• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ

October 1, 2020 by Lakshmikant Gowda Leave a Comment

ಎಲೆಮರೆಯ ಕಾಯಿಯಂತೆ ಬದುಕುತ್ತಾ ಸಂದರ್ಭ ಮತ್ತು ಅವಕಾಶ ಒದಗಿದಾಗಲೆಲ್ಲಾ ತನ್ನ ಸುತ್ತಲ ಜಗತ್ತಿನ ಘಟನಾವಳಿಗಳಿಗೆ ಕನ್ನಡಿ ಹಿಡಿದು ಅಕ್ಷರಗಳಲ್ಲಿ ಕಡೆದು ಕವನ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಅಪರೂಪದ ಭಾವಜೀವಿ ಮಂಜುನಾಥ ನಾಯ್ಕ ಯಲ್ವಡಿಕವೂರ್ ಅವರ ಚೊಚ್ಚಲ ಕನಸು “ಅಂಜುಬುರುಕಿಯ ರಂಗವಲ್ಲಿ” ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

watermarked 03 29


ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೃತ್ತಿಯ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ಹಿಡಿತ ಸಾಧಿಸಿದ ಬಗೆ ಬೆರಗುಮೂಡಿಸುತ್ತದೆ. ಈ ಬಗ್ಗೆ ಕರಾವಳಿಮುಂಜಾವು ಪತ್ರಿಕೆ ವರ್ಷದ ಹಿಂದೆಯೇ “ಖಾಕಿಯೊಳಗೊಬ್ಬ ಕವಿ” ಎನ್ನುವ ಶೀರ್ಷಿಕೆಯಡಿ ವಿಶೇಷ ಲೇಖನ ಪ್ರಕಟಿಸಿ ಮಂಜುನಾಥ ನಾಯ್ಕ ಅವರ ಪ್ರತಿಭೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.
ಹಿರಿಯ ಸಾಹಿತಿ ಖ್ಯಾತ ಬರಹಗಾರ ಡಾ.ಶ್ರೀಪಾದ ಶೆಟ್ಟಿ ಅವರು ಅಂಜುಬುರುಕಿಗೆ ಅರ್ಥಪೂರ್ಣ ಮುನ್ನುಡಿ ಬರೆದುಕೊಟ್ಟಿದ್ದಾರೆ. ಕನ್ನಡ ಸಾಹಿತ್ಯಪರಿಷತ್ ತಾಲೂಕಾ ಘಟಕದ ಆಶ್ರಯದಲ್ಲಿ ಅಂಜುಬುರುಕಿ ರಂಗವಲ್ಲಿ ಕವನ ಸಂಕಲನ ಅಕ್ಟೋಬರ್ ನಾಲ್ಕರಂದು ಸೋಶಿಯಲ್ ಕ್ಲಬ್‍ನಲ್ಲಿ ಬಿಡುಗಡೆಯಾಗಲಿದೆ. ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಿಖಿಲ್ ಬಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಕೃತಿ ಬಿಡುಗಡೆ ಮಾಡಿದರೆ ಶಿಕ್ಷಕರಾದ ಶ್ರೀಧರ ಶೇಟ್ ಶಿರಾಲಿ ಕೃತಿ ಪರಿಚಯಿಸಲಿದ್ದಾರೆ. ಮಂಜುನಾಥ ನಾಯ್ಕ ಅವರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾಹಿತ್ಯ ಲೋಕದ ಪ್ರಮುಖರು ಹಾಜರಿದ್ದು ಶುಭ ಹಾರೈಸಲಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಅಂಕಣಗಳು Tagged With: A poet within the khaki, Assistant Police Commissioner Nikhil B Program of Bhatkal Sub Division, Contribution to Kannada Cinema Loka, Honnavar Station, police department, Rare Fan, Super hit songs, the dreadful rajavalli, ಅಂಜುಬುರುಕಿಯ ರಂಗ, ಅಪರೂಪದ ಭಾವಜೀವಿ, ಕನ್ನಡ ಸಿನೆಮಾ ಲೋಕಕ್ಕೆ ಕೊಡುಗೆ, ಖಾಕಿಯೊಳಗೊಬ್ಬ ಕವಿ, ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆ, ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಿಖಿಲ್ ಬಿ ಕಾರ್ಯಕ್ರಮ, ಸೂಪರ್ ಹಿಟ್ ಹಾಡುಗಳನ್ನು

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...