ಹಳಿಯಾಳ: ಹಳಿಯಾಳದ ಶ್ರೀ ಕ್ಷತ್ರೀಯ ಶಿವಾಜಿ ಯುವಕ ಮಂಡಳದ ಸದಸ್ಯನಾಗಿದ್ದ ದಿ.ಕುಮಾರ ಪಾಟೀಲ್ ಸವಿ ನೆನಪಿಗಾಗಿ ಮಂಡಳಿಯಿಂದ ದಿ.15ರಂದು ಪಟ್ಟಣದ ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ “ದಾಂಡಿಯಾ ಮುಕಾಬುಲಾ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಹಾಗೂ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ತಿಳಿಸಿದ್ದಾರೆ. ಸೋಮವಾರ ಅಕ್ಟೋಬರ್ 15ರಂದು ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ ಸಂಜೆ 6 ಗಂಟೆಗೆ ದಾಂಡಿಯಾ … [Read more...] about ದಿ.ಕುಮಾರ ಪಾಟೀಲ್ ಸ್ಮರಣಾರ್ಥ ಹಳಿಯಾಳದ ಛತ್ರಪತಿ ಶೀವಾಜಿ ಯುವಕ ಮಂಡಳದಿಂದ ಹಳಿಯಾಳದಲ್ಲಿ ಇಂದು ದಾಂಡಿಯಾ ಮುಕಾಬುಲಾ ಸ್ಪರ್ದೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಿದ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ. ೫ನೇ ದಿನ ಪೂರೈಸಿದ ದೌಡ ಪ್ರತಿದಿನ ಹೆಚ್ಚುತ್ತಿದೆ ಶ್ರದ್ದಾಳುಗಳ ಸಂಖ್ಯೆ
https://www.youtube.com/watch?v=MpPwBS_Vsh4&feature=youtu.beಹಳಿಯಾಳ : ಧರ್ಮಜಾಗೃತಿ-ರಾಷ್ಟ್ರ ಪ್ರೇಮದ ಜಾಗರಣೆಗಾಗಿ ಕಳೆದ 7 ವರ್ಷಗಳಿಂದ ನವರಾತ್ರಿ ಉತ್ಸವದ ಸಂದರ್ಭದಲ್ಲಿ 9 ದಿನಗಳ ಕಾಲ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ-ಧಾರ್ಮಿಕ ನಡಿಗೆ ಕಾರ್ಯಕ್ರಮದಿಂದ ಪ್ರೇರÀಣೆಗೊಂಡ ಕೆಲವು ಪ್ರಮುಖ ಗ್ರಾಮಗಳ ಜನರು, ತಮ್ಮ ಹಳ್ಳಿಗಳಲ್ಲೂ ದುರ್ಗಾದೌಡ ಪ್ರಾರಂಭಿಸಿದ್ದು ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ದೌಡ … [Read more...] about ಹಳಿಯಾಳ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಿದ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ. ೫ನೇ ದಿನ ಪೂರೈಸಿದ ದೌಡ ಪ್ರತಿದಿನ ಹೆಚ್ಚುತ್ತಿದೆ ಶ್ರದ್ದಾಳುಗಳ ಸಂಖ್ಯೆ
ನ್ಯಾ.ಸದಾಶೀವ ವರದಿ ಜಾರಿಗೆ ರಾಜ್ಯ ದಲಿತ ಸಂಘರ್ಷ ಸಮೀತಿ ಅಂಬೇಡ್ಕರ್ ಧ್ವನಿ( ಚಂದ್ರಕಾಂತ ಕಾದ್ರೋಳ್ಳಿ ಬಣ) ಆಗ್ರಹ ರಾಜ್ಯ ಸರ್ಕಾರಕ್ಕೆ ಮನವಿ ರವಾನೆ
ಹಳಿಯಾಳ: ನ್ಯಾಯಮೂರ್ತಿ ಎಜೆ ಸದಾಶೀವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ(ಚಂದ್ರಕಾಂತ ಕಾದ್ರೋಳ್ಳಿ ಬಣ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಸದಾಶೀವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಅ.2ರಿಂದ ಆರಂಭಗೊಂಡಿರುವ ಹೋರಾಟ ಬೆಂಬಲಿಸಿ ಪಟ್ಟಣದಲ್ಲಿ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ದಲಿತ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೇರವಣಿಗೆ ಮೂಲಕ ಮಿನಿ … [Read more...] about ನ್ಯಾ.ಸದಾಶೀವ ವರದಿ ಜಾರಿಗೆ ರಾಜ್ಯ ದಲಿತ ಸಂಘರ್ಷ ಸಮೀತಿ ಅಂಬೇಡ್ಕರ್ ಧ್ವನಿ( ಚಂದ್ರಕಾಂತ ಕಾದ್ರೋಳ್ಳಿ ಬಣ) ಆಗ್ರಹ ರಾಜ್ಯ ಸರ್ಕಾರಕ್ಕೆ ಮನವಿ ರವಾನೆ
ಶ್ರೀ ತುಳಜಾಭವಾನಿ ಹಾಗೂ ಪರಿವಾರ ದೇವಸ್ಥಾನಗಳಲ್ಲಿ ನವರಾತ್ರಿ ವೈಭವ- ವಿಶೇಷ ಪೂಜೆ ಪುನಸ್ಕಾರ
ಹಳಿಯಾಳ: ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ಹಾಗೂ ಇತರ ಪರಿವಾರ ಮಂದಿರಗಳಲ್ಲಿ ನವರಾತ್ರಿ ಉತ್ಸವವು ದಿ.10 ರಿಂದ ಪ್ರಾರಂಭವಾಗಿದ್ದು ಸಕಲ ಧಾರ್ಮಿಕ ವಿಧಿ ವಿಧಾಗಳೊಂದಿಗೆ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ದಿ.18 ವರೆಗೆ ಶೃದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ. ಪ್ರತಿನಿತ್ಯ ಪೂಜೆ, ಹೋಮ ಹವನ, ಅಲಂಕಾರ, ರುದ್ರಾಭಿಷೇಕದೊಂದಿಗೆ ಪೂಜಾ ಕಾರ್ಯ ಪ್ರಾರಂಭಿಸಲಾಗಿದ್ದು ಪ್ರತಿದಿನ ವಿವಿಧ ಪೂಜೆಗಳು ದಿ.17 ರಂದು ಶ್ರೀ ನವಚಂಡಿ ಹವನ ದಿ. 18 ರಂದು ಗುರುವಾರ ಅಶ್ವಿಜ … [Read more...] about ಶ್ರೀ ತುಳಜಾಭವಾನಿ ಹಾಗೂ ಪರಿವಾರ ದೇವಸ್ಥಾನಗಳಲ್ಲಿ ನವರಾತ್ರಿ ವೈಭವ- ವಿಶೇಷ ಪೂಜೆ ಪುನಸ್ಕಾರ
4 ನೇ ದಿನ ಪೂರೈಸಿದ ದುರ್ಗಾದೌಡ ಭಾನುವಾರ ಪಟ್ಟಣದ ಕಸಬಾಗಲ್ಲಿಯಿಂದ ಪ್ರಾರಂಭವಾಗಲಿದೆ ದೌಡ..ಭಾರಿ ಜನಸಾಗರ ಭಾಗಿ
ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ 4ನೇ ದಿನ ಪೂರೈಸಿದ್ದು. ಭಾನುವಾರ 5ನೇ ದಿನಕ್ಕೆ ಕಾಲಿಡಲಿದ್ದು, ಪಟ್ಟಣದ ಕಸಬಾ ಗಲ್ಲಿಯ ಮಾರುತಿ ದೇವಸ್ಥಾನದಿಂದ ದುರ್ಗಾದೌಡ ಆರಂಭವಾಗಲಿದೆ. ಶನಿವಾರ ನಡೆದ ದುರ್ಗಾದೌಡನಲ್ಲಿ ಕಸಬಾಗಲ್ಲಿ, ಹೊಸುರುಗಲ್ಲಿ, ಚೌಕಿಮಠ ಸುತ್ತಲ ಬಡಾವಣೆಗಳಲ್ಲಿ ಕೇಸರಿಮಯ ವಾತಾವರಣ ಸೃಷ್ಠಿಯಾಗಿತ್ತು. ಅಲ್ಲದೇ ಭವ್ಯ ತಳಿರು ತೊರಣಗಳು, ಭಗವಾ ಧ್ವಜಗಳಿಂದ ಹಾಗೂ … [Read more...] about 4 ನೇ ದಿನ ಪೂರೈಸಿದ ದುರ್ಗಾದೌಡ ಭಾನುವಾರ ಪಟ್ಟಣದ ಕಸಬಾಗಲ್ಲಿಯಿಂದ ಪ್ರಾರಂಭವಾಗಲಿದೆ ದೌಡ..ಭಾರಿ ಜನಸಾಗರ ಭಾಗಿ




