ಹೊನ್ನಾವರ; ಇಂದು ನಾವು ಸಮಾಜದಲ್ಲಿ ಉತ್ತಮವಾಗಿ ಬದುಕುತ್ತಿರುವುದಕ್ಕೆ ಡಾ|| ಬಿ.ಆರ್. ಅಂಬೆಡ್ಕರ್ ಅವರು ನೀಡಿರುವ ಸಂವಿಧಾನವೇ ಕಾರಣ. ಸಮಾಜದ ಕಟ್ಟ ಕಡೆಯ ವ್ಯಕ್ತಿ ಸಹ ಸಮಾನತೆಯಿಂದ ಬದುಕಬೇಕೆಂದು ಡಾ|| ಬಿ.ಆರ್. ಅಂಬೇಡ್ಕರ್ ಕನಸಾಗಿತ್ತು.ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ|| ಕೃಷ್ಣಾ ಜಿ ರವರು ಹೇಳಿದರು ಅವರು ಆಸ್ಪತ್ರೆಯಲ್ಲಿ ನಡೆದ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ್ದರು. ಆ … [Read more...] about ಡಾ|| ಬಿ.ಆರ್. ಆಂಬೇಡ್ಕರ್ ರವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಬೇಡಿ” – ಡಾ ಕೃಷ್ಣಾ ಜಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅಂಬೇಡ್ಕರ್ ತತ್ವ,ಆದರ್ಶಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಜಗದೀಪ ತೆಂಗೇರಿ
ಹೊನ್ನಾವರ : ಡಾ|| ಬಾಬಾ ಸಾಹೇಬ ಅಂಬೇಡ್ಕರ್ರವರು ಮಹಾನ್ ಮಾನವತಾವಾದಿಗಳಾಗಿದ್ದರು. ಅವರು ರಚಿಸಿದ ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದ್ದು ಡಾ|| ಅಂಬೇಡ್ಕರ್ರವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಅಭಿಪ್ರಾಯ ಪಟ್ಟರು.ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೇಸ್ ಏರ್ಪಡಿಸಿದ ಭಾರತ … [Read more...] about ಅಂಬೇಡ್ಕರ್ ತತ್ವ,ಆದರ್ಶಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಜಗದೀಪ ತೆಂಗೇರಿ
ಎನ್.ಪಿ.ಲ್ ಟ್ರೋಪಿಗೆ ಮುತ್ತಿಕ್ಕಿದ ಚಿರು ಬಾಯ್ಸ್
ಹೊನ್ನಾವರ: ಜಿಲ್ಲಾ ಮಟ್ಟದ ನಾಮಧಾರಿ ಟ್ರೋಪಿ 2021 ಎನ್.ಪಿ.ಲ್ ತಾಲೂಕಿನ ಮಂಕಿ ದೇವರಗೆದ್ದೆಯ ಕೊಚಾಪು ಮೈದಾನದಲ್ಲಿ ಜರುಗಿತು.ಜಿಲ್ಲಾ ಮಟ್ಟದ ನಾಮಧಾರಿ ಸಮಾಜದವರಿಗಾಗಿ ದ್ವಿತಿಯ ವರ್ಷದ ಹಾರ್ಡ್ ಬಾಲ್ ಟೇನಿಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ 8 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಮಂಕಿಯ ಚಿರು ನಾಮಧಾರಿ ಬಾಯ್ಸ್ ಪಡೆದರೆ, ದ್ವಿತಿಯ ಸ್ಥಾನಕ್ಕೆ ಅಂಕೋಲಾ ನಾಮಧಾರಿ ಪಡೆದು ಕೊಂಡಿತು.ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ … [Read more...] about ಎನ್.ಪಿ.ಲ್ ಟ್ರೋಪಿಗೆ ಮುತ್ತಿಕ್ಕಿದ ಚಿರು ಬಾಯ್ಸ್
ಹೊಳೆಯಲ್ಲಿ ಸ್ನಾನ ಮಾಡಲು ಹೋದ ವ್ಯಕ್ತಿ ನಾಪತ್ತೆ
ಹೊನ್ನಾವರ: ತಾಲೂಕಿನ ವಲ್ಕಿ ಕೂಡ್ಲ ಹೊಳೆಯಲ್ಲಿ ಸೋಮವಾರ ಬೆಳಗಿನ ಜಾವ ಸ್ನಾನಕ್ಕೆ ತೆರಳಿದ ವ್ಯಕ್ತಿಯೊರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾಗಿದ್ದ ವ್ಯಕ್ತಿ ಖರ್ವಾ ಕೂಡ್ಲದ ಸೈಮನ್ ಫ್ರಾನ್ಸಿಸ್ ಡಿಸೋಜಾ (56) ಎಂದು ತಿಳಿದುಬಂದಿದ್ದು, ಈತನ ದಡದಲ್ಲಿ ಬಟ್ಟೆ ಹಾಗೂ ಚಪ್ಪಲಿಯನ್ನು ಇಟ್ಟು ಸ್ನಾನಕ್ಕೆ ಇಳಿದು ಈಜಾಡುತ್ತಿರುವಾಗ ಆಯಾಸಗೊಂಡು ನೀರಿನಲ್ಲಿ ಮುಳುಗಿ ಹೋಗಿದ್ದಾನೆ ಎಂದು ಸಹೋದರ ಅಗ್ನೇಲ್ ಫ್ರಾನ್ಸಿಸ್ ಡಿಸೋಜಾ ಹೊನ್ನಾವರ ಪೋಲಿಸ್ … [Read more...] about ಹೊಳೆಯಲ್ಲಿ ಸ್ನಾನ ಮಾಡಲು ಹೋದ ವ್ಯಕ್ತಿ ನಾಪತ್ತೆ
ಕಡಲಾಮೆ ಮರಿಗಳು ಪತ್ತೆ;ಸುರಕ್ಷಿತವಾಗಿ ಕಡಲಿಗೆ ಬಿಟ್ಟ ಸ್ಥಳೀಯರು
ಹೊನ್ನಾವರ : ತಾಲೂಕಿನ ಅಪ್ಸರಕೊಂಡ ಕಡಲ ತೀರದಲ್ಲಿ ಕಡಲಾಮೆ ಮರಿಗಳು ಪತ್ತೆಯಾಗಿದ್ದು ಸ್ಥಳೀಯರು ಸುರಕ್ಷಿತವಾಗಿ ಕಡಲಿಗೆ ಬಿಟ್ಟಿದ್ದಾರೆ.ಅಪ್ಸರಕೊಂಡ ಕಡಲತೀರ ಕಡÀಲಾಮೆಗಳು ಅತೀ ಹೆಚ್ಚು ಮೊಟ್ಟೆ ಇಡುವ ಪ್ರದೇಶವಾಗಿದೆ. ಕಡಲಾಮೆಗಳು ಮೊಟ್ಟೆ ಇಟ್ಟ ಕುರುಹುಗಳು ಸಿಕ್ಕಲ್ಲಿ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮೊಟ್ಟೆಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲು ಮೊಟ್ಟೆ ಇಟ್ಟ ಸ್ಥಳಗಳಲ್ಲಿ … [Read more...] about ಕಡಲಾಮೆ ಮರಿಗಳು ಪತ್ತೆ;ಸುರಕ್ಷಿತವಾಗಿ ಕಡಲಿಗೆ ಬಿಟ್ಟ ಸ್ಥಳೀಯರು



