• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳದ ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಮುಡಿಗೆ ಸುವರ್ಣ ಶ್ರೀ ಪ್ರಶಸ್ತಿ

May 17, 2019 by Yogaraj SK Leave a Comment

SUVARNASHRI award,KARAVE basavraj bendigerimath

ಹಳಿಯಾಳ:- ಹಲವಾರು ಸಾಮಾಜಿಕ ಕಾರ್ಯಗಳಲ್ಲಿ, ಸ್ವಚ್ಚತಾ ಆಂದೋಲನದಲ್ಲಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಶಂಕ್ರಯ್ಯಾ ಬೆಂಡಿಗೇರಿಮಠ ಅವರು ಸುವರ್ಣಶ್ರೀ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾಒಕ್ಕೂಟ, ಸುವರ್ಣ ಚಾರಿಟೇಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಡಮಾಡುವ ‘ಸುವರ್ಣಶ್ರೀ’ 2018-198ನೇ ಸಾಲಿನ ರಾಜ್ಯ ಪ್ರಶಸ್ತಿ … [Read more...] about ಹಳಿಯಾಳದ ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಮುಡಿಗೆ ಸುವರ್ಣ ಶ್ರೀ ಪ್ರಶಸ್ತಿ

ಅನಾಮಧೇಯ ಕರೆ- ಬ್ಯಾಂಕ್‌ ಅಕೌಂಟ್ ಮಾಹಿತಿ ಪಡೆದು ಮಹಿಳೆಗೆ ವಂಚನೆ.

May 16, 2019 by Yogaraj SK Leave a Comment

ಹಳಿಯಾಳ : ಅನಾಮೇಧೆಯ ಮೊಬೈಲ್ ಕರೆಗೆ ಮೋಸ ಹೋದ ಗ್ರಾಮೀಣ ಭಾಗದ ಮುಗ್ದ ಬಡ ರೈತ ಮಹಿಳೆಯು ಸಾವಿರಾರು ರೂಗಳನ್ನು ಕಳೆದುಕೊಂಡು ಕಂಗಾಲಾಗಿ ನ್ಯಾಯಕ್ಕಾಗಿ ಇದೀಗ ಹಳಿಯಾಳ ಪೋಲಿಸ್ ಠಾಣೆಯ ಮೋರೆ ಹೋದ ಘಟನೆ ನಡೆದಿದೆ. ತಾಲೂಕಿನ ಗರಡೊಳ್ಳಿ ಗ್ರಾಮದ ಬಡ ರೈತ ಮಹಿಳೆಯಾದ ಸುವರ್ಣಾ ಆನಂದ ಮಾಸೇಕರ ಅವರು ಹಣ ಕಳೆದುಕೊಂಡು ಮೋಸದ ಕರೆಗೆ ಬಲಿಯಾದ ದುರ್ದೈವಿಯಾಗಿದ್ದಾಳೆ. ಇದೇ ಮೇ 9 ರಂದು ಉತ್ತರ ಭಾರತದಿಂದ ಹಿಂದಿ ಭಾಷೆಯಲ್ಲಿ ಬ್ಯಾಂಕಿನ ಮ್ಯಾನೇಜರ ರಾಜಕುಮಾರ ಎಂದು ಪರಿಚಯಿಸಿಕೊಂಡು … [Read more...] about ಅನಾಮಧೇಯ ಕರೆ- ಬ್ಯಾಂಕ್‌ ಅಕೌಂಟ್ ಮಾಹಿತಿ ಪಡೆದು ಮಹಿಳೆಗೆ ವಂಚನೆ.

ಹಳಿಯಾಳದ ಮುಗದಕೊಪ್ಪ ಗ್ರಾಮದ ಸಮೀಪ ನಿಧಿ ಆಸೆಗೆ ದೇವಸ್ಥಾನದ ಭೂಮಿ ಅಗೆತ – ಮೂವರು ಆರೋಪಿಗಳ ಬಂಧನ.

May 16, 2019 by Yogaraj SK Leave a Comment

NIDHI shoda,crime news ,3 arrested

ಹಳಿಯಾಳ : ಪುರಾತನ ದೇವಸ್ಥಾನದ ಆವರಣದಲ್ಲಿರುವ ಕಲ್ಲುಗಳನ್ನು ಸೋಮವಾರ(ಮೇ 12) ಮಧ್ಯರಾತ್ರಿ ತೆಗೆದು ಹಾಕಿ ನೆಲವನ್ನು ಅಗೆದು ನಿಧಿಯನ್ನು ಸಂಗ್ರಹಿಸಲು ವಿಫಲ ಪ್ರಯತ್ನ ನಡೆಸಿದ ತಂಡವನ್ನು ಹಳಿಯಾಳ ಪೋಲಿಸರು ಬಂಧಿಸಿ ಇಲ್ಲಿಯ ಜೆಎಮ್‍ಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮೇ 28ರ ವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮುರ್ಕವಾಡ ಗ್ರಾಮದ ನಾಗಮೋಹನ ನಂಜುಂಡ ಶೆಟ್ಟಿ, ಹಳಿಯಾಳ ಪಟ್ಟಣದ ಯಲ್ಲಾಪೂರ … [Read more...] about ಹಳಿಯಾಳದ ಮುಗದಕೊಪ್ಪ ಗ್ರಾಮದ ಸಮೀಪ ನಿಧಿ ಆಸೆಗೆ ದೇವಸ್ಥಾನದ ಭೂಮಿ ಅಗೆತ – ಮೂವರು ಆರೋಪಿಗಳ ಬಂಧನ.

ಹಳಿಯಾಳದಲ್ಲಿ ಕಾರ್ಯಾಚರಣೆ 10 ಟನ್ ದನದ‌ ಎಲುಬು- 2 ಕಂಟೆನರ್- ಮೂವರು ಆರೋಪಿಗಳು ಅಂದರ್

May 9, 2019 by Yogaraj SK Leave a Comment

Bone, cattle, buffalo and calves are slaughtered in their bones, skulls, barks, rib cage, and other, bone marrow, bone marrow, bone marrow, bone marrow, goat massacres, thousands of cows, haliaa operation, 10 tons cow's bone, 2 container , Three accused, Ander,

https://youtu.be/VioTaeaiTxkಹಳಿಯಾಳ : ಧಾರವಾಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಗೋ ವಧಾಗೃಹಗಳಲ್ಲಿ ಸಾವಿರಾರು ಗೋವುಗಳನ್ನು ಸಂವಹರಿಸಿ ಅವುಗಳ ಬುರುಡೆ ಸೇರಿದಂತೆ ಇನ್ನಿತರ ದೇಹದ ಎಲುಬುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಅವುಗಳನ್ನು ಬೇರೆಯೆಡೆಗೆ ಸಾಗಾಟ ಮಾಡುತ್ತಿದ್ದಾಗ ವಿವಿಧ ಸಂಘ ಸಂಸ್ಥೆಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಹಳಿಯಾಳ ಪೋಲಿಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳು, ಎರಡು ಲಾರಿ ಮತ್ತು 10 ಟನ್ ದನದ ಎಲುಬುಗಳನ್ನು ವಶಕ್ಕೆ ಪಡೆಯುವಲ್ಲಿ … [Read more...] about ಹಳಿಯಾಳದಲ್ಲಿ ಕಾರ್ಯಾಚರಣೆ 10 ಟನ್ ದನದ‌ ಎಲುಬು- 2 ಕಂಟೆನರ್- ಮೂವರು ಆರೋಪಿಗಳು ಅಂದರ್

ವಿಜೃಂಭಣೆಯಿಂದ ನಡೆದ ಹಳಿಯಾಳದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವ

May 9, 2019 by Yogaraj SK Leave a Comment

Haliyal pete basaveshwara 49th rathotsava

ಹಳಿಯಾಳ.: ಪಟ್ಟಣದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವವ ನಿಮಿತ್ತ ಸಾವಿರಾರು ಭಕ್ತರ ಭಕ್ತಿ ಘೋಷಗಳ ನಡುವೆ ಬುಧವಾರ ಮಹಾ ರಥೋತ್ಸವವು ಶೃದ್ಧಾ-ಭಕ್ತಿಯೊಂದಿಗೆ ಬುಧವಾರ ನೆರವೆರಿತು. ಬಸವೇಶ್ವರ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು. ಪ್ರತಿವರ್ಷದಂತೆ ಅನ್ನಸಂತರ್ಪಣೆ ಸಹ ನಡೆಯಿತು. ರಥವು ದೇವಸ್ಥಾನದ ಎದುರಿನಿಂದ ಮುಖ್ಯರಸ್ತೆಯಲ್ಲಿ ಸಾಗಿತು. ಶಿವಾಜಿ ವೃತ್ತ, ಮುಖ್ಯರಸ್ತೆಯ ನಿವಾಸಿಗಳಿಂದ ಪೂಜೆ ಸ್ವೀಕರಿಸಿದ ರಥವನ್ನು … [Read more...] about ವಿಜೃಂಭಣೆಯಿಂದ ನಡೆದ ಹಳಿಯಾಳದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,528 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar