• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 by Vishwanath Shetty Leave a Comment

ಹೊನ್ನಾವರ ಪಟ್ಟಣದ ಕಾಮತ್ಸ್ ಟೀ ಡಿಪೋ ಗ್ರೂಪ್ ಅವರು ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಒಳಗೊಂಡ ಚಹಾಪುಡಿ “ಶ್ವಾಸ್ ಟೀ” ಯನ್ನು ಕುಮಟಾ  ಶಾಸಕರಾದ ದಿನಕರ್ ಶೆಟ್ಟಿ ಅವರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.*
 *ಈ  ಉತ್ಪನ್ನವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟಂತೆ   ತುಳಸಿ, ಕಾಳುಮೆಣಸು , ಶುಂಠಿ, ಮತ್ತು ಚಕ್ಕೆಯ ಒಳ್ಳೆಯ ಗುಣಗಳನ್ನು ಹೊಂದಿದ್ದು, ಇದರ ಕಡಾ( ಡಿಕಾಕ್ಷನ್) ಮಾಡಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.*


 *ಈ ಉತ್ಪನ್ನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು ಜಿಲ್ಲೆಯಲ್ಲಿ ಇಂತಹ ಉತ್ಪನ್ನವನ್ನು ತಯಾರಿಸುವ ಆತ್ಮವಿಶ್ವಾಸದೊಂದಿಗೆ ಈ ಉತ್ಪನ್ನ ಆರಂಭ ಮಾಡಿದ್ದು ಯಶಸ್ಸು ಸಾಧಿಸಿ ಹಾಗೂ ಜಿಲ್ಲೆಯ ಜನತೆಗೆ ಈ ಉತ್ಪನ್ನಗಳು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.*
 *ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ,  ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ (ಪಚ್ಚು) ನಾಯ್ಕ , ಮಂಡಲಾಧ್ಯಕ್ಷ ಹೇಮಂತ್ ಕುಮಾರ್ ಗಾಂವ್ಕರ್, ಹೊನ್ನಾವರ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಕಾಮತ್ ಟಿ ಡೀಪೋ ಮಾಲಿಕರಾದ ದಾಮೋದರ ಕಾಮತ್, ಪ್ರಸಾದ ಕಾಮತ್, ಶಾಸಕರ ಆಪ್ತ ಕಾರ್ಯದರ್ಶಿ ಅಶೋಕ್ ಭಟ್ ಉಪಸ್ಥಿತರಿದ್ದರು.*

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಆಯುಷ್ ಮಂತ್ರಾಲಯ, ಕಾಳುಮೆಣಸು, ಚಹಾಪುಡಿ, ತುಳಸಿ, ಭಾರತ ಸರ್ಕಾರದ, ಭಾರತ ಸರ್ಕಾರದ ಆಯುಷ್ ಮಂತ್ರಾಲ, ಮತ್ತು ಚಕ್ಕೆಯ ಒಳ್ಳೆಯ, ಶುಂಠಿ, ಶ್ವಾಸ್ ಟೀ

Explore More:

Vishwanath Shetty

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 935,002 visitors

Get Updates on WhatsApp




✓ Valid

Footer

ಹೊನ್ನಾವರ ಖಾಸಗಿ ಬಂದರು ನಿರ್ಮಾಣ ವಿಷಯ ಮೀನುಗಾರರ ಸಮಸ್ಯೆಗೆ ಶಿಘ್ರ ಪರಿಹಾರ ಸಚೀವ ಶಿವರಾಮ ಹೆಬ್ಬಾರ ಭರವಸೆ

March 3, 2021 By Vishwanath Shetty

ಸಿ.ಎಂ. ಬಿ.ಎಸ್.ವೈ. ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ಇಂಗಿತ ವ್ಯಕ್ತಪಡಿಸಿದ ಸಚೀವ ಬಿ.ಎ.ಬಸವರಾಜು.

March 3, 2021 By Vishwanath Shetty

ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ

March 3, 2021 By Vishwanath Shetty

ಹಳದೀಪುರ ದೇವಾಲಯದ ಬಂಗಾರ ಕಳುವು

March 3, 2021 By Vishwanath Shetty

ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ

March 3, 2021 By Vishwanath Shetty

ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ; ಸಚೀವ ಬಿ.ಎ.ಬಸವರಾಜು

March 3, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.