ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, ಚರ್ಚ್ಗಳನ್ನು ಹಾಳುಗೆಡವಿದ್ದ ಓರ್ವ ಮತಾಂಧ ಟಿಪ್ಪು ಸುಲ್ತಾನ ಜಯಂತಿಯನ್ನು ಕರ್ನಾಟಕ ಸರಕಾರ ಆಚರಿಸುತ್ತಿರುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಳಿಯಾಳ ಘಟಕ ಹೇಳಿದೆ. ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, … [Read more...] about ಟಿಪ್ಪು ಜಯಂತಿ ಆಚರಣೆ;ಪ್ರಭಲ ವಿರೋಧ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಯುವಜನತೆಯು ತಮ್ಮ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಳ್ಳುವವರೆಗೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ;ಡಾ. ವಿ. ಕೆ. ಸಾರಸ್ವತ್
ಹಳಿಯಾಳ: ಯುವಜನತೆಯು ತಮ್ಮ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಳ್ಳುವವರೆಗೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ‘ನೀತಿ ಆಯೋಗ’ದ ಸದಸ್ಯರಾದ, ವಿಜ್ಞಾನಿ ಡಾ. ವಿ. ಕೆ. ಸಾರಸ್ವತ್ ಹೇಳಿದರು.ಹಳಿಯಾಳ: ಯುವಜನತೆಯು ತಮ್ಮ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಳ್ಳುವವರೆಗೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ‘ನೀತಿ ಆಯೋಗ’ದ ಸದಸ್ಯರಾದ, ವಿಜ್ಞಾನಿ ಡಾ. ವಿ. ಕೆ. ಸಾರಸ್ವತ್ ಹೇಳಿದರು. ಮಂಗಳವಾರ ಪಟ್ಟಣದ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಆವರಣದಲ್ಲಿರುವ … [Read more...] about ಯುವಜನತೆಯು ತಮ್ಮ ಜೀವನದಲ್ಲಿ ಗುರಿಯೊಂದನ್ನು ಇಟ್ಟುಕೊಳ್ಳುವವರೆಗೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ;ಡಾ. ವಿ. ಕೆ. ಸಾರಸ್ವತ್
ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರು
ಹಳಿಯಾಳ: ಕಳೆದ ಹಲವು ತಿಂಗಳಿನಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ಹಾಗೂ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆದಿದ್ದ ಅಕ್ರಮ ಜೂಜಾಟ, ರಮ್ಮಿ ಆಟಕ್ಕೆ ಬ್ರೇಕ್ ಹಾಕಲಾಗಿದ್ದರೂ ಸಹ ಕಾರ್ತಿಕ ಹೇಸರಿನಲ್ಲಿ ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರುವಾಗಿದ್ದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.ಹಳಿಯಾಳ: ಕಳೆದ ಹಲವು ತಿಂಗಳಿನಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ಹಾಗೂ ಪೋಲಿಸರ ಹದ್ದಿನ ಕಣ್ಣು … [Read more...] about ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರು
ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ; ವಿಲಾಸ ಕಣಗಲಿ
ಹಳಿಯಾಳ: ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಕನ್ನಡಕ್ಕಾಗಿ ದಾಸರು, ಶರಣರು , ಸಾಹಿತಿಗಳು, ಕ್ರಾಂತೀವಿರರು ಹೋರಾಟ ಮಾಡಿದ್ದು ಅವರ ತತ್ವಾದರ್ಶಗಳನ್ನು, ದೇಶಾಭಿಮಾನವನ್ನು ನಾವುಗಳು ಆದರ್ಶವಾಗಿಟ್ಟುಕೊಂಡು ನಡೆಯಬೇಕೆಂದು ಜಯ ಕರ್ನಾಟಕ ಸಂಘಟನೆ ಹಳಿಯಾಳ ತಾಲೂಕಾಧ್ಯಕ್ಷ ವಿಲಾಸ ಕಣಗಲಿ ಹೇಳಿದರು.ಹಳಿಯಾಳ: ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಕನ್ನಡಕ್ಕಾಗಿ ದಾಸರು, ಶರಣರು , ಸಾಹಿತಿಗಳು, … [Read more...] about ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ; ವಿಲಾಸ ಕಣಗಲಿ
ರಾಷ್ಟ್ರೀಯ ಬಸವ ಸೇನೆಯ ಸಂಘಟನೆಗೆ ಚಾಲನೆ
ಹಳಿಯಾಳ: ಲಿಂಗಾಯತ ಧರ್ಮದಲ್ಲಿ ವಿವಿಧ ಜಾತಿ, ಪಂಗಡಗಳಿವೆ. ಅವರೆಲ್ಲರೂ ಬಸವಣ್ಣನವರ ತತ್ತ್ವಾದರ್ಶಗಳನ್ನು ಆಚರಿಸುತ್ತಿದ್ದು, ಮಾನವೀಯ ಸಿದ್ಧಾಂತ, ನಂಬಿಕೆ, ಆಚರಣೆ, ಸಂಪ್ರದಾಯ ಹೊಂದಿರುವ ಲಿಂಗಾಯತ ಧರ್ಮಕ್ಕೆ ಜಾಗತಿಕ ಮಟ್ಟದ ಮನ್ನಣೆ ಹಿಂದೆಯೇ ಸಿಗಬೇಕಿತ್ತು ಎಂದಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮತ್ತು ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ವಿನಯ ಕುಲಕರ್ಣಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯಿಂದ ಧರ್ಮದ ಎಲ್ಲ ಪಂಗಡಗಳಿಗೂ ಸೌಲಭ್ಯ ದೊರೆಯಲಿದ್ದು ಲಿಂಗಾಯತ … [Read more...] about ರಾಷ್ಟ್ರೀಯ ಬಸವ ಸೇನೆಯ ಸಂಘಟನೆಗೆ ಚಾಲನೆ



