ಸಿಂಧನೂರು: ಮಕರ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ನಾನಾ ಕಡೆಗಳಲ್ಲಿ ಬೆಳಗ್ಗೆಯೇ ರಂಗೋಲಿ ಚಿತ್ತಾರ ಬಿಡಿಸಿ, ಒಂದೆಡೆ ಸೇರಿ ಸೂರ್ಯ ನಮಸ್ಕಾರ ಮಾಡಿದರು. ಕೆಲವೆಡೆ ಕಾಲೊನಿ ಜನರೆಲ್ಲ ಒಂದೆಡೆ ಸೇರಿ ಬೆಂಕಿ ಕಾಯಿಸಿ ( ಬೋಗಿ) ಹಬ್ಬವನ್ನು ಆಚರಿಸಲಾಯಿತು.ಸಂಪ್ರದಾಯಿಕ ಮೆರುಗು:ಶ್ರೀಕೃಷ್ಷದೇವರಾಯ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ- ಆಂಧ್ರದ ಆಚರಣಾ ಪದ್ಧತಿಯನ್ನು ಒಗ್ಗೂಡಿಸಿ ಆಚರಿಸುವ ಮೂಲಕ ಪೊಂಗಲ್ ಮಾಡಿ, … [Read more...] about ಹಾಡು, ನೃತ್ಯ, ರಂಗೋಲಿ ಬಿಡಿಸಿ ಸಂಪ್ರಾದಾಯಿಕವಾಗಿ ಆಚರಣೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಯುವತಿಯರಿಗೆ ಬ್ಲ್ಯಾಕ್ ಮೇಲ್ ಬಂಧನ
ಸಾಮಾಜಿಕ ಜಾಲತಾಣ ಲ್ಲಿ ಯುವತಿಯ ಸೋಗಿನಲ್ಲಿ ನಕಲಿ ಖಾತೆ ತೆರೆದು, ಮಾಡಲ್ ಮಾಡಿಸುವುದಾಗಿಯುವತಿಯರ ಅರೆಬೆತ್ತಲೆ ಫೋಟೋ, ವಿಡಿಯೋ ಪಡೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಪ್ರಪಂಚನ್ ಬಂಧಿತ ಆರೋಪಿ, ಈತ ಇನ್ಸ್ಟಗ್ರಾಂನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ವಂಚಿಸುತ್ತಿದ್ದ, ಹಲವರಿಗೆ ಬೇರೆಬೇರೆ ರೀತಿಯಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದ ಕೆಲವರಿಗೆ ಮಾಡೆಲ್ … [Read more...] about ಯುವತಿಯರಿಗೆ ಬ್ಲ್ಯಾಕ್ ಮೇಲ್ ಬಂಧನ
ಯಶ್ವಸಿ ಹೃದಯ ಶಾಸ್ತ್ರಚಿಕಿತ್ಸೆ
ಬೆಂಗಳೂರು : ಸುಮಾರು 57 ವರ್ಷದ ವ್ಯಕ್ತಿಯೋರ್ವನ ಛಿದ್ರವಾಗಿದ್ದ ಹೃದಯದ ಗೋಡೆಯನ್ನು ಬೆಂಗಳೂರು ಸ್ಪೆಷಲಿಸ್ಟ್ ಆಸ್ಪತ್ರೆಯ ವೈದ್ಯರು ಶಾಸ್ತ್ರಚಿಕಿತ್ಸೆ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.ಮನೆಯಲ್ಲಿ ಬಾರಿ ಹೃದಯಘಾತದಿಂದ ಬಳಲುತ್ತಿದ್ದ ಮಹದೇವರಾವ್ ಎಂಬುವವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬಂದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರು ರಕ್ತದೊತ್ತಡವನ್ನು ಅಳೆಯಲು ಸಾದ್ಯವಿರಲಿಲ್ಲ. ಅವರ ನಾಡಿಮಿಡಿತ … [Read more...] about ಯಶ್ವಸಿ ಹೃದಯ ಶಾಸ್ತ್ರಚಿಕಿತ್ಸೆ
ರಾಜಧಾನಿಯಲ್ಲಿ ಸೋಂಕಿನ ನಾಗಾಲೋಟ
ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೂತನ ಕೇಸ್ಗಳ ನಾಗಲೋಟ ಮುಂದುವರಿದ್ದು, ಒಂದೇ ದಿನ 15,617 ಕ್ಕೆ ಏರಿದೆ. ಸಿಲಿಕಾನ್ ಸಿಟಿಯ ಆರು ಮಂದಿ ಮಾರಕ ಸೋಂಕಿನ ಬಲಿಯಾಗಿದ್ದಾರೆ.ಜೊತೆಗೆ 874 ಇಲ್ಲಿನ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು 73,654 ಸಕ್ರಿಯ ಪ್ರಕರಣಗಳಿದ್ದು, ಈ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಇಲ್ಲಿಯವರೆಗೆ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,34,957ಕ್ಕೆ ಏರಿದ್ದರೆ, … [Read more...] about ರಾಜಧಾನಿಯಲ್ಲಿ ಸೋಂಕಿನ ನಾಗಾಲೋಟ
ರೈಲಿನಲ್ಲಿ ಪತ್ರಕರ್ತನ ಕಿಸೆಗೆ ನಗದು, ಮೊಬೈಲ್ ಕಳವು
ಹುಬ್ಬಳ್ಳಿ : ಬಾಗಲಕೋಟೆಯೊಂದ ಹುಬ್ಬಳ್ಳಿಗೆ ರೈಲಿನಲ್ಲಿ ಬರುತ್ತಿದ್ದ ದಾವಣಗೆರೆಯ ಸತೀಶ ಎಂಬ ಪತ್ರಕರ್ತರೊಬ್ಬರ ಪ್ಯಾಂಟಿನ ಕಿಸೆ ಕ್ತರಿಸಿ 14,500 ನಗದು, ಮೊಬೈಲ್, ಪವರ್ ಬ್ಯಾಂಕ್, ಕೆಎಸ್ಆರ್ಟಿಸಿ ಮಾನ್ಯತೆ ಪಡೆದ ಪತ್ರಕರ್ತರಿಗೆ ನೀಡುವ ಕಾರ್ಡ್ ಕಳವು ಮಾಡಲಾಗಿದೆ.ಪ್ಯಾಂಟಿನ ಕಿಸೆಯಲ್ಲಿ ನಾಲ್ಕು ಸಾವಿರ ಇಟ್ಟುಕೊಂಡಿದ್ದು, ಅದರಲ್ಲಿ 14,500 ಹಾಗೂ ಇತರ ವಸ್ತುಗಳನ್ನು ಗದಗ - ಹುಬ್ಬಲ್ಳಿ ರೈಲ್ವೆ ಮಾರ್ಗ ಮಧ್ಯೆದಲ್ಲಿ ಕಿಸೆ … [Read more...] about ರೈಲಿನಲ್ಲಿ ಪತ್ರಕರ್ತನ ಕಿಸೆಗೆ ನಗದು, ಮೊಬೈಲ್ ಕಳವು



