ಹಳಿಯಾಳ :- ಶನಿವಾರದಿಂದ ಸೋಮವಾರದವರೆಗೆ 3 ದಿನಗಳ ಕಾಲ ಸುರಿದ ಮಳೆಗೆ ತಾಲೂಕಿನಲ್ಲಿ ಹಳ್ಳಿಗಳು ಸೇರಿದಂತೆ ಪಟ್ಟಣ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಮನೆಗಳ ಗೊಡೆಗಳು ಕುಸಿದುಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.ಶನಿವಾರದಿಂದ ಆರಂಭವಾಗಿ ಸೋಮವಾರ ಬೆಳಿಗ್ಗೆಯವರೆಗೆ ಬಿಡುವು ನೀಡದೆ ಸುರಿದಿದ್ದ ಮಳೆ ಸೋಮವಾರ ಹಾಗೂ ಮಂಗಳವಾರ ಸಾಯಂಕಾಲದ ವರೆಗೂ ಕೊಂಚ ಬಿಡುವು ನೀಡಿತ್ತು. ಆದರೇ ಮಂಗಳವಾರ ಸಾಯಂಕಾಲದಿಂದ ಮತ್ತೇ ತಾಲೂಕಿನಲ್ಲಿ ಮಳೆ … [Read more...] about ಹಳಿಯಾಳದಲ್ಲಿ ಸುರಿದ ಭಾರಿ ಮಳೆಗೆ 70 ಕ್ಕು ಹೆಚ್ಚು ಮನೆಗಳಿಗೆ ಹಾನಿ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಸೊಮವಾರ ಮತ್ತು ಮಂಗಳವಾರ 12 ಜನರಲ್ಲಿ ಸೊಂಕು ದೃಢ- 11 ಜನ ಗುಣಮುಖರಾಗಿ ಬಿಡುಗಡೆ
ಹಳಿಯಾಳ :- ಸೋಮವಾರ 9 ಜನರಲ್ಲಿ ಹಾಗೂ ಮಂಗಳವಾರ 3 ಹೀಗೆ ಎರಡು ದಿನ 12 ಜನರಲ್ಲಿ ಕೊರೊನಾ ಸೊಂಕು ದೃಢವಾಗಿದ್ದರೇ 11ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ತಾಲೂಕಿನ ಸಕ್ರಿಯ ಸೊಂಕಿತರ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.ಶನಿವಾರ ಹಾಗೂ ಭಾನುವಾರ ಒಂದೇ ಒಂದು ಸೊಂಕಿತ ಪ್ರಕರಣಗಳು ಪತ್ತೆಯಾಗಿರಲಿಲ್ಲ ಬದಲಾಗಿ 23 ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದರು ಆದರೇ ಮತ್ತೇ ಎರಡು ದಿನದಲ್ಲಿ 13 ಜನರಲ್ಲಿ ಕೊರೊನ ದೃಢವಾಗುವ ಮೂಲಕ ಹಳಿಯಾಳ ತಾಲೂಕಿನಲ್ಲಿ ಈವರೆಗೆ … [Read more...] about ಸೊಮವಾರ ಮತ್ತು ಮಂಗಳವಾರ 12 ಜನರಲ್ಲಿ ಸೊಂಕು ದೃಢ- 11 ಜನ ಗುಣಮುಖರಾಗಿ ಬಿಡುಗಡೆ
ಹಳಿಯಾಳದಲ್ಲಿ ಸಂಗೋಳ್ಳಿ ರಾಯಣ್ಣ ಜನ್ಮದಿನ ಆಚರಣೆ
ಹಳಿಯಾಳ :- ಪಟ್ಟಣದ ಸಂಗೋಳ್ಳಿ ರಾಯಣ್ಣ (ಅರ್ಬನ್ ಬ್ಯಾಂಕ್) ವೃತ್ತದಲ್ಲಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಜನ್ಮದಿನವನ್ನು ಹಳಿಯಾಳ ಜಯ ಕರ್ನಾಟಕ ಸಂಘಟನೆಯಿAದ ಆಚರಿಸಲಾಯಿತು. … [Read more...] about ಹಳಿಯಾಳದಲ್ಲಿ ಸಂಗೋಳ್ಳಿ ರಾಯಣ್ಣ ಜನ್ಮದಿನ ಆಚರಣೆ
ಸೊಂಕಿತರು ಪತ್ತೆಯಾಗಿಲ್ಲ -೨೩ ಜನ ಗುಣಮುಖ ಶನಿವಾರ-ಭಾನುವಾರ ಹಳಿಯಾಳಕ್ಕೆ ಬಿಗ್ ರಿಲಿಫ್
ಹಳಿಯಾಳ :- ಶನಿವಾರ ಮತ್ತು ಭಾನುವಾರ ಎರಡು ದಿನ ಹಳಿಯಾಳದಲ್ಲಿ ಕೊರೊನಾ ಸಂಪೂರ್ಣ ರಿಲಿಫ್ ನೀಡಿದ್ದು ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ ಎನ್ನುವುದು ಒಂದು ಕಡೆ ಆದರೇ ಶನಿವಾರ ೯ ಜನ ಹಾಗೂ ಭಾನುವಾರ ೧೪ ಜನ ಎರಡು ದಿನದಲ್ಲಿ ಒಟ್ಟೂ ೨೩ ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಹಳಿಯಾಳ ತಾಲೂಕಿನಲ್ಲಿ ಈವರೆಗೆ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ ೩೦೩ ಇದ್ದು ಇದರಲ್ಲಿ ಕೊರೊನಾದಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು ೨೪೮ ಜನ … [Read more...] about ಸೊಂಕಿತರು ಪತ್ತೆಯಾಗಿಲ್ಲ -೨೩ ಜನ ಗುಣಮುಖ ಶನಿವಾರ-ಭಾನುವಾರ ಹಳಿಯಾಳಕ್ಕೆ ಬಿಗ್ ರಿಲಿಫ್
ಪ್ಲಾಸ್ಟಿಕ್ ಧ್ವಜ ಹಾಗೂ ಪ್ಲಾಸ್ಟಿಕ್ ಮಾಸ್ಕ್ ಮಾರಾಟ ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ
ಹಳಿಯಾಳ:- ಪ್ಲಾಸ್ಟಿಕ್ ಧ್ವಜ ಹಾಗೂ ಪ್ಲಾಸ್ಟಿಕ್ ಮಾಸ್ಕ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿದರು.ಅಗಸ್ಟ್ 15 ಸ್ವಾತಂತ್ರೋತ್ಸವ ಅಂಗವಾಗಿ ಈ ಪ್ಲಾಸ್ಟಿಕ್ ಧ್ವಜ ಹಾಗೂ ಮಾಸ್ಕ್ ಮಾರಾಟ ಮಾಡುವುದು ಕಂಡು ಬರುತ್ತಿರುವ ಕಾರಣ ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕೆಂದು ಸಂಘಟನೆ ಆಗ್ರಹಿಸಿದೆ.ಮನವಿ ಸಲ್ಲಿಸುವಾಗ ಘಟ್ಟದ ಮೇಲಿನ ಜಿಲ್ಲಾಧ್ಯಕ್ಷ ವಿಲಾಸ … [Read more...] about ಪ್ಲಾಸ್ಟಿಕ್ ಧ್ವಜ ಹಾಗೂ ಪ್ಲಾಸ್ಟಿಕ್ ಮಾಸ್ಕ್ ಮಾರಾಟ ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ



