ಹೊನ್ನಾವರ ಪಟ್ಟಣದ ನಡುವೆ ಇದ್ದ ಗುಡ್ಲಕ್ ಕಟ್ಟಡದ ಒಡೆತನಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿನ ಸಮಸ್ಯೆ ಕೋರ್ಟ ಮೆಟ್ಟಿಲೇರಿದ ಪರಿಣಾಮ ಪಟ್ಟಣಪಂಚಾಯತ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಲು ಕಟ್ಟಡಕ್ಕೆ ಬೀಗಮುದ್ರೆ ಹಾಕಿದ್ದಾರೆ.ಆದರೆ ಯಾವುದೇ ತಪ್ಪು ಮಾಡದ ತಿಂಗಳ ಬಾಡಿಗೆಯನ್ನು ನಿಯತ್ತಾಗಿ ಕಟ್ಟುತ್ತಾ ಬಂದಿದ್ದ ಕಟ್ಟಡದಲ್ಲಿನ ವ್ಯಾಪಾರಿಗಳು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದ ಬಗ್ಗೆ ಅಂಗಡಿಕಾರರು ಹತಾಶರಾಗಿ ಮುಂದೇನು ಎನ್ನುವ ಪ್ರಶ್ನೆಯನ್ನು … [Read more...] about ಬೀಗ ಹಾಕಿದ್ದು ಗುಡ್ಲಕ್ ಕಾಂಪ್ಲೆಕ್ಸ್ಗೆ ಬೀದಿಗೆ ಬಂದಿದ್ದು ಮಾತ್ರ 12 ಅಂಗಡಿಕಾರರ ಬದುಕು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ
ಪಂಚಾಯತ್ರಾಜ್ ವ್ಯವಸ್ಥೆ ಜಾರಿಯಾಗುವ ಪೂರ್ವದಲ್ಲಿ ಗ್ರಾಮಗಳ ಪಾಲಿಗೆ ನ್ಯಾಯದೇಗುಲಗಳಾಗಿದ್ದ ಗ್ರಾಮ ಚಾವಡಿಗಳು, ಬಹುತೇಕ ಗ್ರಾಮಗಳಲ್ಲಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಯನ್ನು ಮುಟ್ಟಿವೆ.ಶಾನುಭೋಗರು ಎಂದು ಕರೆಸಿಕೊಳ್ಳುತ್ತಿದ್ದ ಪ್ರಸ್ಥುತ ಗ್ರಾಮ ಲೆಕ್ಕಿಗರು ಎಂದು ಸಂಬೋದಿಸಲ್ಪಡುವ ಅಧಿಕಾರಿ, ಗ್ರಾಮದ ಕುಟುಂಬಗಳ ಬಗ್ಗೆ ಆಸ್ಥಿ ಪಾಸ್ತಿಗಳ ಬಗ್ಗೆ ಕಳೆದ ಮೂರ್ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು ಸತ್ತವರ ಲೆಕ್ಕವನ್ನೆಲ್ಲಾ ಕಡತದ … [Read more...] about ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ
ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ಹೊನ್ನಾವರದ ಮೀನುಗಾರ ಮಹಿಳೆ ಲೀಲಾವತಿಯ ಮನದ ಮಾತು ಕಡಲಮಕ್ಕಳ ಬದುಕಿನ ಬವಣೆ ಬಿಚ್ಚಿಟ್ಟ ಮಹಿಳೆ
ಕಷ್ಟದ ಕುಲುಮೆಯಲ್ಲಿ ಬೇಯುತ್ತಿರುವ ತಾಲೂಕಿನ ಮೀನುಗಾರ ಮಹಿಳೆಯೊಬ್ಬಳ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಸ್ಟಾರ್ ಸುವರ್ಣ ಸೂಪರ್ಸ್ಟಾರ್ ವೇದಿಕೆ ಕಲ್ಪಿಸಿದೆ. ಲೀಲಾವತಿಯ ಬದುಕಿನ ಕಥೆಯನ್ನು ಅನಾವರಣಗೊಳಿಸುವ ಎಪಿಸೋಡ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದೆ.ಪಟ್ಟಣದ ಉದ್ಯಮನಗರ ನಿವಾಸಿಯಾದ ಲೀಲಾವತಿ ಕೃಷ್ಣ ಮೇಸ್ತ ಅವರ ಬದುಕಿನ ಬಂಡಿ ಓಡುತ್ತಿರುವುದೂ ಮೀನು ವ್ಯಾಪಾರದ ಹನಿ ಹನಿ ಲಾಬದಲ್ಲಿಯೇ. ಆರ್ಥಿಕವಾಗಿ ಮನೆಯಲ್ಲಿ ಬಡತನವಿದ್ದರೂ ಮಡದಿ ಮಕ್ಕಳಿಗೆ … [Read more...] about ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ಹೊನ್ನಾವರದ ಮೀನುಗಾರ ಮಹಿಳೆ ಲೀಲಾವತಿಯ ಮನದ ಮಾತು ಕಡಲಮಕ್ಕಳ ಬದುಕಿನ ಬವಣೆ ಬಿಚ್ಚಿಟ್ಟ ಮಹಿಳೆ
ಶಾಸಕ ಸುನೀಲ ನಾಯ್ಕರಿಂದ ೩೦ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ಹೊನ್ನಾವರ ತಾಲೂಕಿನ ಚಿಕ್ಕನಕೋಡ್ ಪಂಚಾಯತ ಚಿಕ್ಕೊಳ್ಳಿ, ಹಿರೇಬೈಲ್ ಗ್ರಾಮದ ಮೇಲಿನಕೇರಿ ೨೦ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಹಡಿನಬಾಳ ಪಂಚಾಯತ ಹಂದಿಮೂಲೆಯಿoದ ಹಾಡಗೇರಿ ಹಾಗೂ ಹುಡಗೋಡನಿಂದ ಮಾಸ್ತಿಮನೆಗೆ ತಲಾ ೫ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಸೋಮವಾರ ಗುದ್ದಲಿ ಪೂಜೆ ನೇರವೇರಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಗ್ರಾಮೀಣ ಭಾಗಗಳಿಗೆ ಮುಲಭೂತ ಸೌಕರ್ಯ ಒದಗಿಸಲು ಹಲವು ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ೨೦ ಕೋಟಿ … [Read more...] about ಶಾಸಕ ಸುನೀಲ ನಾಯ್ಕರಿಂದ ೩೦ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ನಿರ್ಮಾಣ ಹಂತದಲ್ಲಿ ನಗರಬಸ್ತಿಕೇರಿ ಸೇತುವೆ; ಭೂಮಿ ಕಳೆದುಕೊಳ್ಳುವವರೊಂದಿಗೆ ಜಿಲ್ಲಾಧಿಕಾರಿ ಚರ್ಚೆ
ಹೊನ್ನಾವರದ ಗೆರುಸೊಪ್ಪಶರಾವತಿ ನದಿಗೆ ನಿರ್ಮಾಣವಾಗುತ್ತಿರುವ ನಗರಬಸ್ತಿಕೇರಿ ಸೇತುವೆ ಹಾಗೂ ಕೂಡುರಸ್ತೆಯಿಂದ ಕಳೆದುಕೊಳ್ಳುವ ಜಾಗದ ಮಾಲೀಕರಿಗೆ ಜಮೀನು ದರ ನಿಗಧಿಯನ್ನು ಜಿಲ್ಲಾಧಿಕಾರಿ ಹರೀಶಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಗೇರುಸೊಪ್ಪಾ ಬಂಗಾರಮಕ್ಕಿಯ ವಿರಾಂಜನೇಯ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿ ಹಲವು ಬಾರಿ ಭೂಸ್ವಾಧೀನವಾಗಿದೆ. ವಿದ್ಯುತ್, ನೌಕಾದಳ ಸೇರಿದಂತೆ ವಿವಿಧ ಯೋಜನೆಗಳಿಗೆ ಜಿಲ್ಲೆಯ … [Read more...] about ನಿರ್ಮಾಣ ಹಂತದಲ್ಲಿ ನಗರಬಸ್ತಿಕೇರಿ ಸೇತುವೆ; ಭೂಮಿ ಕಳೆದುಕೊಳ್ಳುವವರೊಂದಿಗೆ ಜಿಲ್ಲಾಧಿಕಾರಿ ಚರ್ಚೆ




