• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕರ್ನಾಟಕ ಕ್ರಾಂತಿರಂಗದ ಅರೇಅಂಗಡಿ ಘಟಕ ಉದ್ಘಾಟನೆ

September 3, 2018 by Vishwanath Shetty Leave a Comment

watermarked HNR 01 Copy

ಹೊನ್ನಾವರ :

ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡಿ ಪ್ರಸಿದ್ದತೆಯನ್ನು ಪಡೆದ ಸಂಘಟನೆಯಾದ ಕ್ರಾಂತಿರಂಗದ ಅರೇಅಂಗಡಿ ಘಟಕವನ್ನು ಜಿಲ್ಲಾಧ್ಯಕ್ಷ ಮಂಗಲದಾಸ ಚಾಲನೆ ನೀಡಿದರು.
ನಂತರ ಮಾತನಾಡಿ ಸಂಘಟನೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ಇರದೇ ಕಾರ್ಯರೂಪದಲ್ಲಿದ್ದು, ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು. ಗ್ರಾಮ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪ್ರತಿ ಮನೆಯವರ ಮನದಲ್ಲಿಯೂ ಸಂಘಟನೆಯ ಬಗ್ಗೆ ಗೌರವ ಮೂಡಬೇಕು ಆರೀತಿಯಾಗಿ ಸಂಘಟನೆ ಬಲಪಡಿಸುವ ಜೊತೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ ಎಂದು ಕರೆ ನೀಡಿದರು.
ಆಟೊ ಯೂನಿಯನ್ ಅಧ್ಯಕ್ಷರು ಕ್ರಾಂತಿರಂಗದ ಕಾರ್ಯಕರ್ತರು ಆದ ಶಿವರಾಜ ಮೇಸ್ತ ಮಾತನಾಡಿ ಈ ದಿನ ಗ್ರಾಮೀಣ ಮಟ್ಟದಲ್ಲಿಯೂ ವಿಸ್ತರಣೆಯಾಗುತ್ತಿರುದನ್ನು ನೋಡಿದರೆ ಸಂಘಟನೆಯು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಇದರಿಂದಲೆ ಗುರುತಿಸಬಹುದು. ಈ ದಿನ ದೇಶದ ಗಡಿಯನ್ನು ಕಾಯುತ್ತಿರುವ ಬಿಎಸ್‍ಎಫ್ ಯೋಧರಾದ ರಾಜು ಇವರನ್ನು ಸನ್ಮಾನ ನಡೆಸುತ್ತಿರುವುದು ತುಂಬಾ ಸಂತೋಷಕರವಾದದು ಎಂದರು.
ತಾಲೂಕ ಅಧ್ಯಕ್ಷರಾದ ಎಸ್.ಡಿ.ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿ ಸಂಘಟನೆ ಕಾರ್ಯರೂಪದಲ್ಲಿರಲು ಸದಸ್ಯರಿಗೆ ಆಸಕ್ತಿ ಬೇಕು. ಸಂಘಟನೆ ಮೂಲಕ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದಲ್ಲಿ ಹಲವಾರು ಹೋರಾಟದ ಮೂಲಕ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದೆ. ಇತ್ತಿಚಿಗೆ ದಕ್ಷ ಅಧಿಕಾರಿ ಮಂಕಿ ಠಾಣಿಯ ಪಿಎಸ್.ಐ ನೀತು ಗೊಡೆ ವರ್ಗಾವಣೆ ಮಾಡಬಾರದೆಂದು ಪ್ರತಿಭಟನೆ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಎಂದು ಕ್ರಾಂತಿರಂಗದ ತಾಲೂಕು ಘಟಕದ ಸಾಧನೆಯನ್ನು ಸ್ಮರಿಸಿದರು.
ನಂತರ ಘಟಕದ ಅಧ್ಯಕ್ಷರಾದ ಗೋಪಾಲ ನಾಯ್ಕಇವರಿಗೆ ಧ್ವಜ ಹಸ್ತಾಂತರ ಮಾಡಲಾಯಿತು.
ವೇದಿಕೆಯಲ್ಲಿ ಜಿ.ಎನ್.ಗೌಡ ಕೊಡಾಣಿ, ಜ್ಞಾನೇಶ್ವರ ನಾಯ್ಕ, ಸಚೀನ್ ನಾಯ್ಕ, ಜಿ.ಆರ್.ನಾಯ್ಕ, ಕ್ರಾಂತಿರಂಘದ ಸದಸ್ಯರು ಉಪಸ್ಥಿತರಿದ್ದರು.

watermarked HNR 01B

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಅರೇಅಂಗಡಿ ಘಟಕ, ಆಟೊ ಯೂನಿಯನ್ ಅಧ್ಯಕ್ಷರು, ಉದ್ಘಾಟನೆ, ಕರ್ನಾಟಕ ಕ್ರಾಂತಿರಂಗ, ಕ್ರಾಂತಿರಂಗ, ಕ್ರಾಂತಿರಂಗದ ಅರೇಅಂಗಡಿ ಘಟಕ, ಗ್ರಾಮ ಮಟ್ಟದ ಸಮಸ್ಯೆ, ಜಿಲ್ಲಾಧ್ಯಕ್ಷ ಮಂಗಲದಾಸ ಚಾಲನೆ, ನೀತು ಗೊಡೆ, ಬಿಎಸ್‍ಎಫ್ ಯೋಧರಾದ ರಾಜು, ಮಂಕಿ ಠಾಣಿಯ ಪಿಎಸ್.ಐ, ವರ್ಗಾವಣೆ, ಸಮಾಜಮುಖಿ ಕಾರ್ಯ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...