ಇತಿಹಾಸ ಎಂದರೆ ನಮ್ಮ ನಿನ್ನೆಗಳು. ಆದರೆ ಇತಿಹಾಸವೆಂದಾಕ್ಷಣ ಮೂಗು ಮುರಿಯುವವರೇ ಬಹಳಷ್ಟು ಮಂದಿ. ಏಕೆಂದರೆ ಅದರಲ್ಲಿ ಬರುವ ಹೆಸರುಗಳು, ಸ್ಥಳಗಳು, ಯುದ್ಧಗಳು ದಂಗೆಗಳು ಮತ್ತು ಎಲ್ಲಕ್ಕಿಂತ ಅವುಗಳಲ್ಲಿನ ಇಸವಿಗಳು. ಹೀಗಾಗಿಯೇ ನಮಗೆ ಇತಿಹಾಸವೆಂದರೆ ಹೈಸ್ಕೂಲಿನವರೆಗಿನ ಒಂದು ಪಠ್ಯ ವಿಷಯ ಅಷ್ಟೇ. ಬಹುಶಃ ಇತಿಹಾಸವನ್ನು ಪ್ರಾಢಶಾಲೆಯಿಂದ ಹೊರತಂದವರು ಬೆರಳೆಣಿಕೆಯಷ್ಟು ಜನ ಮಾತ್ರ. ಅದರಲ್ಲೂ ಕೆಲವರು ಮನಸ್ಸಿಲ್ಲದ ಮನಸ್ಸಿನಿಂದ ಯಾವುದೋ ಡಿಗ್ರಿಯ ಸಲುವಾಗಿ ತೆಗೆದುಕೊಂಡವರೇ. … [Read more...] about ಕಾಳುಬಳ್ಳಿಯ ಮೇಲೆ ಬೆಳೆದ ಬೆಳ್ಳಿಯ ಕಥೆ: ಬಳ್ಳಿಕಾಳ ಬೆಳ್ಳಿ
ಅಂಕಣಗಳು
ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು
ಜನಪ್ರತಿನಿಧಗಳ ಕಣ್ತೆರೆಸುವುದಕ್ಕೆ, ಮಾಡಬೇಕಾದ ಕೆಲಸ ಮಾಡದ ಕಾರಣಕ್ಕೆ ನಿಮ್ಮಿಂದಾಗದ ಕೆಲಸ ನಾವೇ ಮಾಡಿಕೊಂಡೆವು ಎಂದು ಸ್ವಾಭಿಮಾನದ ಹೇಳಿಕೆ ನೀಡಿ ಸಂಬಂಧಿಸಿದವರಿಗೆ ಮುಜುಗರ ಹುಟ್ಟಿಸುವುದಕ್ಕೆ ಹವಣಿಸುವ ಜನರ ನಡುವೆ ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ ರಸ್ತೆಯನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ದುರಸ್ಥಿ ಮಾಡಿಕೊಂಡಿದ್ದು ಈ ಕೆಲಸ ಮಾಡಿಲ್ಲ ಎಂದು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ ನಮ್ಮದು ಕೇವಲ ಸ್ವಯಂ ಪ್ರೇರಣೆಯ ಕೆಲಸವಷ್ಟೇ ಇದರಲ್ಲಿ ಬೇರೆ ಯಾವುದೇ … [Read more...] about ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು
ಸ್ನೇಹಕ್ಕೆ ಬೆಲೆ ನೀಡಿದ ಗೆಳೆಯ
ಎಲ್ಲವನ್ನೂ ಮೀರಿ ಗಟ್ಟಿಯಾಗಿ ನಿಲ್ಲುವಂತಹ ಸಂಬಂಧ ಅಂದರೆ ಸ್ನೇಹ. ರಕ್ತ ಸಂಬಂಧವಿರದೆ ಬೊಗಸೆ ಪ್ರೀತಿಯಿದ್ದು ಶುದ್ಧ ಮನಸ್ಸಿನಿಂದ ಸಾಗುವ ಪಯಣವು ಕೂಡ ಗೆಳೆತನ. ನನ್ನ ವಿದ್ಯಾರ್ಥಿ ಜೀವನದಲ್ಲಿ "ಶ್ರೀ ಭದ್ರಕಾಳಿ ಹೈಸ್ಕೂಲ್"ಗೆ ಅಧ್ಯಯನ ಮಾಡಲು 8ನೇ ತರಗತಿಗೆ ಆಗಮಿಸಿದಾಗ ನನಗೆ ಹಾಲಿಇದ್ದ ಸ್ನೇಹಿತರ ಸಂಖ್ಯೆಯು ಇನ್ನೂ ಹೆಚ್ಚಲು ಪಾರಂಭಿಸಿತು. ಸ್ನೇಹಿತರ ಸಂಘದಲ್ಲಿ ನನಗೆ ನೂತನವಾಗಿ ಪರಿಚಿತರಲ್ಲೊಬ್ಬನಾದ ಗೆಳೆಯ ಗೋಕರ್ಣದ ಮೇಲಿನಕೇರಿಯವನಾದ ವಿನಾಯಕ ಮಾಣೇಶ್ವರ … [Read more...] about ಸ್ನೇಹಕ್ಕೆ ಬೆಲೆ ನೀಡಿದ ಗೆಳೆಯ
ಜಾನುವಾರುಗಳ ಮೇವಿನ ಸಮಸ್ಯೆಗೆ ಪರ್ಯಾಯ ಆಯ್ಕೆಯಾದ ಕರಡ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎನ್ನುವುದು ಡಿವಿಜಿಯವರ ಕಗ್ಗದ ಪ್ರಸಿದ್ಧ ಸಾಲುಗಳು.. ಜಾನುವಾರಗಳ ಮೇವಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಕರಾವಳಿಯ ರೈತರ ಪಾಲಿಗೆ ಬೆಟ್ಟದಲ್ಲಿನ ಹುಲ್ಲು (ಕರಡ) ಜಾನುವಾರುಗಳ ಮೇವು ಹುಲ್ಲಿಗೆ ಪರ್ಯಾಯವಾಗುತ್ತಿದೆ. ಭೂಮಿಗೆ ಬಂಗಾರದ ಬೆಲೆ ಬಂದ ನಂತರ ಭತ್ತ ಬೆಳೆಯುತ್ತಿದ್ದ ಗದ್ದೆಗಳೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಸುಲಭವಾಗಿ ಕೃಷಿಯೇತರ ಭೂಮಿಯ ಪಟ್ಟ ಪಡೆದುಕೊಂಡು ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿದೆ. ಇನ್ನೊಂದೆಡೆ … [Read more...] about ಜಾನುವಾರುಗಳ ಮೇವಿನ ಸಮಸ್ಯೆಗೆ ಪರ್ಯಾಯ ಆಯ್ಕೆಯಾದ ಕರಡ
ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ
ಪಂಚಾಯತ್ರಾಜ್ ವ್ಯವಸ್ಥೆ ಜಾರಿಯಾಗುವ ಪೂರ್ವದಲ್ಲಿ ಗ್ರಾಮಗಳ ಪಾಲಿಗೆ ನ್ಯಾಯದೇಗುಲಗಳಾಗಿದ್ದ ಗ್ರಾಮ ಚಾವಡಿಗಳು, ಬಹುತೇಕ ಗ್ರಾಮಗಳಲ್ಲಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಯನ್ನು ಮುಟ್ಟಿವೆ. ಶಾನುಭೋಗರು ಎಂದು ಕರೆಸಿಕೊಳ್ಳುತ್ತಿದ್ದ ಪ್ರಸ್ಥುತ ಗ್ರಾಮ ಲೆಕ್ಕಿಗರು ಎಂದು ಸಂಬೋದಿಸಲ್ಪಡುವ ಅಧಿಕಾರಿ, ಗ್ರಾಮದ ಕುಟುಂಬಗಳ ಬಗ್ಗೆ ಆಸ್ಥಿ ಪಾಸ್ತಿಗಳ ಬಗ್ಗೆ ಕಳೆದ ಮೂರ್ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು ಸತ್ತವರ ಲೆಕ್ಕವನ್ನೆಲ್ಲಾ ಕಡತದ … [Read more...] about ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ