• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ

September 2, 2019 by Sandesh Desai Leave a Comment

joida news

ಜೋಯಿಡಾ –
ಗಣೇಶ ಚತುರ್ಥಿಯೊಳಗೆ ನಮಗೆ ನೀರು ಕೊಡದಿದ್ದರೆ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ರಾಮನಗರದ ಜನರು ತಾ,ಪಂ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ ಘಟನೆ ನಡೆದಿದೆ.
ಅಗಸ್ಟ ತಿಂಗಳಲ್ಲಿ ಭಾರೀ ಮಳೆಗೆ ರಾಮನಗರದ ನೀರಿನ ಪಂಪ ಹೌಸಗೆ ನೀರು ನುಗ್ಗಿತ್ತು, ಮೂರು ನೀರು ಎತ್ತುವ ಮಷೀನಗಳು ಈ ವೇಳೆ ನೀರಿನಲ್ಲಿ ಮುಳುಗಿ ಹಾಳಾಗಿದ್ದು , ಈಗ ನೀರೆತ್ತುವ ಪಂಪಗಳು ಕೆಟ್ಟು ನಿಂತಿವೆ, ಹೀಗಾಗಿ ಕಳೆದ 1 ತಿಂಗಳಿಂದ ನಮಗೆ ಕುಡಿಯಲು ನೀರು ಬರುತ್ತಿಲ್ಲ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ,ಆದರೂ ಜನರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸದೆ ಕೈಕಟ್ಟಿ ಕುಳಿತು ಕೊಂಡಿದ್ದಾರೆ,ಜನರು ಪ್ರತಿಭಟನೆಯ ದಾರಿ ಹಿಡಿದ್ದಿದ್ದಾರೆ ಎಂದು ರಾಮನಗರ ಗ್ರಾ,ಪಂ,ಸದಸ್ಯ ಶಿವಾಜಿ ಗೋಸಾವಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕುಡಿಯುವ ನೀರು ಇಲಾಕೆ ಕಳೆದ ಹಲವಾರು ತಿಂಗಳಿಂದ ಇಲ್ಲಿನ ವಾಟರ ಮೇನ್‍ಗಳಿಗೆ ತಿಂಗಳ ವೇತನ ನೀಡಿಲ್ಲ, ಇದರಿಂದಾಗಿ ಇಲ್ಲಿನ ವಾಟರ ಮೇನಗಳು ನಮಗೆ ನೀರು ಬಿಡುತ್ತಿಲ್ಲ,ಅಲ್ಲದೇ ಇಲ್ಲಿ ಹಾಳಾದ ಮಷೀನಗಳ ರಿಪೇರಿ ಕೂಡಾ ಮಾಡುತ್ತಿಲ್ಲ, ಪಂಚಾಯತಗೆ ಹಸ್ತಾಂತಿರಿಸಲು ಇವರಿಂದ ಆಗುತ್ತಿಲ್ಲ, ಜನರಿಗೆ ನೀರು ಕೊಡಬೇಕೆಂಬ ಪರಿಜ್ಷಾನವೂ ಇಲ್ಲಿಯ ಅಧಿಕಾರಿಗಳಿಗೆ ಇಲ್ಲ ಎಂದು ಅಧಿಕಾರಿಗಳ ಮುಖಕ್ಕೆ ಮಂಗಳಾರತಿ ಮಾಡಿದರು.
ಇದಕ್ಕೆ ಉತ್ತರಿಸಿದ ಕುಡಿಯುವ ನೀರಾವರಿ ಅಧಿಕಾರಿ ಈರಣ್ಣ ಸುಳದಾಳ ಹಾಳಾದ ಮಷೀನ್ ರಿಪೇರಿ ಮಾಡಲು 10 ಲಕ್ಷ ರೂ ಬೇಕು ಅಷ್ಟೊಂದು ಹಣ ನಮ್ಮ ಇಲಾಕೆಯಲ್ಲಿ ಇಲ್ಲ ಎಂದರು,
ಇದಕ್ಕೆ ಉತ್ತರಿಸಿದ ತಾ,ಪಂ,ಸದಸ್ಯ ಶರತ ಗುರ್ಜರ ಮಳೆಗಾಲದಲ್ಲಿ ಪಂಪ ಹೌಸಗೆ ನೀರು ಬರುತ್ತದೆ ಎಂಬ ಸೂಚನೆ ಇದ್ದರೆ ಮೊದಲೇ ಬೆಲೆ ಬಾಳುವ ಪಂಪಗಳನ್ನು ನೀವು ಸ್ಥಳಾಂತರಿಸಬೇಕಿತ್ತು, ಅದನ್ನು ಬಿಟ್ಟು ಈಗ ಹಾಳಾಗಿದೆ ಎನ್ನುವ ಮಾತು ಸಮಂಜಸವಲ್ಲ, ಅಧಿಕಾರಿಗಳಾದ ನಿಮಗೆ ಸಮಯ ಪ್ರಜ್ಷೆ ಇಲ್ಲ , ಪ್ರತಿ ವರ್ಷ ರಾಮನಗರಕ್ಕೆ ಕುಡಿಯುವ ನೀರಿನ ಹೆಸರಿನಲ್ಲಿ ಲಕ್ಷಾಂತರ ಹಣ ಗುಳುಂ ಆಗುತ್ತಿದೆ, ನಿಮ್ಮಂತ ಅಧಿಕಾರಿಗಳಿಂದ ನಮ್ಮ ರಾಮನಗರದ ಜನರು ನೀರಿಲ್ಲದೆ ಸಾಯುತ್ತಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ತಾ,ಪಂ,ಸದಸ್ಯ ಸಂಜಯ ಹಣಬರ ಕುಡಿಯುವ ನೀರು ಇಲಾಕೆಯ ಅದಿಕಾರಿಗಳಿಗೆ ಕೂಡಲೇ ಜಿಲ್ಲಾದಿಕಾರಿಗಳ ಜೊತೆ ಮಾತನಾಡಿ ನೀರಿನ ವ್ಯವಸ್ತೆ ಮಾಡಿಸುವಂತೆ ತಿಳಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: joida news, ಇಲ್ಲವಾದರೆ, ಗಣೇಶ ಚತುರ್ಥಿ, ತಾ, ನೀರು ಕೊಡಿ, ಪಂ, ರಸ್ತೆ ತಡೆ ಮಾಡುತ್ತೇವೆ, ಶಿವಾಜಿ ಗೋಸಾವಿ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...