• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕರೋನಾ ಮಾಧ್ಯಮದವರ ಸೃಷ್ಟಿ ಭಯಬೇಡ ಎಂದ ಮೇಡಿಕಲ್ ವಿದ್ಯಾರ್ಥಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುವರ್ಣ ನ್ಯೂಸ್ ಆ್ಯಂಕರ್ ರಮಾಕಾಂತ

March 18, 2020 by Vishwanath Shetty Leave a Comment

ದೇಶ ವಿದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಬಗ್ಗೆ ಮಾಧ್ಯಮಗಳು ದಿನವಿಡಿ ವರದಿ ಮಾಡುತ್ತಿತ್ತು. ಇದು ಕೆಲವರಿಗೆ ಕಿರಿಕಿರಿ ಮಾಧ್ಯಮದವರ ಸೃಷ್ಟಿ ಎನಿಸಿದರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕ್ಷಣಕ್ಷಣದ ಮಾಹಿತಿಯನ್ನು ಬಿತ್ತರಿಸುತ್ತಾ ಬಂದಿದೆ. ಈ ವರದಿ ಬಗ್ಗೆ ಇಷ್ಟರ ಮಟ್ಟಿಗೆ ವರದಿಯ ಪರಿಣಾಮದಿಂದಲೇ ನಮ್ಮ ದೇಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿಲ್ಲ. ಈ ಮಧ್ಯೆ ಮೆಡಿಕಲ್ ಅಂತಿಮ ವರ್ಷದ ವಿದ್ಯಾರ್ಥಿ ಎಂದು ಸೊಶಿಯಲ್ ಮೀಡಿಯಾ ಮೂಲಕ ಒಂದು ವರದಿ ಹರಿದಾಡುತ್ತಿತ್ತು. ಆ ವಿಡಿಯೋದಲ್ಲಿ ಸಾರ್ವಜನಿಕರು ಭಯಪಡಬೇಡ ೨೦೦೨ ರಲ್ಲಿ ವಿವಿಧ ಕಾಯಿಲೆ ಬಂದಿತ್ತು. ಕೊರೊನಾದ ಬಗ್ಗೆ ಮಾಧ್ಯಮದವರು ಇಲ್ಲಸಲ್ಲದ ವಿಷಯ ತಿಳಿಸುತ್ತಾರೆ. ನಾನು ಸತ್ಯ ಹೇಳುತ್ತೆನೆ ಹೆಲ್ಮೆಟ್ ರಹಿತ ಚಾಲನೆ ಸಿಗರೇಟು ಸೇಯುದರಿಂದ ಇದಕ್ಕಿಂತ ಹೆಚ್ಚು ಸಾವು ಸಂಭವಿಸುದು. ೫ ವರ್ಷದೊಳಗಿನವರು ೬೦ ವರ್ಷ ಮೆಲಪ್ಟವರು ಮಾತ್ರ ಹೆಚ್ಚಿನ ಜಾಗೃತಿ ವಹಿಸಿ ಎಂದು ವಿಡಿಯೋ ಅಪಲೋಡ್ ಮಾಡಿದ ಈ ವಿಡಿಯೋ ಬಗ್ಗೆ ಉತ್ತರಿಸಿದ ಆ್ಯಂಕರ್ ರಮಾಕಾಂತ ಇದು ಮಾಧ್ಯಮದವರ ಕಾಳಜಿ ಅಷ್ಟೆ. ದೇಶದಲ್ಲಿ ಹಲವು ವಿಧದಿಂದ ಸಾವು ಸಂಭವಿಸುತ್ತದೆ ಧುಮಪಾನ ಮಧ್ಯಪಾನದಿಂದ ಯಾರು ಸೇವಿಸುತ್ತಾರೊ ಅವರಿಗೆ ಮಾತ್ರ ಸಾವು ಬೈಕ್ ಚಲಾವಣೆ ಮಾಡುವಾಗ ಹೆಲ್ಮೆಟ್ ಹಾಕದೆ ಇದ್ದವರಿಗೆ ಅಫಘಾತ ಸಾವು ಸಂಭವಿಸುದು ಆದರೆ ಇದು ಹಾಗಲ್ಲ. ಎಲ್ಲರಿಗೂ ಬರುತ್ತದೆ. ಇಟಲಿಯ ಉದಾಹರಣೆಯನ್ನು ಪ್ರಸ್ತಾಪಿಸಿದ ಅವರು ಎಲ್ಲಾ ವಯಸ್ಸಿನವರು ಸಾವನಪ್ಪಿದ್ದಾರೆ. ಈ ಮಟ್ಟಿಗೆ ಇಟಲಿಯಲ್ಲಿ ಅಬ್ಬರಿಸಲು ಕಾರಣ ವಯೊವೃದ್ದರಲ್ಲ ಚಿಕ್ಕಮಕ್ಕಳಲ್ಲ ಮಧ್ಯವಯಸ್ಕರ ನಿಲಕ್ಷವೇ ಎಂದು ಜಾಗೃತಿ ಮೂಡಿಸಿದ್ದಾರೆ.ಏನೇ ಇರಲಿ ಇದು ಗಂಭೀರವಾದ ಕಾಯಿಲೆ ಸಾರ್ವಜನಿಕರ ಭಯ ಬೇಡ ನಿಲಕ್ಷವೂ ಬೇಡ ಜ್ವರ ಅಥವಾ ಅನಾರೊಗ್ಯ ಸಂಭವಿಸಿದ್ದಲೇ ಕೂಡಲೇ ವೈದ್ಯರಿಂದ ಪರಿಕ್ಷೆ ಮಾಡಿಸಿಕೊಳ್ಳಿ ಎನ್ನುವುದು ನಮ್ಮ  ಆಶಯ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karnataka News, ವಿಡಿಯೋ Tagged With: Corona, Golden News, Living Abroad, Media Reporting, Medical Final Year Student, Ramakanta, social media, Spreading, ಆ್ಯಂಕರ್, ಕರೋನಾ ಬಗ್ಗೆ, ಕರೋನಾ ಮಾಧ್ಯಮದವರ ಸೃಷ್ಟಿ ಭಯಬೇಡ ಎಂದ ಮೇಡಿಕಲ್ ವಿದ್ಯಾರ್ಥಿಗೆ, ಕ್ಲಾಸ್ ತೆಗೆದುಕೊಂಡ ಸುವರ್ಣ ನ್ಯೂಸ್, ದೇಶ ವಿದೇಶದಲ್ಲಿ ವ್ಯಾಪಕವಾಗಿ, ಮಾಧ್ಯಮಗಳು ದಿನವಿಡಿ ವರದಿ, ಮೆಡಿಕಲ್ ಅಂತಿಮ ವರ್ಷದ ವಿದ್ಯಾರ್ಥಿ, ರಮಾಕಾಂತ, ಸೊಶಿಯಲ್ ಮೀಡಿಯಾ, ಹರಡುತ್ತಿರುವ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar