ಹೊನ್ನಾವರ: ಗ್ರಾಮ ಪಂಚಾಯತಿಗಳಿಗೆ ಚುನಾವಣೆಗೆ ಡೇಟ್ ಪಿಕ್ಸ ಬೆನ್ನಲ್ಲೆ ಗ್ರಾಮೀಣ ಭಾಗದಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಆದರೆ ಪೂರ್ವನಿಯೋಜನೆಯಾದ ಸರ್ಕಾರಿ ಕಛೇರಿ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆ ನೇರೆವೇರಿಸಿದ ಮಾಧ್ಯಮದವರು ನೀತಿಸಂಹಿತೆಯ ಬಗ್ಗೆ ಪ್ರಶ್ನಿಸಿದಾಗ ಆರಂಭದಲ್ಲಿ ಪಟ್ಟಣವ್ಯಾಪ್ತಿ ಎಂದು ಬಚಾವಾಗಲು ಯತ್ನಿಸಿದರು. ಪಟ್ಟಣ ಪಂಚಾಯತಿ ಅಧಿಕಾರಿಗಳು, ತಾಲೂಕ ಅಧಿಕಾರಿಗಳು ಗ್ರಾಮೀಣ ಭಾಗ ಎಂದು ಹೇಳುತ್ತಾರೆ ಅಧಿಕಾರಿಗಳು ಸುಳ್ಳು ಹೇಳುತ್ತಾರಾ … [Read more...] about ನೀತಿ ಸಂಹಿತೆ ಎಂದು ಕುಳಿತರೆ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ. ಎಂದು ಚುನಾವಣೆ ಆಯೋಗದ ಆದೇಶಕ್ಕೆ ಸಡ್ಡು ಹೊಡೆದ ಶಾಸಕ ದಿನಕರ ಶೆಟ್ಟಿ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಒಕ್ಕಲಿಗ ಯಕ್ಷಗಾನ ಬಳಗದ ಎರಡನೇ ವರ್ಷದ ಯಕ್ಷೋತ್ಸವ
ಹೊನ್ನಾವರ – ಯಕ್ಷಗಾನ ರಂಗದಲ್ಲಿ ಕಲಾಸೇವೆಗೈಯ್ಯುತ್ತಿರುವ ಜಿಲ್ಲೆಯ ಒಕ್ಕಲಿಗರನ್ನು ಒಳಗೊಂಡ ಒಕ್ಕಲಿಗರ ಯಕ್ಷಗಾನ ಬಳಗ ಯಶಸ್ವಿಯಾಗಿ ಮೂರನೇವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸವಿನೆನಪಿಗಾಗಿ ಶನಿವಾರ ಸಂಜೆ ಕೆಳಗಿನೂರಿನಲ್ಲಿರುವ ತಾಲೂಕಾ ಒಕ್ಕಲಿಗರ ಸಭಾಭವನದಲ್ಲಿ ಯಕ್ಷೋತ್ಸವ ನಡೆಯಿತು.ನಿವೃತ್ತ ಬಿ.ಎಸ್.ಎನ್.ಎಲ್ ನೌಕರ ಟಿ.ಹೆಚ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಕøತಿ ಸಂಸ್ಕಾರಗಳು ಮೇಳೈಸಿರುವ ಕಲೆಯಾದ ಯಕ್ಷಗಾನದಲ್ಲಿ ಒಕ್ಕಲಿಗರು ತಲೆ ತಲಾಂತರಗಳಿಂದ … [Read more...] about ಒಕ್ಕಲಿಗ ಯಕ್ಷಗಾನ ಬಳಗದ ಎರಡನೇ ವರ್ಷದ ಯಕ್ಷೋತ್ಸವ
ಜಾನುವಾರುಗಳ ಮೇವಿನ ಸಮಸ್ಯೆಗೆ ಪರ್ಯಾಯ ಆಯ್ಕೆಯಾದ ಕರಡ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎನ್ನುವುದು ಡಿವಿಜಿಯವರ ಕಗ್ಗದ ಪ್ರಸಿದ್ಧ ಸಾಲುಗಳು.. ಜಾನುವಾರಗಳ ಮೇವಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಕರಾವಳಿಯ ರೈತರ ಪಾಲಿಗೆ ಬೆಟ್ಟದಲ್ಲಿನ ಹುಲ್ಲು (ಕರಡ) ಜಾನುವಾರುಗಳ ಮೇವು ಹುಲ್ಲಿಗೆ ಪರ್ಯಾಯವಾಗುತ್ತಿದೆ.ಭೂಮಿಗೆ ಬಂಗಾರದ ಬೆಲೆ ಬಂದ ನಂತರ ಭತ್ತ ಬೆಳೆಯುತ್ತಿದ್ದ ಗದ್ದೆಗಳೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಸುಲಭವಾಗಿ ಕೃಷಿಯೇತರ ಭೂಮಿಯ ಪಟ್ಟ ಪಡೆದುಕೊಂಡು ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿದೆ. ಇನ್ನೊಂದೆಡೆ … [Read more...] about ಜಾನುವಾರುಗಳ ಮೇವಿನ ಸಮಸ್ಯೆಗೆ ಪರ್ಯಾಯ ಆಯ್ಕೆಯಾದ ಕರಡ
ಕಾಂಕ್ರೀಟ್ ರಸ್ತೆ ಮಾಡಿ ಸೈಡ್ ಸೋಲಿಂಗ್ ಮಾಡಲು ಮರೆಯುವ ಗುತ್ತಿಗೆದಾರರು – ಲಘು ವಾಹನ ಚಾಲಕರಿಗೆ ಸವಾಲು
(ಎದುರುಬದುರಾಗಿ ವಾಹನ ಬಂದರೆ ಮುಖ ಮುಖ ನೋಡಿಕೊಳ್ಳುವ ಚಾಲಕರು – ಕೆಳಗಿಳಿಸಿದರೆ ಮೇಲೆ ಹತ್ತಿಸಲು ಹರಸಾಹಸ)ಹೊನ್ನಾವರ – ತಾಲೂಕಿನಲ್ಲಿ ಅನೇಕ ಕಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿದ್ದು ಜನರ ಬಹುದಿನದ ಬೇಡಿಕೆಗಳು ಈಡೇರುತ್ತಿರುವ ಖುಷಿ ಒಂದೆಡೆಯಾದರೆ ರಸ್ತೆ ಮಾಡುವ ಗುತ್ತಿಗೆದಾರರು ಸೈಡ್ ಸೋಲಿಂಗ್ ಮಾಡದೇ ಸತಾಯಿಸುತ್ತಿರುವುದು ಜನರ ಅಸಮದಾನಕ್ಕೆ ಕಾರಣವಾಗುತ್ತಿದೆ.ರಸ್ತೆ ನಿರ್ಮಿಸಿ ತಿಂಗಳುಗಳೇ ಉರುಳಿದರೂ ರಸ್ತೆಯಂಚಿಗೆ ಮಣ್ಣು ಹಾಕಲು … [Read more...] about ಕಾಂಕ್ರೀಟ್ ರಸ್ತೆ ಮಾಡಿ ಸೈಡ್ ಸೋಲಿಂಗ್ ಮಾಡಲು ಮರೆಯುವ ಗುತ್ತಿಗೆದಾರರು – ಲಘು ವಾಹನ ಚಾಲಕರಿಗೆ ಸವಾಲು
ಬಗೆಹರಿಯದ ನೆಟ್ವರ್ಕ್ ಸಮಸ್ಯೆ – ರೇಶನ್ ವಿತರಣೆಯನ್ನು ಗೊಂದಲದ ಗೂಡಾಗಿಸಿರುವ ಸರ್ವರ್
ಪಡಿತರ ವ್ಯವಸ್ಥೆಯ ಸುಧಾರಣೆಗಾಗಿ ಜಾರಿಯಾದ ಬಯೋಮೆಟ್ರಿಕ್ ವ್ಯವಸ್ಥೆ ಜನರಿಗೆ ಅನುಕೂಲಮಾಡಿಕೊಡುವ ಬದಲು ಅವರ ಅತ್ಯಮೂಲ್ಯ ಸಮಯವನ್ನು ವ್ಯರ್ಥವಾಗಿಸುವ ವ್ಯವಸ್ಥೆಯಾಗಿದೆ ಎನ್ನುವ ಟೀಕೆಯನ್ನು ಎದುರಿಸುತ್ತಿದೆ.ಗುಡ್ಡಗಾಡು ಪ್ರದೇಶಗಳನ್ನೊಳಗೊಂಡಿರುವ ಜಿಲ್ಲೆಯಲ್ಲಿ ಇಂದಿಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಾಗ ಮೊಬೈಲ್ ನೆಟ್ವರ್ಕ ಸಿಗುವುದೇ ಕಷ್ಟ ಎನ್ನು ಸ್ಥಿತಿಯಿದೆ. ಹಾಗಿದ್ದರೂ ದುರ್ಬಲ ನೆಟ್ವರ್ಕ ನಂಬಿ ಪಡಿತರ ವಿತರಣೆಗೂ ಆನ್ಲೈನ್ ಎಂಟ್ರಿ ಕಡ್ಡಾಯ … [Read more...] about ಬಗೆಹರಿಯದ ನೆಟ್ವರ್ಕ್ ಸಮಸ್ಯೆ – ರೇಶನ್ ವಿತರಣೆಯನ್ನು ಗೊಂದಲದ ಗೂಡಾಗಿಸಿರುವ ಸರ್ವರ್




