• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ

April 10, 2019 by Gaju Gokarna Leave a Comment

watermarked sd

ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ ರಾಷ್ಟ್ರೀಯ ಸಂಗೀತೋತ್ಸವ ಪಂ| ಜಿ.ಆರ್.ಭಟ್ಟ, ಬಾಳೆಗz್ದÉ ಇವರ ಸಂಸ್ಮರಣೆ ಹಾಗೂ ಇವರದೇ ಹೆಸರಲ್ಲಿ ನೀಡುವ ‘ರಾಗಶ್ರೀ ಪ್ರಶಸ್ತಿ’ ಪ್ರದಾನ ಸಮಾರಂ¨Àsವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಏ.14ರ ಮಧ್ಯಾಹ್ನ ಮೂರು ಘಂಟೆಯಿಂದ ವಿದ್ಯಾರ್ಥಿಗಳ ಸಂಗೀತದೊಂದಿಗೆ ಆರಂಭವಾಗುವುದು.
ಸಂಜೆ 6.00 ಗಂಟೆಗೆ ಸರಿಯಾಗಿ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು ಇದರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ವೇ| ಮೂ| ಶ್ರೀ ಶಿವರಾಮ ಭಟ್ಟ ಆಲೇಖ, ಕಲಾ ಪ್ರಶಸ್ತಿ ಪುರಸ್ಕøತರಾದ ಪೊ| ಎಸ್. ಶಂಭು ಭಟ್ಟ, ಕಡತೋಕಾ, ಖ್ಯಾತ ಅಂತರಾಷ್ಟ್ರೀಯ ಕಲಾವಿದರಾದ ಪಂ| ಪರಮೇಶ್ವರ ಹೆಗಡೆ, ಬೆಂಗಳೂರು, ಡಾ|| ಅಶೋಕ ಹುಗ್ಗಣ್ಣವರ, ಖ್ಯಾತ ಅಂತರಾಷ್ಟ್ರೀಯ ಸಂಗೀತ ಕಲಾವಿದರು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು ಬೆಂಗಳೂರು, ಎಸ್.ಡಿ.ಎಂ.ಕಾಲೇಜ್ ಹೊನ್ನಾವರ. ಶ್ರೀ ಮಹಾದೇವ ಸ್ವಾಮಿ ನೀಲಗೋಡ, ಶ್ರೀ ಶಿವಾನಂದ ಹೆಗಡೆ, ಕೆರೆಮೆನೆ ಕಲಾವಿದರು, ಸದಸ್ಯರು, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ದೆಹಲಿ ಇವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಖ್ಯಾತ ಅಭಂಗ ಹಾಗೂ ಭಜನಾ ಕಲಾವಿದರಾದ ಶ್ರೀ ವಸಂತ ಭಟ್ಟ ಗುಂಡಿಬೈಲ್ ಇವರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಪದ್ಮಶ್ರೀ ಪಂ ಅಜಯ್ ಚಕ್ರವರ್ತಿ ಇವರ ಶಿಷ್ಯರಾದ ಗುರುದತ್ತ ಏ.ಕೆ ಕಲ್ಕತ್ತಾಇವರನ್ನು ಪುರಸ್ಕರಿಸಲಾಗುವುದು. ಪಂ| ಜಿ. ಆರ್. ಭಟ್ಟರ ಹೆಸರಿನ ರಾಗಶ್ರೀ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಕಲಾವಿದರಾದ ಪದ್ಮಶ್ರೀ ವೆಂಕಟೇಶ ಕುಮಾರ ಧಾರವಾಡ ಇವರಿಗೆ ನೀಡಿ ಸನ್ಮಾನಿಸಲಾಗುವುದು.
ನಂತರ 6.45ಕ್ಕೆ ಸರಿಯಾಗಿ ಪಂ| ವೆಂಕಟೇಶ ಕುಮಾರ ಧಾರವಾಡ ಅವರ ಗಾಯನ ನಡೆಯಲಿದ್ದು, ಇವರಿಗೆ ಪ್ರೊ| ಗೋಪಾಲ ಕೃಷ್ಣ ಹೆಗಡೆ ಕಲ್ಭಾಗ, ಖ್ಯಾತ ಅಂತರಾಷ್ಟ್ರೀಯ ಕಲಾವಿದರು. ಎಸ್.ಡಿ.ಎಂ.ಕಾಲೇಜ್ ಹೊನ್ನಾವರ ತಬಲಾ ಸಾಥನ್ನು ಹಾಗೂ ಡಾ| ರವೀಂದ್ರ ಕಾಟೋಟಿ ಖ್ಯಾತ ಅಂತರಾಷ್ಟ್ರೀಯ ಹಾರ್ಮೋನಿಯಂ ವಾದಕರು, ಬೆಂಗಳೂರು ಇವರು ಸಂವಾದಿನಿ ಸಾಥನ್ನು ನೀಡುವರು. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹೃದಯಿ ಸಂಗೀತಾಭಿಮಾನಿಗಳು ಬರುವಂತೆ ರಾಗಶ್ರೀ ಕಾರ್ಯದರ್ಶಿ ವಿದ್ವಾನ ಎನ್.ಜಿ. ಹೆಗಡೆ, ಕಪ್ಪೆಕೇರಿ ಹಾಗೂ ಅದ್ಯsಕ್ಷ ವಿದ್ವಾನ ಶಿವಾನಂದ ಭಟ್ಟ, ಹಡಿನಬಾಳ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: a banana, April 14th, at Hodinbala, Bangalore, Central Music Theater Academy, Delhi, Famous International Art, Filoca, Haddinbala, Kareemane Artists, members, National Music Festival | GR Bhatta, Parameshwar Hegde, Rangashri National Music Festival, S. Shambhu Bhatta, Sangeetha Tikka Institute, Sivananda Hegde, Vidarada Pam, ಎಸ್. ಶಂಭು ಭಟ್ಟ, ಏಪ್ರಿಲ್ 14 ರಂದು ಹಡಿನಬಾಳದಲ್ಲಿ, ಕಡತೋಕಾ, ಕೆರೆಮೆನೆ ಕಲಾವಿದರು, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಖ್ಯಾತ ಅಂತರಾಷ್ಟ್ರೀಯ ಕಲಾ, ದೆಹಲಿ, ಪರಮೇಶ್ವರ ಹೆಗಡೆ, ಬಾಳೆಗz್ದ, ಬೆಂಗಳೂರು, ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ, ರಾಷ್ಟ್ರೀಯ ಸಂಗೀತೋತ್ಸವ ಪಂ| ಜಿ.ಆರ್.ಭಟ್ಟ, ವಿದರಾದ ಪಂ, ಶಿವಾನಂದ ಹೆಗಡೆ, ಸದಸ್ಯರು, ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...