ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ರಾಜೇಶ್ವರಿ ಮಂಜುನಾಥ್ ನಾಯ್ಕ್ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಪಡೆದಿದ್ದಾರೆ.ಮಹಾವಿದ್ಯಾಲದ ವಿದ್ಯಾರ್ಥಿನಿ ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ 3 ನೇ ರ್ಯಾಂಕ್ ಪಡೆದಿದ್ದಾರೆ. ಶೇಕಡಾ 97.08 ಪಡೆದು ಗಮನೀಯ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ-ಶಿಕ್ಷಕೇತರ … [Read more...] about ವಿಜ್ಞಾನ ವಿಭಾಗದಲ್ಲಿ 3 ನೇ ರ್ಯಾಂಕ್ ಪಡೆದ ರಾಜೇಶ್ವರಿ ನಾಯ್ಕ್
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮೀನುಮಾರುಕಟ್ಟೆ ಅವ್ಯವಸ್ಥೆ; ಮೂಲಭೂತ ಸೌಕರ್ಯವನ್ನಾದರೂ ಒದಗಿಸಿಕೊಡುವಂತೆ ಮೀನುಗಾರ ಮಹಿಳೆಯರ ಆಗ್ರಹ
ಹೊನ್ನಾವರ: ಪಟ್ಟಣದ ಬಂದರ್ ನಲ್ಲಿರುವ ಮೀನುಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಒದಗಿಸಿಕೊಡುವಂತೆ ಮೀನುಗಾರ ಮಹಿಳೆಯರು ಆಗ್ರಹಿಸಿದ್ದಾರೆ.ಮೀನು ಮಾರುಕಟ್ಟೆ ಎದುರು ಜಮಾಯಿಸಿದ ನೂರಾರು ಮೀನುಗಾರ ಮಹಿಳೆಯರು ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಹಾಲಿ ಮಾಜಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈಗಿನ ಶಾಶಕರಾದ ದಿನಕರ ಶೆಟ್ಟಿ 2 ಬಾರಿ, ಹಿಂದಿನ ಶಾಸಕಿ ಶಾರದಾ ಶೆಟ್ಟಿ ಒಮ್ಮೆ ಭೇಟಿ ನೀಡಿ ಭರವಸೆ ನೀಡಿ ಹೋಗಿದ್ದು … [Read more...] about ಮೀನುಮಾರುಕಟ್ಟೆ ಅವ್ಯವಸ್ಥೆ; ಮೂಲಭೂತ ಸೌಕರ್ಯವನ್ನಾದರೂ ಒದಗಿಸಿಕೊಡುವಂತೆ ಮೀನುಗಾರ ಮಹಿಳೆಯರ ಆಗ್ರಹ
ಇಡಗುಂಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರಿಂದ ಶ್ರಮದಾನ
ಹೊನ್ನಾವರ: ತಾಲೂಕಿನ ಮೇಲಿನ ಇಡಗುಂಜಿಗೆ ಆಯ್ಕೆಯಾದ ಸದಸ್ಯರು ಹಾಗೂ ಮಾಳ್ಕೋಡ್ ಗ್ರಾಮಸ್ಥರು ಮಾಳ್ಕೋಡ್ ಗ್ರಾಮದ ಬೋಳಕಟ್ಟೆಯ ಬಳಿ ಶ್ರಮದಾನ ನಡೆಸಿದರು. ಈ ಭಾಗದಲ್ಲಿ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಬಹುದಿನಗಳಿಂದ ಬಿದ್ದಿರುವ ಪ್ಲಾಸ್ಟಿಕ್, ಮಧ್ಯದ ಬಾಟಲಿ ಸೇರಿದಂತೆ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.ಅಲ್ಲದೇ ಈ ಭಾಗದಲ್ಲಿ ಸಂಜೆಯಾಗುತ್ತಲ್ಲೆ ಕೆಲ ಕಿಡಿಗೇಡಿಗಳು ಮಧ್ಯದ ಬಾಟಲಿ ಹಿಡಿದು ಕುಳಿತುಕೊಳ್ಳಲಿದ್ದಾರೆ. ಇದರಿಂದ ಈ ಭಾಗದಲ್ಲಿ … [Read more...] about ಇಡಗುಂಜಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರಿಂದ ಶ್ರಮದಾನ
ಹೊನ್ನಾವರದಲ್ಲಿ ಹೆದ್ದಾರಿ ಮೇಲ್ ಸೇತುವೆ ನಿರ್ಮಾಣಕ್ಕೆ ಆಗ್ರಹ
ಹೊನ್ನಾವರ:ಹೊನ್ನಾವರ ಮೇಲ್ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಮುಲ್ಲಾಯಿ ಮುಹಿಲನ್ ರವರನ್ನು ಭಟ್ಕಳದಲ್ಲಿ ಭೇಟಿಯಾಗಿ ಹೊನ್ನಾವರದಲ್ಲಿ ಹೆದ್ದಾರಿಗೆ ಮೇಲ್ ಸೇತುವೆ ನಿರ್ಮಾಣ ಅವಶ್ಯಕತೆಯ ಕುರಿತು ವಿವರಿಸಿ ಮನವಿ ನೀಡಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿ ತಾನು ಹೊಸದಾಗಿ ಜಿಲ್ಲೆಗೆ ಬಂದಿದ್ದು ಹೊನ್ನಾವರ ಮೇಲ್ ಸೇತುವೆ ಸಮಸ್ಯೆಯ ಕುರಿತು ದಾಖಲೆಗಳನ್ನು ನೋಡಿದ್ದೇನೆ. ಅಧಿಕಾರಿಗಳ … [Read more...] about ಹೊನ್ನಾವರದಲ್ಲಿ ಹೆದ್ದಾರಿ ಮೇಲ್ ಸೇತುವೆ ನಿರ್ಮಾಣಕ್ಕೆ ಆಗ್ರಹ
ಮೀನುಗಾರ ಮಹಿಳೆಯ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ
ಹೊನ್ನಾವರ: ಮೀನು ಮಾರ್ಕೆಟ್ ಅವ್ಯವರ್ಸಥೆಯ ಬಗ್ಗೆ ಮೀನುಗಾರರು ನಡೆಸುವ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ ನೀಡಲಿದೆ ಎಂದು ಸಂಘಟನೆಯ ಪ್ರಮುಖರಾದ ವಿನೋದ ನಾಯ್ಕ ರಾಯಲಕೇರಿ ತಿಳಿಸಿದ್ದಾರೆ.ಪ್ರತಿಭಟನಾ ನಿರತ ಮಹಿಳೆಯರೊಂದಿಗೆ ಅವ್ಯವಸ್ಥೆಯನ್ನು ವಿಕ್ಷಿಸಿದ ಬಳಿಕ ಬೆಂಬಲ ಸೂಚಿಸಿ ಮಾತನಾಡಿದ ಅವರು ಹೊನ್ನಾವರ ಮೀನುಗಾರರರಿಗೆ ರಕ್ಷಣೆ ಇಲ್ಲದಂತಾಗಿದೆ. ತಾಲೂಕಿನ ಮಂಕಿ, ಹಳದೀಪುರ, ಕರ್ಕಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದೆ. ಆದರೆ ತಾಲೂಕ ಮಾರ್ಕೆಟ್ ಮಾತ್ರ … [Read more...] about ಮೀನುಗಾರ ಮಹಿಳೆಯ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ




