ಹೊನ್ನಾವರ: ತಾಲೂಕಿನ ಹಿಂದಿ ಉಪನ್ಯಾಸಕರಾದ ಮಹೇಶ ಹೆಗಡೆ ಮಾಳ್ಕೋಡ್ ಕೊರೋನಾ ಲಾಕ್ ಡೌನ್ ಸಮಯದ ಬಿಡುವಿನ ವೇಳೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಆರಂಭಿಸಿದ " ಹಿಂದಿ ಗ್ಯಾನ್ ಬಂಧು ಉಚಿತ ಯುಟ್ಯೂಬ್ ಚಾನೆಲ್ಇದೀಗ ೧೦ ಸಾವಿರಕ್ಕೂ ಹೆಚ್ಚು ಚಂದದಾರನ್ನು ಒಳಗೊಂಡಿದೆ. ಅಲ್ಲದೇ ೩.೫೦ಲಕ್ಷಕ್ಕೂ ಹೆಚ್ಚು ರಾಜ್ಯದ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಇವರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. … [Read more...] about ಹಿಂದಿಭಾಷಾ ಶಿಕ್ಷಕನಿಂದ ಸಮಾಜಮುಖಿ ಕಾರ್ಯ
ಸಮಾಜಮುಖಿ ಕಾರ್ಯ
ಕರ್ನಾಟಕ ಕ್ರಾಂತಿರಂಗದ ಅರೇಅಂಗಡಿ ಘಟಕ ಉದ್ಘಾಟನೆ
ಹೊನ್ನಾವರ :ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡಿ ಪ್ರಸಿದ್ದತೆಯನ್ನು ಪಡೆದ ಸಂಘಟನೆಯಾದ ಕ್ರಾಂತಿರಂಗದ ಅರೇಅಂಗಡಿ ಘಟಕವನ್ನು ಜಿಲ್ಲಾಧ್ಯಕ್ಷ ಮಂಗಲದಾಸ ಚಾಲನೆ ನೀಡಿದರು. ನಂತರ ಮಾತನಾಡಿ ಸಂಘಟನೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ಇರದೇ ಕಾರ್ಯರೂಪದಲ್ಲಿದ್ದು, ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಬೇಕು. ಗ್ರಾಮ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪ್ರತಿ ಮನೆಯವರ ಮನದಲ್ಲಿಯೂ ಸಂಘಟನೆಯ ಬಗ್ಗೆ ಗೌರವ ಮೂಡಬೇಕು ಆರೀತಿಯಾಗಿ ಸಂಘಟನೆ ಬಲಪಡಿಸುವ ಜೊತೆ … [Read more...] about ಕರ್ನಾಟಕ ಕ್ರಾಂತಿರಂಗದ ಅರೇಅಂಗಡಿ ಘಟಕ ಉದ್ಘಾಟನೆ
ಸೂಪರ್ ರಾಯಲ್ ಹಾಲಿಡೇಸ್, ನಿಂದ, ಸಮಾಜಮುಖಿ ಕಾರ್ಯ,
ಹೊನ್ನಾವರ: “ಸೂಪರ್ ರಾಯಲ್ ಹಾಲಿಡೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು”, ವತಿಯಿಂದ ‘ಯುಕೆ ರಾಯಲ್ ಉತ್ತರಕನ್ನಡ’ ಸಹಯೋಗದೊಂದಿಗೆ ಆಯ್ದ ಮೂರು ಸರಕಾರಿ ಪ್ರಾಥಮಿಕ ಶಾಲೆಗಳ 150 ವಿದ್ಯಾರ್ಥಿಗಳಿಗೆ ಸ್ಕೂಲ್ಬ್ಯಾಗ್ ಮತ್ತು ನೋಟ್ಬುಕ್ ವಿತರಣೆ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕಾಸರಕೋಡ ಶ್ರೀ ಮಹಾಗಣಪತಿ ನಾರಾಯಣ ಸಭಾಭವನದಲ್ಲಿ ನಡೆಯಿತು. ಆಗಮಿಸಿದ ಗಣ್ಯರ ಜೊತೆ ವಿದ್ಯಾರ್ಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡುತ್ತಾ … [Read more...] about ಸೂಪರ್ ರಾಯಲ್ ಹಾಲಿಡೇಸ್, ನಿಂದ, ಸಮಾಜಮುಖಿ ಕಾರ್ಯ,