ಜೋಯಿಡಾ ತಾಲೂಕಿನ ರಾಮನಗರದ ನಾಡ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಎ,ವಿ,ಪಾಟೀಲ್ ಎಂಬುವವರನ್ನು ಡಿವೈಎಸ್,ಪಿ, ಗಿರೀಶ,ಎಸ್,ವಿ, ನೇತೃತ್ವದ ಎಸಿಬಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ, ಏನಿದು ಪ್ರಕರಣ - ಕಾಳಿ ಬ್ರೀಗೇಡ ಮುಖ್ಯ ಸಂಚಾಲಕ ರವಿ ರೇಡ್ಕರ ದೂರಿನ ಅನ್ವಯ ರಾಮನಗರದ ನಾಡ ಕಚೇರಿಯಲ್ಲಿ ಶೈಲಾ ಸೋಲೆಕರ ಎಂಬ ಬಡ ಮಹಿಳೆ ತನ್ನ ಗಂಡನ ಕಾಯಿಯೆ ಮತ್ತು ಮಗನ್ನು ಕಳೆದುಕೊಂಡು ಸಾಲಕ್ಕೆ ಸಿಲುಕಿರುವಾಗ ಹಣ ಇಲ್ಲದೇ ತನ್ನ ಜಮೀನನ್ನು ಭಾಗ ಮಾಡಲು ಕಚೇರಿಗೆ ಬಂದು ಅರ್ಜಿ … [Read more...] about ಎಸಿಬಿ ದಾಳಿ ಖೇಡ್ಡಾಕ್ಕೆ ಬಿದ್ದ ಜೋಯಿಡಾದ ಕಂದಾಯ ಇಲಾಖೆಯಲ್ಲಿ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎವಿ ಪಾಟೀಲ್.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಬೃಹತ್ ಪರದೆಯಲ್ಲಿ ಪ್ರಧಾನಿ ಮೋದಿಯವರ ಮಂತ್ರಿ ಮಂಡಲದ ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸುತ್ತಿರುವ ಜನತೆ.
ಹಳಿಯಾಳ:- ೨ ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೀರುವ ನರೇಂದ್ರ ಮೋದಿಯವರ ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸಲು ಹಳಿಯಾಳ ಬಿಜೆಪಿ ಘಟಕದಿಂದ ಪಟ್ಟಣದ ಸಂಗೋಳ್ಳಿ ರಾಯಣ್ಣ ( ಅರ್ಬನ್ ಬ್ಯಾಂಕ್) ವೃತ್ತದಲ್ಲಿ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿದ್ದು ಜನತೆ ಉತ್ಸುಕತೆಯಿಂದ ನೇರ ಪ್ರಸಾರ ವೀಕ್ಷಿಸುತ್ತಿದ್ದಾರೆ.ಬೃಹತ್ ಪರದೆಯಲ್ಲಿ ಲೈವ್ ಮೂಲಕ ಮೋದಿ ಮಂತ್ರಿ ಮಂಡಲದ ಪ್ರಮಾಣ ವಚಣ ಕಾರ್ಯಕ್ರಮ ವೀಕ್ಷಿಸುತ್ತಿರುವ ಸಾವಿರಾರು ಜನತೆ. ಇದೇ … [Read more...] about ಹಳಿಯಾಳದಲ್ಲಿ ಬೃಹತ್ ಪರದೆಯಲ್ಲಿ ಪ್ರಧಾನಿ ಮೋದಿಯವರ ಮಂತ್ರಿ ಮಂಡಲದ ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸುತ್ತಿರುವ ಜನತೆ.
ಅಂತರಾಷ್ಟ್ರೀಯ “ರೋಡ್ ರೀಲ್ಸ್” ಕಿರುಚಿತ್ರ ನಿರ್ಮಾಣ ಸ್ಪರ್ದೆಗೆ ಹೊನ್ನಾವರದ ಹುಡುಗರ “ಮಿಸ್ಟರಿ ಅನ್ ಸಾಲ್ವಡ್ “
ಸಂಪೂರ್ಣ ಹೊನ್ನಾವರದ ಪ್ರತಿಭೆಗಳಿಂದ ಇಲ್ಲಿನ ಪರಿಸರದಲ್ಲಿಯೇ ನಿರ್ಮಾಣವಾದ ಮಿಸ್ಟರಿ ಅನ್ ಸಾಲ್ವಡ್ ಎನ್ನುವ ಕಿರುಚಿತ್ರ ಅಂತರಾಷ್ಟ್ರೀಯ ಕಿರುಚಿತ್ರ ನಿರ್ಮಾಣ ಸ್ಪರ್ದೆಯಾಗಿರುವ ಮೈ ರೋಡ್ ರೀಲ್ಸ್ ಸ್ಪರ್ದೆಗೆ ನಾಮಿನೇಟ್ ಆಗುವ ಮೂಲಕ ಹೊಸದೊಂದು ಭರವಸೆಯನ್ನು ಹುಟ್ಟುಹಾಕಿದೆ. ಓದು ಬರಹ ಆಟ ಪಾಠ ಎಂದುಕೊಳ್ಳುವ ವಯಸ್ಸಿನಲ್ಲಿಯೇ ಬಣ್ಣದ ಬದುಕಿನ ಬಗ್ಗೆ ಕುತೂಹಲ ಹಾಗೂ ಆಸಕ್ತಿಯನ್ನು ಹೊಂದಿ ಬಿಡುವಿನ ವೇಳೆಯಲ್ಲಿ ಹೊಸತೇನಾದರೂ ಸೃಷ್ಟಿಸಬೇಕೆನ್ನುವ ತುಡಿತದೊಂದಿಗೆ ಕಿರು … [Read more...] about ಅಂತರಾಷ್ಟ್ರೀಯ “ರೋಡ್ ರೀಲ್ಸ್” ಕಿರುಚಿತ್ರ ನಿರ್ಮಾಣ ಸ್ಪರ್ದೆಗೆ ಹೊನ್ನಾವರದ ಹುಡುಗರ “ಮಿಸ್ಟರಿ ಅನ್ ಸಾಲ್ವಡ್ “
ಮೋದಿ ಪ್ರಮಾಣ ವಚನಕ್ಕೆ ಹಳಿಯಾಳ ಬಿಜೆಪಿಯಿಂದ ಬಿಗ್ ಸ್ಕ್ರೀನ್ -ಲೈವ್ ಪ್ರಸಾರ ವೀಕ್ಷಣೆಗೆ ಸಿದ್ದತೆ- ಮಾಜಿ ಶಾಸಕ ಸುನೀಲ್ ಹೆಗಡೆ ಮಾಹಿತಿ
ಹಳಿಯಾಳ:- ದಿ.30 ರಂದು ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕಾರ್ಯಕ್ರಮ ವಿಕ್ಷಣೆಗೆ ಹಳಿಯಾಳದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (ಅರ್ಬನ್ ಬ್ಯಾಂಕ್)ವೃತ್ತದಲ್ಲಿ ಬೃಹತ್ ಪರದೆ ಮೂಲಕ ಲೈವ್ ವಿಕ್ಷಣೆಗೆ ಅವಕಾಶ ಮಾಡಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದ್ದಾರೆ. ಈ ಕುರಿತು ಬುಧವಾರ ಸಾಯಂಕಾಲ ಮಾಹಿತಿ ನೀಡಿದ ಅವರು ಮೋದಿಯವರ ಪ್ರಮಾಣ ವಚನವನ್ನು ಸಾವಿರಾರು ಜನರು ಬೃಹತ್ ಪರದೆಯಲ್ಲಿ ಲೈವ್ ವೀಕ್ಷಣೆ ಮಾಡಲು … [Read more...] about ಮೋದಿ ಪ್ರಮಾಣ ವಚನಕ್ಕೆ ಹಳಿಯಾಳ ಬಿಜೆಪಿಯಿಂದ ಬಿಗ್ ಸ್ಕ್ರೀನ್ -ಲೈವ್ ಪ್ರಸಾರ ವೀಕ್ಷಣೆಗೆ ಸಿದ್ದತೆ- ಮಾಜಿ ಶಾಸಕ ಸುನೀಲ್ ಹೆಗಡೆ ಮಾಹಿತಿ
ಕಲಘಟಗಿ: ಬೂದನಗುಡ್ಡ ಬಸವಣ್ಣ ದೇವರ ಮೂರ್ತಿ ಭಗ್ನ
ಕಲಘಟಗಿ:ತಾಲೂಕಿನ ಬೂದನಗುಡ್ಡ ಬಸವಣ್ಣ ದೇವರ ಮೂರ್ತಿಯನ್ನು ದುಷ್ಕರ್ಮಿಗಳು ಬಗ್ನಗೊಳಿಸಿದ ಘಟನೆ ಜರುಗಿದೆ.ಮಂಗಳವಾರ ರಾತ್ರಿ ಗರ್ಭಗುಡಿಯ ಬೀಗ ಮುರಿದ ಅಪರಿಚಿತರು ಬಸವವಣ್ಣದೇವರ ಮೂರ್ತಿಗೆ ಬೆಂಕಿ ಹಚ್ಚಿ ಭಗ್ನಗೊಳಿಸಿದ್ದಾರೆ.ದೇವಸ್ಥಾನದ ಒಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ.ಬೆಳಗಿನ ಜಾವ ದೇವಸ್ಥಾನದ ಪೂಜೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶ್ವಾನದಳದೊಂದಿಗೆ … [Read more...] about ಕಲಘಟಗಿ: ಬೂದನಗುಡ್ಡ ಬಸವಣ್ಣ ದೇವರ ಮೂರ್ತಿ ಭಗ್ನ




