ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಈಗಾಗಲೇ ಗೆದ್ದಾಗಿದ್ದು ಕೇವಲ ಮತಗಳ ಅಂತರವನ್ನು ಮಾತ್ರ ಲೆಕ್ಕಾಚಾರ ಹಾಕಬೇಕಾಗಿದ್ದರು ಕೂಡ 4 ಲಕ್ಷ ಮತಗಳ ಅಂತರದಿಂದ ಅನಂತಕುಮಾರ ವಿಜಯದ ಪತಾಕೆ ಹಾರಿಸಲಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದ ಮತಗಟ್ಟೆ ಸಂಖ್ಯೆ 94 ರಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಕಾಂಗ್ರೇಸ್ ಪಕ್ಷದಲ್ಲಿರುವ ದೇಶ ಭಕ್ತರು ಸಹಿತ ಬಿಜೆಪಿಗೆ ಮತ … [Read more...] about ಬಿಜೆಪಿ ಅಭ್ಯರ್ಥಿ ಈಗಾಗಲೇ ಗೆದ್ದಾಗಿದೆ ಮತಗಳ ಅಂತರವನ್ನು ಮಾತ್ರ ಲೆಕ್ಕಾಚಾರ ಹಾಕಬೇಕಿದೆ- ಮಾಜಿ ಶಾಸಕ ಸುನೀಲ್ ಹೆಗಡೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗೆಲುವು ನಿಶ್ಚಿತ – ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ
ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಅನಂತಕುಮಾರ ಹೆಗಡೆ ಗೆಲ್ಲುತ್ತಾರೆಂದು ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ವ್ಯಂಗ್ಯವಾಡಿದ್ದಾರೆ. ಪಟ್ಟಣದಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ 21 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಜೆಡಿಎಸ್ ನವರು ಬೆಂಬಲಿದ್ದಾರೆ ಕಾಂಗ್ರೇಸ್ ನವರು 7 ಕ್ಷೇತ್ರಗಳಲ್ಲಿ ಅವರ ಪರ ಬೆಂಬಲಕ್ಕೆ ನಿಂತು ಪ್ರಚಾರ … [Read more...] about ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗೆಲುವು ನಿಶ್ಚಿತ – ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ
ಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ:- ಗೆಲುವು ಸೋಲು ಮತದಾರರ ಕೈಯಲ್ಲಿದೆ. ಮತದಾರರ ನಿರ್ಣಯಕ್ಕೆ ನಾವು ತಲೆಬಾಗಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚುನಾವಣೆ ಘೋಷಣೆಯಾದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರ ಪಡೆ ಇದೆ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇದ್ದು ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹೈಕಮಾಂಡಗೆ … [Read more...] about ಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆಗೆಲುವು ಸೋಲಿನ ಲೆಕ್ಕಾಚಾರ ಮತದಾರ ಪ್ರಭುವಿನ ಕೈಯಲ್ಲಿದೆ – ಸಚಿವ ಆರ್.ವಿ.ದೇಶಪಾಂಡೆ
ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೊಟ್ನೇಕರ ಹಳಿಯಾಳದಲ್ಲಿ ಮತದಾನ.
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಘೋಟ್ನೇಕರ ತಮ್ಮ ಕುಟುಂಬ ಸಮೇತ ಹಳಿಯಾಳದ ಧಾರವಾಡ ರಸ್ತೆಯಲ್ಲಿರುವ ಪದವಿಪೂರ್ವ ಕಾಲೇಜ್ ಬೂತ್ ನಂಬರ್ 96 ರಲ್ಲಿ ಎಂಎಲ್ಸಿ ಶ್ರೀಕಾಂತ ಘೋಟ್ನೆಕರ ಹಾಗೂ ಕುಟುಂಬದವರು ಮತದಾನ ಮಾಡಿದರು.ಅವರ ಪತ್ನಿ ಸುನಿತಾ ಘೋಟ್ನೆಕರ. ಕುಟುಂಬದವರಾದ ಪಲ್ಲವಿ ಘೋಟ್ನೇಕರ ಹಾಗೂ ಸ್ಮಿತಾ ಚವಾಣ್ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ದರು. … [Read more...] about ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೊಟ್ನೇಕರ ಹಳಿಯಾಳದಲ್ಲಿ ಮತದಾನ.
ಹಳಿಯಾಳದಲ್ಲಿ ಮತದಾನದ ಹಕ್ಕು ಚಲಾಯಿಸಿದ ಮಾಜಿ ಶಾಸಕ ಸುನಿಲ್ ಹೆಗಡೆ ಹಾಗೂ ಕುಟುಂಬ.
ಹಳಿಯಾಳ:- ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಹಾಗೂ ಅವರ ಕುಟುಂಬದವರು ಹಳಿಯಾಳದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಶಾಲೆ ನಂಬರ್ ಒಂದರ ಬೂತ್ ನಂಬರ್ 94 ರಲ್ಲಿ ಮಾಜಿ ಶಾಸಕ ಸುನಿಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿ. ಡಿ. ಹೆಗಡೆ ಹಾಗೂ ಮಾಜಿ ಶಾಸಕರ ಪತ್ನಿ ಸುವರ್ಣ, ಮಾಜಿ ವಿಧಾನ ಪರಿಷತ್ ಸದಸ್ಯರ ಪತ್ನಿ ಸುನೀತಾ ಹೆಗಡೆ, ಕುಟುಂಬದವರಾದ ವಿಷ್ಣು, ನೀರಿಕ್ಷಾ ಹೆಗಡೆ ತಮ್ಮ … [Read more...] about ಹಳಿಯಾಳದಲ್ಲಿ ಮತದಾನದ ಹಕ್ಕು ಚಲಾಯಿಸಿದ ಮಾಜಿ ಶಾಸಕ ಸುನಿಲ್ ಹೆಗಡೆ ಹಾಗೂ ಕುಟುಂಬ.



