ಹಳಿಯಾಳ:- ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ 76- ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟೂ 217 ಮತಗಟ್ಟೆಗಳನ್ನು ತೆರೆಯಲಾಗಿದೆ. ಕ್ಷೇತ್ರದಲ್ಲಿ ಗಂಡು-87,664, ಹೆಣ್ಣು-85,480 ಇತರೇ 3 ಹೀಗೆ ಒಟ್ಟೂ 1,73,177 ಮತದಾರರಿದ್ದಾರೆಂದು ಸಹಾಯಕ ಚುನಾವಣಾಧಿಕಾರಿ(ಎಆರ್ಓ) ಪುಟ್ಟಸ್ವಾಮಿ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು 217 ಮತಗಟ್ಟೆಗಳನ್ನು 24 ಸೆಕ್ಟರ್ಗಳನ್ನಾಗಿ ವಿಂಗಡಿಸಿ ಪ್ರತಿ ಸೆಕ್ಟರ್ಗೆ ಒಬ್ಬ … [Read more...] about ಹಳಿಯಾಳ 1,73,177 ಮತದಾರರು- 217 ಮತಗಟ್ಟೆ ಸ್ಥಾಪನೆ – ಶಾಂತಿಯುತ ಮತದಾನಕ್ಕೆ ಸನ್ನದ್ದ- ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಮೈತ್ರಿ ಅಭ್ಯರ್ಥಿ ಪರ ಹಳಿಯಾಳದಲ್ಲಿ ಪ್ರಚಾರ – ಬಿಜೆಪಿಯದ್ದು ಕೇವಲ ಭಾಷಣದಲ್ಲಿಯೇ ಅಚ್ಚೇ ದಿನ್- ಎಸ್.ಎಲ್.ಘೋಟ್ನೇಕರ ವಾಗ್ದಾಳಿ
ಹಳಿಯಾಳ:- ಶ್ರೀರಾಮನಿಗೂ ಮೊಸ ಮಾಡಿದ, ದೇವರಿಗೂ ಬಿಡದ- ಬಾಯಿ ಬಡಾಯಿ ಪಕ್ಷ ಬಿಜೆಪಿಗೆ ಈ ಬಾರಿ ತೀವೃ ಹಿನ್ನಡೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಪಟ್ಟಣದಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಆನಂದ ಅಸ್ನೋಟಿಕರ ಪರವಾಗಿ ನಡೆದ ಬಹಿರಂಗ ಮತಯಾಚನೆ ಬಳಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿಯವರು ಅಚ್ಚೇ ದಿನ್ ಬರುತ್ತದೆ … [Read more...] about ಮೈತ್ರಿ ಅಭ್ಯರ್ಥಿ ಪರ ಹಳಿಯಾಳದಲ್ಲಿ ಪ್ರಚಾರ – ಬಿಜೆಪಿಯದ್ದು ಕೇವಲ ಭಾಷಣದಲ್ಲಿಯೇ ಅಚ್ಚೇ ದಿನ್- ಎಸ್.ಎಲ್.ಘೋಟ್ನೇಕರ ವಾಗ್ದಾಳಿ
ಮರಾಠಾ ಸಮಾಜದ ಬೇಡಿಕೆಗೆ ಸಂಸದ ಅನಂತಕುಮಾರ ಸ್ಪಂದಿಸಿಲ್ಲ – ಎಮ್.ಎಲ್.ಸಿ.ಘೋಟ್ನೇಕರ ಆರೋಪ.
ಹಳಿಯಾಳ:- ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ 2ಎ ಗೆ ಸೇರಿಸುವಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಯತ್ನಿಸದೆ ಇರುವುದರಿಂದ ಮರಾಠಾ ಸಮಾಜದ ಮತ ಕೇಳುವ ನೈತಿಕ ಹಕ್ಕು ಅವರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ. ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಕೆನರಾ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹೀಗೆ ಎಲ್ಲ ರಂಗದಲ್ಲೂ ಹಿಂದೂಳಿದಿರುವ ಮರಾಠಾ … [Read more...] about ಮರಾಠಾ ಸಮಾಜದ ಬೇಡಿಕೆಗೆ ಸಂಸದ ಅನಂತಕುಮಾರ ಸ್ಪಂದಿಸಿಲ್ಲ – ಎಮ್.ಎಲ್.ಸಿ.ಘೋಟ್ನೇಕರ ಆರೋಪ.
ಲೋಕಸಮರ- ಹಳಿಯಾಳದಲ್ಲಿ ಕೊನೆಯ ಹಂತದಲ್ಲಿ ಭರದ ಪ್ರಚಾರ ನಡೆಸುತ್ತಿರುವ ಮುಖಂಡರು.
ಹಳಿಯಾಳ:- ಪ್ರಾರಂಭದಲ್ಲಿ ಲೋಕಸಮರದ ಚುನಾವಣೆ ಪ್ರಚಾರದ ಭರಾಟೆ ಕಾಣದ ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ಪರ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿ ನಡೆದಿದೆ. ಲೋಕಸಭಾ ಚುನಾವಣೆ ಘೊಷಣೆಗೂ ಮೊದಲೆ ಪ್ರಚಾರದ ಕಣಕ್ಕೆ ಇಳಿದಿದ್ದ ಬಿಜೆಪಿ ಪ್ರಚಾರದಲ್ಲಿ ಮುಂಚುಣಿಯಲ್ಲಿದೆ. ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ಮನೆ ಮನೆ ತೆರಳಿ ಹಾಗೂ ಬಹಿರಂಗ ಸಭೆಗಳ ಮೂಲಕ ಬಿಜೆಪಿ ಅಭ್ಯರ್ಥಿ … [Read more...] about ಲೋಕಸಮರ- ಹಳಿಯಾಳದಲ್ಲಿ ಕೊನೆಯ ಹಂತದಲ್ಲಿ ಭರದ ಪ್ರಚಾರ ನಡೆಸುತ್ತಿರುವ ಮುಖಂಡರು.
ಅಕ್ರಮ ಹಣ ಸಂಗ್ರಹಣೆ ಆರೋಪ ಹಳಿಯಾಳದಲ್ಲಿ ಆನಂದ ಅಸ್ನೋಟಿಕರ್ ಆಪ್ತರ ಮನೆ ಮೆಲೆ ಚುನಾವಣಾಧಿಕಾರಿ ದಾಳಿ- ಬಿಡಿಗಾಸು ಸಿಗದೆ ವಾಪಸ್ಸಾದ ಅಧಿಕಾರಿಗಳು.
ಹಳಿಯಾಳ:- ಚುನಾವಣೆಗೆ ಮತದಾರರಿಗೆ ಆಮಿಷವೊಡ್ಡಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿದ್ದಾರೆಂಬ ದೂರಿನ ಮೆರೆಗೆ ಹಳಿಯಾಳ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಆಪ್ತರೊಬ್ಬರ ಮನೆಯ ಮೇಲೆ ಚುನಾವಣಾಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವಿದ್ಯಮಾನ ಶನಿವಾರ ನಡೆದಿದೆ. ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆದಿರುವುದು ಹಳಿಯಾಳದಲ್ಲಿ ಇದೆ ಮೊದಲಾಗಿದೆ. ಪುರಸಭೆ ಮಾಜಿ … [Read more...] about ಅಕ್ರಮ ಹಣ ಸಂಗ್ರಹಣೆ ಆರೋಪ ಹಳಿಯಾಳದಲ್ಲಿ ಆನಂದ ಅಸ್ನೋಟಿಕರ್ ಆಪ್ತರ ಮನೆ ಮೆಲೆ ಚುನಾವಣಾಧಿಕಾರಿ ದಾಳಿ- ಬಿಡಿಗಾಸು ಸಿಗದೆ ವಾಪಸ್ಸಾದ ಅಧಿಕಾರಿಗಳು.




