• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ವಿಪ ಮಾಜಿ‌ ಸದಸ್ಯ ವಿಡಿ ಹೆಗಡೆ ಅವರನ್ನು ಭೇಟಿಯಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

March 4, 2019 by Yogaraj SK Leave a Comment

VP former member VD Hegde, who met, Union Minister Ananthkumar Hegde, heart surgery,

ಹಳಿಯಾಳ :-  ವಿಧಾನ ಪರಿಷತ್ ಮಾಜಿ  ಸದಸ್ಯ ವಿ,ಡಿ, ಹೆಗಡೆ ಅವರನ್ನ ಕೇಂದ್ರ ಸಚಿವರ ಅನಂತಕುಮಾರ್ ಹೆಗಡೆ ಅವರು ಹಳಿಯಾಳದ ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಮಾಜಿ ಶಾಸಕ ಸುನಿಲ ಹೆಗಡೆ ಅವರ ತಂದೆಯಾಗಿರುವ ವಿಡಿ ಹೆಗಡೆ ಅವರು ಕಳೆದ ಕೆಲ ದಿನಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ಅವರು ಹಳಿಯಾಳದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು. ಶನಿವಾರ ಕೇಂದ್ರ ಸಚಿವರು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ … [Read more...] about ವಿಪ ಮಾಜಿ‌ ಸದಸ್ಯ ವಿಡಿ ಹೆಗಡೆ ಅವರನ್ನು ಭೇಟಿಯಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳನ್ನು ಭೆಟಿಯಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

March 2, 2019 by Yogaraj SK Leave a Comment

Ananthakumar Hegde

ಹಳಿಯಾಳ:-  ವಿಜಯಪುರದ ಜ್ಞಾನ ಯೋಗಾಶ್ರಮದ ಜ್ಞಾನ ಯೋಗಿ ಸಿದ್ದೇಶ್ವರ ಸ್ವಾಮಿಜಿಗಳನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಭೆಟಿ ಮಾಡಿ ಆಶೀರ್ವಾದ ಪಡೆದರು.ಹಳಿಯಾಳದಲ್ಲಿ ಫೆ.೧೯ ರಿಂದ ಆರಂಭವಾಗಿರುವ ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಪ್ರವಚನ ಒಂದು ತಿಂಗಳ ಕಾಲ ನಡೆಯಲಿದ್ದು ಶ್ರೀಗಳು ಹಳಿಯಾಳದಲ್ಲಿ ತಂಗಿದ್ದಾರೆ.ಅವರನ್ನು ಶನಿವಾರ ಹಳಿಯಾಳದ ಕಿಲ್ಲಾ ಪ್ರವಾಸಿ ಮಂದಿರದಲ್ಲಿರುವ ಸ್ವಾಮೀಜಿಗಳ ವಿಶ್ರಾಂತಿಧಾಮದಲ್ಲಿ ಭೇಟಿಯಾದ ಅವರು ಶ್ರೀಗಳೊಂದಿಗೆ … [Read more...] about ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳನ್ನು ಭೆಟಿಯಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಸರ್ವೋಚ್ಚ ನ್ಯಾಯಾಲಯ ತೀರ್ಪು ಮರು ಪರಿಶೀಲನೆ ಆಗಬೇಕು- ಬುಡಕಟ್ಟು , ಆದಿವಾಸಿ ಜನರಿಂದ ಪ್ರತಿಭಟನೆ- ಸರ್ಕಾರಕ್ಕೆ ಮನವಿ ಸಲ್ಲಿಕೆ.

March 2, 2019 by Yogaraj SK Leave a Comment

sup-rim court tirpu maru parishilane madi - aadivasigalinda pratibhatane

ಹಳಿಯಾಳ : ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಬೇಕೆಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಹಾಗೂ ಗ್ರೀನ್ ಇಂಡಿಯಾ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಆದಿವಾಸಿಗಳು ಹಳಿಯಾಳ ಪಟ್ಟಣದಲ್ಲಿ ಪ್ರತಿಭಟನಾ ಮೆರವಣ ಗೆ ನಡೆಸಿದರು. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬುಡಕಟ್ಟ ಆದಿವಾಸಿ ಸಿದ್ದಿ ಜನಾಂಗದವರು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ದಿಯೋಗ್ ಸಿದ್ದಿ ಮತ್ತು … [Read more...] about ಸರ್ವೋಚ್ಚ ನ್ಯಾಯಾಲಯ ತೀರ್ಪು ಮರು ಪರಿಶೀಲನೆ ಆಗಬೇಕು- ಬುಡಕಟ್ಟು , ಆದಿವಾಸಿ ಜನರಿಂದ ಪ್ರತಿಭಟನೆ- ಸರ್ಕಾರಕ್ಕೆ ಮನವಿ ಸಲ್ಲಿಕೆ.

ಮನುಷ್ಯ ಜೀವನದ ಬೆಲೆ ಹಾಗೂ ಅರ್ಥವನ್ನು ತಿಳಿದುಕೊಂಡಾಗ ಸತ್ಯದ ದರ್ಶನವಾಗುತ್ತದೆ‌- ಸಿದ್ದೇಶ್ವರ ಸ್ವಾಮೀಜಿ.

March 2, 2019 by Yogaraj SK Leave a Comment

Siddheshwar Swamiji.

ಹಳಿಯಾಳ:- ಭಾವಾಂಗ, ಜ್ಞಾನಾಂಗ, ಕ್ರೀಯಾಂಗ ಈ ಮೂರರ ಸುಂದರ ರೂಪವೇ ಮನುಷ್ಯನಾಗಿದ್ದಾನೆ. ಜ್ಞಾನ ಮತ್ತು ಅರಿವಿನ ದೀಪದ ಅಂಶ ಹೊಂದಿರುವ ಮನುಷ್ಯ ತನ್ನ ಸುತ್ತ ಜ್ಞಾನ ಮತ್ತು ಅರಿವಿನ ಬೆಳಕನ್ನು ಹರಡುವ ಮೂಲಕ ಜಗತ್ತಿಗೆ ಧನ್ಯತೆ ಅರ್ಪಿಸಬೇಕಿದೆ ಎಂದು ವಿಜಯಪುರದ ಜ್ಞಾನಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ನುಡಿದರು. ಪಟ್ಟಣದ ಫೇ.19 ರಿಂದ ಪ್ರಾರಂಭವಾಗಿರುವ ಒಂದು ತಿಂಗಳ ಕಾಲ ನಡೆಯಲಿರುವ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ 11ನೇ ದಿನ ಸಾವಿರಾರು ಜನರ … [Read more...] about ಮನುಷ್ಯ ಜೀವನದ ಬೆಲೆ ಹಾಗೂ ಅರ್ಥವನ್ನು ತಿಳಿದುಕೊಂಡಾಗ ಸತ್ಯದ ದರ್ಶನವಾಗುತ್ತದೆ‌- ಸಿದ್ದೇಶ್ವರ ಸ್ವಾಮೀಜಿ.

ಗಣೇಶಗುಡಿ – ಜಗಲಪೇಟ್ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ -ವೈರಲ್ ಆದ ವಿಡಿಯೋ

March 1, 2019 by Yogaraj SK Leave a Comment

ಜೋಯಿಡಾ :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ -  ಜಗಲಪೇಟದಿಂದ ಗಣೇಶಗುಡಿಗೆ ತೆರಳುವ ರಸ್ತೆಯಲ್ಲಿ  ಹುಲಿಯೊಂದು ಪ್ರತ್ಯಕ್ಷವಾಗಿದೆ.ಪ್ರಯಾಣಿಕರು ತೆರಳುತ್ತಿರುವಾಗ ಹುಲಿಯು ಕಾಡಿನಿಂದ ಆವೃತವಾಗಿರುವ ಈ ರಸ್ತೆಯ  ಒಂದು ಬದಿಯಿಂದ ಇನ್ನೊಂದು ಬದಿಗೆ ರಾಜಾರೊಷವಾಗಿ ತೆರಳುತ್ತಿರುವಾಗ ಕಾರನಲ್ಲಿದ್ದವರು ವಿಡಿಯೋ ಮಾಡಿದ್ದಾರೆ. .. ಇದೀಗ ಈ ವಿಡಿಯೋ ವೈರಲ್  ಆಗಿದ್ದು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಾಟ್ಸಪ್ ಗಳಲ್ಲಿ ದಾಂಡೇಲಿಯಲ್ಲಿ  ಹುಲಿ ಪ್ರತ್ಯಕ್ಷವಾಗಿರುವ … [Read more...] about ಗಣೇಶಗುಡಿ – ಜಗಲಪೇಟ್ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ -ವೈರಲ್ ಆದ ವಿಡಿಯೋ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,538 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar