• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಪತೆ

January 8, 2018 by Yogaraj SK Leave a Comment

ಹಳಿಯಾಳ: ಕಳ್ಳಭಟ್ಟಿ ಸರಾಯಿ ಹಿಡಿಯಲು ಹೋದ ಪೋಲಿಸರಿಗೆ ಸಿಕ್ಕಿದ್ದು ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಇಂತಹ ವಿದ್ಯಮಾನ ನಡೆದಿದ್ದು ತಾಲೂಕಿನ ಗರಡೊಳ್ಳಿ ಗ್ರಾಮದ ಬಳಿ.   ಹೌದು ಇಂತದೊಂದು ವಿಚಿತ್ರ ವಿದ್ಯಮಾನ ನಡೆದಿರುವುದು ಶುಕ್ರವಾರ ರಾತ್ರಿ ತಾಲೂಕಿನ ಗರಡೊಳ್ಳಿ ಗ್ರಾಮದಿಂದ ವಾಡಾಕ್ಕೆ ಹೋಗುವ ರಸ್ತೆಯಲ್ಲಿ ಎಂದು ಪೋಲಿಸರು ತಿಳಿಸಿದ್ದಾರೆ.   ಹಳಿಯಾಳ ಠಾಣೆಯ ಸಿಪಿಐ ಸುಂದ್ರೇಶ್ ಹೊಳೆಣ್ಣವರ ಅವರು ಗರಡೊಳ್ಳಿ … [Read more...] about 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಪತೆ

ಅಕ್ರಮ ಮರಳು ಸಾಗಣೆ;2 ಲಾರಿ ವಶ

January 8, 2018 by Yogaraj SK Leave a Comment

ಹಳಿಯಾಳ: ಜೋಯಿಡಾದ ರಾಮನಗರದಿಂದ ಹಳಿಯಾಳ ಪಟ್ಟಣ ಮಾರ್ಗವಾಗಿ  ಸಾಗಿಸಲಾಗುತ್ತಿದ್ದ ಅಕ್ರಮ ಮರಳು ತುಂಬಿದ 2 ಲಾರಿಗಳನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ನೇತೃತ್ವದಲ್ಲಿ  ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು 20 ಸಾವಿರ ರೂ. ದಂಢ ವಿಧಿಸಿ ಬಿಡುಗಡೆ ಮಾಡಿದ ವಿದ್ಯಮಾನ ನಡೆದಿದೆ.  ಲೋಂಡಾದ ಎಮ್.ಕೆ.ಧಾರವಾಡಕರ ಎನ್ನುವವರಿಗೆ ಸೇರಿದ  ಕೆ.ಎ22-9103 ಮತ್ತು ಕೆಎ22-9100 2 ಲಾರಿಗಳಾಗಿದ್ದು ಅವರಿಗೆ ತಲಾ 10 ಸಾವಿರದಂತೆ 20 ಸಾವಿರ ರಾಜಧನ ದಂಡ ವಿಧಿಸಿ ಸಾಗಾಣಿಕೆಗೆ … [Read more...] about ಅಕ್ರಮ ಮರಳು ಸಾಗಣೆ;2 ಲಾರಿ ವಶ

ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ; ಸಚಿವ ಆರ್.ವಿ ದೇಶಪಾಂಡೆ

January 8, 2018 by Yogaraj SK Leave a Comment

ಹಳಿಯಾಳ: ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ ಅದನ್ನು ಅಭಿವೃದ್ಧಿ ಪರ,  ಜನಪರ ಇರುವವರಿಗೆ ಚಲಾಯಿಸಿ ಉತ್ತಮ ಅಭಿವೃದ್ಧಿಯುಳ್ಳ ಪಕ್ಷ ಆರಿಸಿ ಅಧಿಕಾರಕ್ಕೆ ತನ್ನಿ  ಕೆಲಸ ಮಾಡದೆ ಇರುವವರನ್ನು ಮನೆಗೆ ಕಳಿಸಿ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನುಡಿದರು.  ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ತಾಲೂಕು ಪಂಚಾಯತ್ ರಾಜ್ ಇಂಜನೀಯರಿಂಗ್ ಉಪ ವಿಭಾಗದ ಅಡಿಯಲ್ಲಿ 2017-18 ನೇ ಸಾಲಿನ … [Read more...] about ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ; ಸಚಿವ ಆರ್.ವಿ ದೇಶಪಾಂಡೆ

ದಿ.29 ರಂದು ದಾಂಡೇಲಿ ನಗರದಲ್ಲಿ “ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ ಮೋರ್ಚಾ”

January 8, 2018 by Yogaraj SK Leave a Comment

ಹಳಿಯಾಳ: ಮರಾಠಾ ಸಮುದಾಯವನ್ನು ಪ್ರವರ್ಗ 3ಯಿಂದ ಪ್ರತ್ಯೇಕಗೊಳಿಸಿ ಪ್ರವರ್ಗ 2ಎ ದಲ್ಲಿ ಸೇರ್ಪಡೆಗೊಳಿಸಬೇಕು ಹಾಗೂ ಸಮಾಜದ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈಗಾಗಲೇ ಬೃಹತ್ ಪ್ರತಿಭಟನೆ ಸೇರಿದಂತೆ ನೂರಾರು ಬಾರಿ ಸರ್ಕಾರದ ಗಮನ ಸೆಳೆದರು ತಮ್ಮ ಬೇಡಿಕೆ ಈಡೇರಿಸದ ಕಾರಣ ಜನವರಿ ದಿ.29 ರಂದು ದಾಂಡೇಲಿ ನಗರದಲ್ಲಿ “ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ ಮೋರ್ಚಾ” ಅಡಿ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಳಿಯಾಳ ತಾಲೂಕಾ … [Read more...] about ದಿ.29 ರಂದು ದಾಂಡೇಲಿ ನಗರದಲ್ಲಿ “ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ ಮೋರ್ಚಾ”

ಗ್ರಾಮಸ್ಥರಿಗೆ ಅರಣ್ಯ ಬೆಂಕಿಯ ಬಗ್ಗೆ ತಿಳುವಳಿಕೆ ಕಾರ್ಯಕ್ರಮ

January 4, 2018 by Yogaraj SK Leave a Comment

ಹಳಿಯಾಳ : ಹಳಿಯಾಳ ವಿಭಾಗದ ಅರಣ್ಯಗಳಲ್ಲಿ ವಾಡಿಕೆಯಂತೆ ಜನೆವರಿಯಿಂದ ಬೇಸಿಗೆ ಕಾಲದ ಅಂತ್ಯದವರೆಗೆ ಅರಣ್ಯ ಬೆಂಕಿ ಕಾಣಿಸಿಕೊಳ್ಳುವದು ಸಾಮಾನ್ಯವಾಗಿರುವುದರಿಂದ  ಹಳಿಯಾಳ ಅರಣ್ಯ ಇಲಾಖೆಯು ಅರಣ್ಯದಂಚಿನ ಜನರಿಗೆ, ಗ್ರಾಮಸ್ಥರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಳಿಯಾಳ ವಲಯ ಅರಣ್ಯಾದಿಕಾರಿ ಪ್ರಸನ್ನ ಸುಬೇದಾರ ತಿಳಿಸಿದ್ದಾರೆ.  ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ರಮೇಶ,   ಸಹಾಯಕ ಅರಣ್ಯ ಸಂರಕ್ಷಣಾಧಕಾರಿ ಸಂತೋಶ ಕೆಂಚಪ್ಪನವರ … [Read more...] about ಗ್ರಾಮಸ್ಥರಿಗೆ ಅರಣ್ಯ ಬೆಂಕಿಯ ಬಗ್ಗೆ ತಿಳುವಳಿಕೆ ಕಾರ್ಯಕ್ರಮ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,613 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar