ಹಳಿಯಾಳ:- ಹಳಿಯಾಳ ಹಬ್ಬದ ಅಂಗವಾಗಿ ಪಟ್ಟಣದ ತಾಲೂಕಾ ಆಸ್ಪತ್ರೆ ಹಾಗೂ ಹವಗಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಪ್ರತ್ಯೇಕ ರಕ್ತದಾನ ಶೀಬಿರಗಳಲ್ಲಿ ನೂರಾರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರ ಮೂಲಕ ಸಾರ್ವಜನೀಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. -:ಕರ್ನಾಟಕ ರಕ್ಷಣಾ ವೇದಿಕೆಯಿಂದ :- ಹಳಿಯಾಳದ ವಿ.ಆರ್.ಡಿಎಮ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ 9 ಜನ ಸಿಬ್ಬಂದಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ 22 ಜನ … [Read more...] about ಸ್ವಯಂ ಪ್ರೇರಿತ ರಕ್ತದಾನ ಶಿಬಿರ ದಾಖಲೆಯ ರಕ್ತ ಸಂಗ್ರಹ ಕನ್ನಡ ಸಂಘಟನೆಗಳ ಹುಮ್ಮಸ್ಸಿಗೆ -ಸಾರ್ವಜನೀಕರ ಶ್ಲಾಘನೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕರ್ನಾಟಕ ಕುಸ್ತಿ ಹಬ್ಬದಲ್ಲಿ ಮಿಂಚಿದ ಹಳಿಯಾಳದ ದಂಗಲ ಕುಸ್ತಿ ಕಲಿಗಳು- 11ಚಿನ್ನ, 4 ಬೆಳ್ಳಿ, 2 ಕಂಚಿನ ಸಾಧನೆ.
ಹಳಿಯಾಳ:- ಹಳಿಯಾಳದ ದಂಗಲ ಕುಸ್ತಿ ಕಲಿಗಳು ಬೆಳಗಾವಿಯಲ್ಲಿ ನಡೆದ 2018-19ನೇ ಸಾಲಿನ ಪ್ರಥಮ “ಕರ್ನಾಟಕ ಕುಸ್ತಿ ಹಬ್ಬ’’ ಕುಸ್ತಿ ಪಂದ್ಯಾವಳಿಯಲ್ಲಿ ಪದಕಗಳ ಬೆಟೆಯಾಡಿದ್ದು 11 ಚಿನ್ನ ,04 ಬೆಳ್ಳಿ, 02 ಕಂಚು ಬಾಚಿಕೊಳ್ಳುವ ಮೂಲಕ ಹಳಿಯಾಳದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಳಿಯಾಳದ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳಾಗಿರುವ ಇವರು ಕಳೆದ ಬಾರಿ ಇದೆ ರೀತಿ 18 ಪ್ರಶಸ್ತಿಗಳನ್ನು ಗಳಿಸಿ ಹೆಸರು ಮಾಡಿದ್ದರು ಈಗ 17 … [Read more...] about ಕರ್ನಾಟಕ ಕುಸ್ತಿ ಹಬ್ಬದಲ್ಲಿ ಮಿಂಚಿದ ಹಳಿಯಾಳದ ದಂಗಲ ಕುಸ್ತಿ ಕಲಿಗಳು- 11ಚಿನ್ನ, 4 ಬೆಳ್ಳಿ, 2 ಕಂಚಿನ ಸಾಧನೆ.
ವಿಜೃಂಭಣೆಯಿಂದ ನಡೆದ ಹಳಿಯಾಳದ ಮಹಾಗಣಪತಿ 28 ನೇ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ.
ಹಳಿಯಾಳ :- ಹಳಿಯಾಳದ ಪ್ರಸಿದ್ದ ಮಹಾಗಣಪತಿ ದೇವಸ್ಥಾನದ 28 ನೇಯ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವದ ಅಂಗವಾಗಿ ದಿ.11 ಮತ್ತು 12 ಎರಡು ದಿನಗಳ ಕಾಲ ವಿಶೇಷ ಪುಜೆ ಪುನಸ್ಕಾರ, ಹೋಮ ಹವನಗಳು ಹಾಗೂ ರಥೋತ್ಸವ ವಿಜೃಂಭಣೆಯಿಂದ ನೆರವೆರಿದವು.ಮಂಗಳವಾರ ದೇವಸ್ಥಾನದಲ್ಲಿ ನವಗ್ರಹ ಹೋಮ, ತತ್ವ ಕಲಾವೃದ್ದಿ ಹವನ, ಗಣಹೊಮ, ಸಹಸ್ರನಾಮ ಹೋಮ, ಮೃತ್ಯುಂಜು ಹೋಮ, ಬ್ರಹ್ಮಣಸ್ಪತಿ ಹೋಮ, ಅಥರ್ವಶಿರ್ಷ ಹೋಮ, ನವಗ್ರಹ ಬಲಿ, ಪುರ್ಣಾಹುತಿ, ಮಹಾಗಣಪತಿ ಮತ್ತು ಪರಿವಾರ … [Read more...] about ವಿಜೃಂಭಣೆಯಿಂದ ನಡೆದ ಹಳಿಯಾಳದ ಮಹಾಗಣಪತಿ 28 ನೇ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ.
ಇವರೆಗೆ ಬೆಳಕು ಕಂಡಿಲ್ಲ ಜಿಲ್ಲೆಯ ಈ ನಾಲ್ಕೂ ಗ್ರಾಮಗಳು – ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ದಿ.13 ರಂದು ಉಪವಾಸ ಸತ್ಯಾಗ್ರಹ
ವರದಿ :- ಗಣಪತಿ ವಾಗಳ್ಳಿ ಯಲ್ಲಾಪುರ:ದೇಶದ ವಿವಿಧ ಮೂಲೆಗಳ ಕತ್ತಲು ನಿವಾರಿಸಿ ಬೆಳಕು ನೀಡುವ ಕೈಗಾ ಅಣುಸ್ಥಾವರದ ಬುಡದಲ್ಲಿಯೇ ಸುಮಾರು ಮೂರ್ನಾಲ್ಕು ಗ್ರಾಮಗಳು ಇದುವರೆಗೂ ವಿದ್ಯುತ್ ಸಂಪರ್ಕ ಸಿಗದೇ, ಅಲ್ಲಿನ ನಿವಾಸಿಗಳು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ. ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಮೆಗುಳೆ, ಲೆಕ್ಕೆಮನೆ, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಸವಲು, ಕಬ್ಬಿನಗುಳೆ … [Read more...] about ಇವರೆಗೆ ಬೆಳಕು ಕಂಡಿಲ್ಲ ಜಿಲ್ಲೆಯ ಈ ನಾಲ್ಕೂ ಗ್ರಾಮಗಳು – ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ದಿ.13 ರಂದು ಉಪವಾಸ ಸತ್ಯಾಗ್ರಹ
ಕುಟುಂಬಕ್ಕಷ್ಟೇ ಅಲ್ಲ ಸೈನಿಕರಿಗೊಸ್ಕರವು ಪ್ರತಿದಿನ ಪ್ರಾರ್ಥಿಸಿ ಹಳಿಯಾಳ ಹಬ್ಬ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ನವೀನ ನಾಗಪ್ಪ ಮನದಾಳದ ಮನವಿ ಹಳಿಯಾಳ ಹಬ್ಬಕ್ಕೆ ತೆರೆ.
ಹಳಿಯಾಳ:- ತನಗೊಸ್ಕರ ಹಾಗೂ ಕುಟುಂಬಕ್ಕೊಸ್ಕರ ಪ್ರತಿದಿನ ದೇವರಲ್ಲಿ ಪ್ರಾರ್ಥನೆ ಮಾಡುವ ದೇಶದ ಜನತೆ ಇನ್ನು ಮುಂದೆ ತನ್ನ ತಾಯಿ ನಾಡಿಗೊಸ್ಕರ, ದೇಶದ ಭದ್ರತೆಗಾಗಿ ಹಗಲಿರುಳು ದೇಶದ ಗಡಿ ಕಾಯುತ್ತಿರುವ ಸೈನಿಕರಿಗಾಗಿಯು ಪ್ರತಿನಿತ್ಯ ಪ್ರಾರ್ಥನೆ ಮಾಡಿರೆಂದು ಭಾರತೀಯ ಸೆನೆಯ ಮಾಜಿ ಸೈನಿಕ ಕಾರ್ಗಿಲ್ ಹಿರೋ ಕ್ಯಾಪ್ಟನ್ ನವೀನ ನಾಗಪ್ಪ ಕರೆ ನೀಡಿದರು. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಹಳಿಯಾಳ ಹಬ್ಬ ಕಾರ್ಯಕ್ರಮದ … [Read more...] about ಕುಟುಂಬಕ್ಕಷ್ಟೇ ಅಲ್ಲ ಸೈನಿಕರಿಗೊಸ್ಕರವು ಪ್ರತಿದಿನ ಪ್ರಾರ್ಥಿಸಿ ಹಳಿಯಾಳ ಹಬ್ಬ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ನವೀನ ನಾಗಪ್ಪ ಮನದಾಳದ ಮನವಿ ಹಳಿಯಾಳ ಹಬ್ಬಕ್ಕೆ ತೆರೆ.




