ಹಳಿಯಾಳ:- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಳಿಯಾಳದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದ 65 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯ ಫಲಿತಾಂಶ 96.92 ರಷ್ಟಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮಾರಿಯಾ ಅನುಪ್ರಿಯಾ ಹೇಳಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು. ಶೇ.90ಕ್ಕಿಂ ಮೆಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳ ವಿವರ. ಸಹನಾ ಯು ಮಾನಗೆ 609(ಶೇ.97.44), ಅಂಕಿತಾ ಆರ್. … [Read more...] about ಹಳಿಯಾಳದ ಮಿಲಾಗ್ರಿಸ್ ಪ್ರೌಢಶಾಲೆ ಎಸ್.ಎಸ್.ಎಲ್.ಸಿ. ಉತ್ತಮ ಫಲಿತಾಂಶ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಎಸ್. ಎಸ್. ಎಲ್ ಎಲ್.ಸಿ. ಫಲಿತಾಂಶ ಹಳಿಯಾಳದ ಸ್ವಾಮಿ ವಿವೇಕಾನಂದ ಶಾಲೆಯ ಪುಷ್ಪಲತಾ ತಾಲೂಕಿಗೆ ಪ್ರಥಮ
1)- ಪುಷ್ಪಲತಾ ಚೆನ್ನಬಸನ್ನವರ:- ಹಳಿಯಾಳ :- ಪಟ್ಟಣದ ಸ್ವಾಮೀ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪುಷ್ಪಲತಾ ಅಶೋಕ ಚೆನ್ನಬಸನ್ನವರ 614 ಅಂಕ(98.24%) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.2) ಸಿಂಧೂ ಹೆಗಡೆ:- ಹಳಿಯಾಳ:- ಪಟ್ಟಣದ ಮಿಲಾಗ್ರಿಸ್ ಪ್ರೌಢಶಾಲೆಯ ಸಿಂಧು ಆರ್ ಹೆಗಡೆ 611 ಅಂಕ(97.76%) ಪಡೆದು ತಾಲೂಕಿಗೆ ತೃತೀಯ. 3) ಶ್ರೀಪ್ರೀಯಾ ಎಚ್. ಐಯ್ಯಂಗಾರ:- ಹಳಿಯಾಳ:- ಪಟ್ಟಣದ ಮಿಲಾಗ್ರಿಸ್ ಪ್ರೌಢಶಾಲೆಯ ಶ್ರೀಪ್ರೀಯಾ … [Read more...] about ಎಸ್. ಎಸ್. ಎಲ್ ಎಲ್.ಸಿ. ಫಲಿತಾಂಶ ಹಳಿಯಾಳದ ಸ್ವಾಮಿ ವಿವೇಕಾನಂದ ಶಾಲೆಯ ಪುಷ್ಪಲತಾ ತಾಲೂಕಿಗೆ ಪ್ರಥಮ
SSLC ಫಲಿತಾಂಶ ಹಳಿಯಾಳ ಜಿಲ್ಲೆಗೆ 4ನೇ ಸ್ಥಾನ – ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮಾಹಿತಿ
ಹಳಿಯಾಳ:- ಪ್ರಸಕ್ತ ಸಾಲಿನ ಹಳಿಯಾಳದ ಎಸ್.ಎಸ್.ಎಲ್.ಸಿ ಫಲಿತಾಂಶ 78.06% ಆಗಿದೆ. ಕಳೆದ ಬಾರಿ 75.5% ಫಲಿತಾಂಶ ದಾಖಲಿಸಿದ್ದು ಈ ಬಾರಿ 3% ಹೆಚ್ಚು ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಗೆ 4ನೇ ಸ್ಥಾನ ಪಡೆದಿದೆ ಎಂದು ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಹಮ್ಮದ ಮುಲ್ಲಾ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಅವರು 37 ಪ್ರೌಢಶಾಲೆಗಳ ಪರೀಕ್ಷೆ ಬರೆದಿದ್ದ 2505 ವಿದ್ಯಾರ್ಥಿಗಳಲ್ಲಿ 1969 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನೂ … [Read more...] about SSLC ಫಲಿತಾಂಶ ಹಳಿಯಾಳ ಜಿಲ್ಲೆಗೆ 4ನೇ ಸ್ಥಾನ – ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮಾಹಿತಿ
ಸಿಡಿಲಿಗೆ ನಿರಲಗಾ ಗ್ರಾಮದಲ್ಲಿ ಓರ್ವ ರೈತ ಬಲಿ
ಹಳಿಯಾಳ:- ಹಳಿಯಾಳದಲ್ಲಿ ಶನಿವಾರ ಭಾರಿ ಗುಡುಗು ಮಿಂಚಿನಿಂದ ಕೂಡಿದ ಮಳೆಗೆ ಓರ್ವ ರೈತ ಸಾವನ್ನಪ್ಪಿದ ಘಟನೆ ನಡೆದಿದೆ. ಹಳಿಯಾಳ ತಾಲೂಕಿನ ನಿರಲಗಾ ಗ್ರಾಮದ ರೈತ ನರಸಪ್ಪ ಜೈವಂತ ಕದಂ (55) ಸಿಡಿಲಿಗೆ ಪ್ರಾಣ ತೆತ್ತ ರೈತ.ರೈತ ಎಂದಿನಂತೆ ತನ್ನ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತನ್ನ ಸೈಕಲ್ ಮೇಲೆ ಹಿಂತಿರುಗುವಾಗ ಮಾರ್ಗ ಮಧ್ಯದಲ್ಲಿ ಸಿಡಿಲಿಗೆ ಸಿಲುಕಿ ದುರ್ಮರಣ ಹೊಂದಿದ್ದಾನೆ. … [Read more...] about ಸಿಡಿಲಿಗೆ ನಿರಲಗಾ ಗ್ರಾಮದಲ್ಲಿ ಓರ್ವ ರೈತ ಬಲಿ
ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆಯ ಅಬ್ಬರಕ್ಕೆ ನೆಲಕ್ಕುರುಳಿದ ಮರ, ವಿದ್ಯತ್ ಕಂಬಗಳು – ಜನಜೀವನ ಅಸ್ತವ್ಯಸ್ತ.
ಹಳಿಯಾಳ :- ಹಳಿಯಾಳದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಬಿರುಗಾಳಿ , ಗುಡುಗು, ಮಿಂಚಿನೊಂದಿಗೆ ಧೋ ಎಂದು ವರ್ಷ ಧಾರೆಯಾಗಿದ್ದು ಅಪಾರ ಹಾನಿ ಸಂಭವಿಸಿದೆ.ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಭಾರೀ ಬಿರುಗಾಳಿಯಿಂದ ಕೂಡಿ ಸುರಿದ ಮಳೆಗೆ ಲಕ್ಷಾಂತರ ರೂಪಾಯಿ ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ. ಪಟ್ಟಣದ ಅಂಚಿನ ಹಲವೆಡೆ ಹೆದ್ದಾರಿಗಳಲ್ಲಿ ಹಾಗೂ ಗ್ರಾಮಾಂತರ ಭಾಗದಲ್ಲಿ ಗಿಡ ಮರಗಳು , ವಿದ್ಯುತ್ ಕಂಬಗಳು … [Read more...] about ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆಯ ಅಬ್ಬರಕ್ಕೆ ನೆಲಕ್ಕುರುಳಿದ ಮರ, ವಿದ್ಯತ್ ಕಂಬಗಳು – ಜನಜೀವನ ಅಸ್ತವ್ಯಸ್ತ.



