋಮವಾರ ಹೊನ್ನಾವರ ಪಟ್ಟಣದ ಬಜಾರ ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನಸ್ತೋಮ ಕಾಣುತ್ತಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಮಾಡಲಾಗಿದ್ದರೂ ಸರ್ಕಾರ ಕೆಲವು ವಲಯಗಳಿಗೆ ನೀಡಿದ ರಿಯಾಯಿತಿಯನ್ನೇ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವ … [Read more...] about ಬಜಾರದಲ್ಲಿ ಜನದಟ್ಟಣೆ ಹೆಚ್ಚಿರುವ ಪೋಟೋ ಮಾಹಿತಿ ಸಿಕ್ಕ ತಕ್ಷಣ ಪೀಲ್ಡಿಗಿಳಿದ ಹೊನ್ನಾವರ ಪೊಲೀಸರಿಂದ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಖಡಕ್ ವಾರ್ನಿಂಗ್

ಕೊರೊನಾ ಕುರಿತು ಯೂಟ್ಯೂಬನಲ್ಲಿ ತಪ್ಪು ಮಾಹಿತಿ ;ಅಪರಿಚಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲು

May 1, 2021 by bkl news Leave a Comment

ಭಟ್ಕಳ: ಕೊರೊನಾ ಕುರಿತು ಯೂಟ್ಯೂಬ್ ಹಾಗೂ ವಾಟ್ಸಾಪ್‌ನಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಭಯವನ್ನುಂಟು ಮಾಡಿದ ಅಪರಿಚಿತ ಮಹಿಳೆಯ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಪ್ರಿಲ್ ೨೮ ರಂದು ಬುರ್ಖಾ ಧರಿಸಿ ಮುಖ ಕಾಣದಂತೆ ವಿಡಿಯೋ ಮಾಡಿರುವ ಯಾರೋ ಅಪರಿಚಿತ ಮಹಿಳೆಯೋರ್ವಳು ಕೋವಿಡ್-೧೯ ಕಾಯಿಲೆಯ ವಿರುದ್ಧ ಜನರಿಗೆ ದಿಕ್ಕು ತಪ್ಪಸುವ ವಿಡಿಯೋವನ್ನು ಮಾಡಿ ಅದನ್ನು ಶಾಬಾಂದ್ರಿ ಆನ್‌ಲೈನ್ ಭಟ್ಕಳ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ … [Read more...] about ಕೊರೊನಾ ಕುರಿತು ಯೂಟ್ಯೂಬನಲ್ಲಿ ತಪ್ಪು ಮಾಹಿತಿ ;ಅಪರಿಚಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲು

ಕರೋನವೆ ಕರೋನವೆ”*ಕರೋನವೆ ಕಾಣದೆ ಬಂದಿರುವೆ.

April 29, 2021 by Püshpãhås ßãstíkâr Leave a Comment

ಸಂಗೀತ : ಕರೋನವೆ ಕರೋನವೆ**ಗಾಯನ: ರಾಮನಾಥ ನಾಯ್ಕ ಅಂಕೋಲಾ**ಸಹಕಾರ: ಸಾತುಗೌಡ ಬಡಿಗೇರಿ*ರಚನೆ: ಪುಷ್ಪಹಾಸ ಬಸ್ತೀಕರ, ಗೋಕರ್ಣ**"ಕರೋನವೆ ಕರೋನವೆ"*ಕರೋನವೆ ಕಾಣದೆ ಬಂದಿರುವೆ.ನೀ ನಲಿದು ನಗುವಂತ ಹೆಮ್ಮಾರಿಯಾಗಿರುವೆ.ಯಾರನ್ನು ಬಿಡಲ್ಲ ಅನ್ನೊ ತರ, ಸಾವಂದ್ರೆ ಬರಬರಗಂಟಲಲ್ಲೆ ಕುಂತು ಸಾಹಿಸುವ, ಸೋಂಕಲ್ಲೇ ಕೆಮ್ಮು ಜ್ವರ.ಪ್ರಾಣದ ಪಲಾಯನ ಜೀವನ ಬಡತನಕರೋನವೆ ಕರೋನವೆ ಕಾಣದೆ ಬಂದಿರುವೆನೀ ನಲಿದು ನಗುವಂತ ಹೆಮ್ಮಾರಿ ಯಾಗಿರುವೆಔಷಧಿ ಸಿಗದೆ ನಾವು … [Read more...] about ಕರೋನವೆ ಕರೋನವೆ”*ಕರೋನವೆ ಕಾಣದೆ ಬಂದಿರುವೆ.

ಸರಕಾರಿ ಆಸ್ಪತ್ರೆಯ 21 ಒಳರೋಗಿಗಳು ನೂತನ ಬಿ.ಸಿ.ಎಮ್. ಹಾಸ್ಟೆಲ್ ಗೆ ಸ್ಥಳಾಂತರ

April 26, 2021 by bkl news Leave a Comment

ಭಟ್ಕಳ: ಕೋವಿಡ್ ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳದ  ತಾಲೂಕಾಸ್ಪತ್ರೆಯಲ್ಲಿನ ಒಳರೋಗಿಗಳನ್ನು (ಕೋವಿಡ್ ರಹಿತ) ಶಾಸಕ ಸುನೀಲ ನಾಯ್ಕ ಹಾಗೂ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನೇತ್ರತ್ವದಲ್ಲಿ ಇಲ್ಲಿನ ಆಸ್ಪತ್ರೆ ಎದುರಿನ ನೂತನ ಬಿ.ಸಿ.ಎಮ್. ಹಾಸ್ಟೆಲ್ ಗೆ ಸ್ಥಳಾಂತರಿಸಿ ಒಳರೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವರಿಕೆ ಮಾಡಲಾಯಿತು. ಈ ಬಗ್ಗೆ ಮಾಧ್ಯಮಕ್ಕೆ ಶಾಸಕ ಸುನೀಲ ನಾಯ್ಕ ಪ್ರತಿಕ್ರಿಯಿಸಿದ್ದು … [Read more...] about ಸರಕಾರಿ ಆಸ್ಪತ್ರೆಯ 21 ಒಳರೋಗಿಗಳು ನೂತನ ಬಿ.ಸಿ.ಎಮ್. ಹಾಸ್ಟೆಲ್ ಗೆ ಸ್ಥಳಾಂತರ

ಮೀನುಗಾರನಿಗೆ ಸಿಕ್ತು ಕೋಟಿ ಬೆಲೆ ಬಾಳುವ ಅಂಬೆರ್ಗ್ರಿಸ್

April 25, 2021 by bkl news Leave a Comment

ಕಾರವಾರ :- ಕೋಟ್ಯಾಂತರ ಬೆಲೆ ಬಾಳುವ ಅತ್ಯಂತ ವಿರಳವಾಗಿ ಸಿಗುವ ‘ತಿಮಿಂಗಿಲದ ವಾಂತಿ’ಯ (ಅಂಬೆರ್ಗ್ರಿಸ್) ಸುಮಾರು ಒಂದು ಕೆ.ಜಿ ತೂಕದ ತುಣುಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ  ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿದ್ದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.ಮುರುಡೇಶ್ವರದ ಕಡಲತೀರದಲ್ಲಿ ಅಲ್ಲಿಯೇ ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಎಂಬ ಮೀನುಗಾರ ಕಡಲತೀರದಲ್ಲಿ ತೆರಳುವಾಗ ತಿಮಿಂಗಿಲದ ವಾಂತಿ ಕಂಡಿದ್ದು … [Read more...] about ಮೀನುಗಾರನಿಗೆ ಸಿಕ್ತು ಕೋಟಿ ಬೆಲೆ ಬಾಳುವ ಅಂಬೆರ್ಗ್ರಿಸ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,377 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar