ಹೊನ್ನಾವರ : ಕಾಂಗ್ರೇಸ್ ಪಕ್ಷ ಕೋವಿಡ್-19 ರಿಲೀಫ್ ಟಾಸ್ಕ್ ಪೋರ್ಸ ಜೊತೆ ಸಮಾಲೋಚನೆ ನಡೆಸಿ ರಾಷ್ಟ್ರಾಧ್ಯಂತ ಜನರನ್ನು ತಲಪುವ ಅಭಿಯಾನವನ್ನು ರೂಪಿಸಿದೆ. ಈ ಅಭಿಯಾನದಂತೆ ಪಂಚಾಯತ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಕೋವಿಡ್ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕುವ ಗುರಿ ಹೊಂದಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು. ಅವರು ಇಂದು ಹೊನ್ನಾವರ ಪಟ್ಟಣದ … [Read more...] about ಬ್ಲಾಕ್ ಕಾಂಗ್ರೇಸ್ನಿಂದ ಮನೆ ಮನೆ ಭೇಟಿ
ಕಡತೋಕಾ
ಜುಲೈ ೭ ರಂದು ಕ್ರಾಂತಿರಂಗದ ಕಾರ್ಯಲಯದಲ್ಲಿ ನಡೆಯಲಿದೆ ತಾಳಮದ್ದಲೆ
ಹೊನ್ನಾವರ: ಕರ್ನಾಟಕ ಕ್ರಾಂತಿರಂಗ, ಹೊನ್ನಾವರ ಘಟಕ, ಮತ್ತು'ಯಕ್ಷರಂಗ' ಮಾಸ ಪತ್ರಿಕೆ, ಕಡತೋಕಾ, ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಧರ ಡಿ.ಎಸ್ ಇವರು ಬರೆದ ಪ್ರಸಂಗ "ಭೃಗು ಶಾಪ" ತಾಳಮದ್ದಲೆ ಕಾರ್ಯಕ್ರಮ ನಮ್ಮನೆ, ಕರ್ನಾಟಕ ಕ್ರಾಂತಿರಂಗ ಕಾರ್ಯಾಲಯ, ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ಜೂ. 07 ರಂದು ರವಿವಾರ. ಸಂಜೆ 4ಗಂಟೆಯಿಂದ 6-30 ರವರೆಗೆ ಆಯೋಜಿಸಲಾಗಿದೆ. ಹಿಮ್ಮೇಳ ಭಾಗವತರು ಗೋಪಾಲಕೃಷ್ಣ ಎಂ. ಭಾಗವತ, ಕಡತೋಕಾ ಮತ್ತು ಗಣೇಶ ಯಾಜಿ, ಇಡಗುಂಜಿ. ಮದ್ದಳೆ … [Read more...] about ಜುಲೈ ೭ ರಂದು ಕ್ರಾಂತಿರಂಗದ ಕಾರ್ಯಲಯದಲ್ಲಿ ನಡೆಯಲಿದೆ ತಾಳಮದ್ದಲೆ
ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ
ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ ರಾಷ್ಟ್ರೀಯ ಸಂಗೀತೋತ್ಸವ ಪಂ| ಜಿ.ಆರ್.ಭಟ್ಟ, ಬಾಳೆಗz್ದÉ ಇವರ ಸಂಸ್ಮರಣೆ ಹಾಗೂ ಇವರದೇ ಹೆಸರಲ್ಲಿ ನೀಡುವ ‘ರಾಗಶ್ರೀ ಪ್ರಶಸ್ತಿ’ ಪ್ರದಾನ ಸಮಾರಂ¨Àsವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಏ.14ರ ಮಧ್ಯಾಹ್ನ ಮೂರು ಘಂಟೆಯಿಂದ ವಿದ್ಯಾರ್ಥಿಗಳ ಸಂಗೀತದೊಂದಿಗೆ ಆರಂಭವಾಗುವುದು. ಸಂಜೆ 6.00 ಗಂಟೆಗೆ ಸರಿಯಾಗಿ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ … [Read more...] about ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ
ಹೊಂಡದಲ್ಲಿ ಬಿದ್ದು ಸಾವು
ಹೊನ್ನಾವರ:ಕೈ-ಕಾಲು ತೊಳೆಯಲು ಹೋದ ಯುವಕನೊಬ್ಬ ಚೀರೆಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಕಡತೋಕಾ ಗ್ರಾ.ಪಂ ವ್ಯಾಪ್ತಿಯ ಜಡ್ಡಿಗದ್ದೆ ಕ್ರಾಸ್ ಬಳಿ ನಡೆದಿದೆ. ಕಡತೋಕಾ ಜಡ್ಡಿಗದ್ದೆ ನಿವಾಸಿ ಶಶಿಧರ ಕೃಷ್ಣಮೂರ್ತಿ ಹೂಗಾರ (20) ಮೃತ ಯುವಕ. ಈತನು ಅಲ್ಲಿಯ ಸಮೀಪದ ಕಡತೋಕಾದ ನಾಗಚೌಡೇಶ್ವರಿ ದೇವಾಲಯಕ್ಕೆ ಹೋಗುವ ಪೂರ್ವದಲ್ಲಿ ಕೆರೆಯೆಂದು ಭಾವಿಸಿ ಕಾಲು ತೊಳೆಯಲು ಹೋಗಿದ್ದನು. ಚೀರೆಕಲ್ಲು ಗಣಿಗಾರಿಕೆ ನಡೆಸಿದ … [Read more...] about ಹೊಂಡದಲ್ಲಿ ಬಿದ್ದು ಸಾವು
ರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭ
ಹೊನ್ನಾವರ:ಹಿಂದುಳಿದ ಪುಟ್ಟ ಸಮಾಜ ಅದ್ಭುತ ಕಾರ್ಯಕ್ರಮ ಮಾಡಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿ ಈ ವರೆಗೆ ಎಲ್ಲೂ ಆಗಿರದ ಅವಶ್ಯಕತೆಯಿದ್ದ ಸಾಮೂಹಿಕ ವಿವಾಹ ನೆರವೇರಿಸಿದ್ದು ವಿಶೇಷವಾಗಿದೆ ಎಂದು ಶಾಸಕ ಮಂಕಾಳು ವೈದ್ಯ ಹೇಳಿದರು. ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊನ್ನಾವರ, ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಕ್ರಿ ಸಮಾಜ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭವನ್ನು … [Read more...] about ರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭ