ಹೊನ್ನಾವರ: ವಿಶ್ವರಾಮಕ್ಷತ್ರೀಯ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಧರ ನಾಯ್ಕ್ ಇವರಿಗೆ ಮಂಕಿ ಕೊಕ್ಕೆಶ್ವರ ದೇವಸ್ಥಾನದ ಸೇವಾಸಮಿತಿಯವರು ಸನ್ಮಾನಿಸಿ ಗೌರವಿಸಿದರು. ಅವರು ತಾಲೂಕಿನ ಮಂಕಿ ಕೊಕ್ಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ದೇವಸ್ಥಾನದ ಸೇವಾಸಮಿತಿಯವರು ಶಾಲುಹೊದಿಸಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಶಶಿಧರ ನಾಯ್ಕ ಮಾತನಾಡಿ ನಮ್ಮ ಸಮಾಜದ ಹೆಮ್ಮೆಯ ಪ್ರತೀಕವಾದ ಈ ದೇಗುಲವಾಗಿದೆ.ಇತ್ತೀಚೀಗೆ ಅದ್ದೂರಿ ರಾಜ್ಯಮಟ್ಟದ … [Read more...] about ವಿಶ್ವರಾಮಕ್ಷತ್ರೀಯ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಧರ ನಾಯ್ಕ್ ಇವರಿಗೆ ಮಂಕಿ ಕೊಕ್ಕೆಶ್ವರ ದೇವಸ್ಥಾನದ ಸೇವಾಸಮಿತಿಯವರು ಸನ್ಮಾನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕ್ಷಯ ರೋಗ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರ ಮುಖ್ಯ;ಶಿವರಾಜ್ ಮೇಸ್ತ
“ಕ್ಷಯ ರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಹಾಕಿಕೊಂಡಿದ್ದು, ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂಧಿಗಳು ಕ್ಷಯ ರೋಗ ನಿರ್ಮೂಲನೆ ಮಾಡಲು ಪಣ ಪಣ ತೊಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಸಾರ್ವಜನಿಕರಾಗಿ ನಾವು ಸಹ ಕೈ ಜೋಡಿಸಬೇಕಿದೆ. ಆಗ ಮಾತ್ರ ಕ್ಷಯ ರೋಗ ನಿರ್ಮೂಲನೆ ಮಾಡಲು ಸಾದ್ಯ” ಎಂದು ಪಟ್ಟಣ ಪಂಚಾಯತ ಅಧ್ಯಕ್ಷರಾದ ಶಿವರಾಜ್ ಮೇಸ್ತ ಹೇಳಿದ್ದರು.ಅವರು ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಕ್ಷಯ ರೋಗ … [Read more...] about ಕ್ಷಯ ರೋಗ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರ ಮುಖ್ಯ;ಶಿವರಾಜ್ ಮೇಸ್ತ
ಬಲಿದಾನ ದಿವಸ್ ಅಂಗವಾಗಿ ಹೊನ್ನಾವರ ಬಿಜೆಪಿ ಯುವಮೋರ್ಚಾ ವತಿಯಿಂದ ಪಂಜಿನ ಮೆರವಣೆಗೆ
ಹೊನ್ನಾವರ: ಬಿಜೆಪಿ ಯುವಮೋರ್ಚಾ ಘಟಕದ ಹೊನ್ನಾವರ ಇವರ ವತಿಯಿಂದ ಸ್ವಾತಂತ್ರö್ಯ ಹೋರಾಗಾರರ ಬಲಿದಾನ ದಿವಸ್ ಅಂಗವಾಗಿ ಪಟ್ಟಣದ ದಂಡಿನದುರ್ಗಾ ದೇವಾಲಯದಿಂದ ಶರಾವತಿ ವೃತ್ತದವರೆಗೆ ಪಂಜಿನ ಮೆರವಣೆಗೆ ಹಮ್ಮಿಕೊಳ್ಳಲಾಗಿತ್ತಯುವಮೋರ್ಚಾ ಅಧ್ಯಕ್ಷ ಸಚೀನ ಶೇಟ್ ದಿಕ್ಸೂಚಿ ಭಾಷಣದಲ್ಲಿ ನಮ್ಮ ದೇಶಕ್ಕಾಗಿ ಹಲವು ಮಹಾನ್ ನಾಯಕರು ಪ್ರಾಣ ತ್ಯಾಗಮಾಡಿದ್ದಾರೆ. ಅವರ ಸಂಸ್ಮರಣೆಯಲ್ಲಿ ನಡೆಸಲು ಈ ದಿನವನ್ನು ದೇಶದ್ಯಂತ ಆಚರಿಸುತ್ತಿದ್ದು,ಈ ಹಿನ್ನಲೆಯಲ್ಲಿ ಹೊನ್ನಾವರದಲ್ಲಿ ಗೌರವ … [Read more...] about ಬಲಿದಾನ ದಿವಸ್ ಅಂಗವಾಗಿ ಹೊನ್ನಾವರ ಬಿಜೆಪಿ ಯುವಮೋರ್ಚಾ ವತಿಯಿಂದ ಪಂಜಿನ ಮೆರವಣೆಗೆ
ಸಿ ಎ ಪರೀಕ್ಷೆ : ಪ್ರಸನ್ನ ಹೆಗಡೆ ಉತ್ತೀರ್ಣ
ಹೊನ್ನಾವರ : ಭಾರತೀಯ ಲೇಕ್ಕ ಪರಿಶೋಧಕರ ಸಂಘ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಮೂಡ್ಕಣಿಯ ಪ್ರಸನ್ನ ಸುಬ್ರಾಯ ಹೆಗಡೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಸಾಧನೆಗ್ಯೆದಿದ್ದಾರೆ.ಮೊಡ್ಕಣಿಯ ಸುಬ್ರಯ ಹೆಗಡೆ ಮತ್ತು ವಿದ್ಯಾ ದಂಪತಿಗಳ ಪುತ್ರನಾಗಿದ್ದು. ಮೊಡಬಿದಿರೆಯ ಆಳ್ವಾಸ್ರ ಕಾಲೇಜಿನಲ್ಲಿ ದ್ವತೀಯ ಪಿಯುಸಿ ಮುಗಿಸಿದ ಬಳಿಕ ಸಿಎ ಪ್ರವೇಶ ಪರೀಕ್ಷೇಯಲ್ಲಿ ಉತ್ತೀಣರಾಗಿದ್ದರು. ಐಪಿಸಿಸಿಯಲೊ ಉತ್ತೀರ್ಣಗೊಂಡು ಬೆಂಗಳೂರಿನ ಬಿವಿಸಿ ಎಂಡ್ … [Read more...] about ಸಿ ಎ ಪರೀಕ್ಷೆ : ಪ್ರಸನ್ನ ಹೆಗಡೆ ಉತ್ತೀರ್ಣ
ಪೋಲು ಮಾಡದೆ ನೀರನ್ನು ಸಂರಕ್ಷಿಸುವುದು ಎಲ್ಲರ ಹೋಣೆ : ಎಂ.ವಿ.ಚೆನ್ನಕೇಶವ ರೆಡ್ಡಿ
ಹೊನ್ನಾವರ: ಸಕಲ ಜೀವಿಗಳ ಉಳಿವಿಗೆ ನೀರು ಬಹಳ ಅತ್ಯಮೂಲ್ಯವಾಗಿದ್ದು, ಹನಿ-ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ' ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿ.ಚೆನ್ನಕೇಶವ ರೆಡ್ಡಿ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ ಹಾಗೂ ವಕೀಲರ ಸಂಘ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದವಿಶ್ವ ಜಲ ದಿನಾಚರಣೆ'ಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. … [Read more...] about ಪೋಲು ಮಾಡದೆ ನೀರನ್ನು ಸಂರಕ್ಷಿಸುವುದು ಎಲ್ಲರ ಹೋಣೆ : ಎಂ.ವಿ.ಚೆನ್ನಕೇಶವ ರೆಡ್ಡಿ




