ಹೊನ್ನಾವರ – ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕಿನಲ್ಲಿಂದು ಪೊಲೀಸರು ಬೈಕ್ ಜಾಥಾ ನಡೆಸುವಮೂಲಕ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ನೀಡಿ ತಿಳುವಳಿಕೆ ನೀಡಲಾಯಿತು.ರಸ್ತೆ ಸುರಕ್ಷತಾ ಸಪ್ತಾಹದ ಮೊದಲ ಹಂತದಲ್ಲಿ ಆರಂಬಿಕ ಎರಡುದಿನ ಜನರಿಗೆ ದಂಡ ಹಾಕುವ ಬದಲು ಗುಲಾಬಿ ನೀಡಲು ಮುಂದಾಗಿರುವುದು ಸಂಚಾರಿ ನಿಯಮ ಉಲ್ಲಂಘಿಸಿದವರು ಮುಜುಗರ ಉಂಟಾಗುವoತೆ ಮಾಡಿತು. ಎಲ್ಲವನ್ನೂ ಶಿಕ್ಷೆಯಿಂದಲೇ ಸರಿಪಡಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊAಡು … [Read more...] about ರಸ್ತೆ ಸುರಕ್ಷತಾ ಸಪ್ತಾಹ – ಬೈಕ್ ಜಾಥಾ ನಡೆಸಿ ಗುಲಾಬಿ ಹೂ ನೀಡಿ ಜನರಲ್ಲಿ ಅರಿವು ಮೂಡಿಸಿದ ಹೊನ್ನಾವರ ಪೊಲೀಸರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಚೆಸ್ ಓಲಂಪಿಯಾಡ್ – ಭಾರತೀಯ ತಂಡಕ್ಕೆ ಹೊನ್ನಾವರದ ಸಮರ್ಥ ರಾವ್
ಹೊನ್ನಾವರ: ತಾಲೂಕಿನ ಹೆಮ್ಮೆಯ ಚೆಸ್ ಪ್ರತಿಭೆ ಅಂತರಾಷ್ಟ್ರೀಯ ಚೆಸ್ ಪಟು ಸಮರ್ಥ ಜೆ ರಾವ್ ಚೆಸ್ ಒಲಂಪಿಯಾಡ್ನಲ್ಲಿ ಭಾಗವಹಿಸುವ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾನೆ.40 ರಾಷ್ಟ್ರಗಳಿಂದ 61 ತಂಡಗಳು ಭಾಗವಹಿಸಲಿರುವ ಚೆಸ್ ಓಲಂಪಿಯಾಡ್ ಇದೇ ಬರುವ ನವೆಂಬರ್ 21 ರಿಂದ ಡಿಸೆಂಬರ್ 3ರವರೆಗೆ ನಡೆಯಲಿದೆ. ವಿಶೇಷಚೇತನದವರಿಗಾಗಿ ನಡೆಯುವ ಆನ್ಲೈನ್ ಚೆಸ್ ಒಲಂಪಿಯಾಡ್ನಲ್ಲಿ ಸಮರ್ಥ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾನೆ. … [Read more...] about ಚೆಸ್ ಓಲಂಪಿಯಾಡ್ – ಭಾರತೀಯ ತಂಡಕ್ಕೆ ಹೊನ್ನಾವರದ ಸಮರ್ಥ ರಾವ್
ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾದ ಶಿವಾನಂದ ಹೆಗಡೆ ಕಡತೋಕಾ ಸನ್ಮಾನ
ಹೊನ್ನಾವರ: ಕಳೆ ದ 2 ಬಾರಿ ಅವಿರೋಧವಾಗಿ ಈ ಬಾರಿ ತಿವ್ರ ಪೈಪೋಟಿಯ ನಡುವೆಯೂ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ 3ನೇ ಬಾರಿ ಕೆಡಿಸಿಸಿ ನಿರ್ದೆಶಕರಾಗಿ ಆಯ್ಕೆಯಾದ ಹಳದೀಪುರ ಜಿಲ್ಲಾಪಂಚಾಯತ ಸದಸ್ಯರು ಆದ ಶಿವಾನಂದ ಹೆಗಡೆ ಕಡತೋಕಾ ಇವರನ್ನು ಸಾಲ್ಕೋಡ್ ವ್ಯವಸಾಯ ಸಹಕಾರಿ ಸಂಘದ ನಿರ್ದೆಶಕರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.ಸಂಘದ ಅಧ್ಯಕ್ಷ ದಯಾನಂದ ಹೆಗಡೆ ಮಾತನಾಡಿ ಕಳೆದ 2 ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಈ ಬಾರಿ ತಾಲೂಕಿನ ಹೆಚ್ಚಿನ … [Read more...] about ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾದ ಶಿವಾನಂದ ಹೆಗಡೆ ಕಡತೋಕಾ ಸನ್ಮಾನ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಶಿಕ್ಷಕ ಎನ್.ಎಸ್.ನಾಯ್ಕ ನೇಮಕ
ಹೊನ್ನಾವರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಾದ ಎನ್.ಎಸ್.ನಾಯ್ಕ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾರ್ಯಕರಣಿ ಸಭೆಯಲ್ಲಿ ರಾಜ್ಯಧ್ಯಕ್ಷ ಷಡಕ್ಷರಿ ಜಿಲ್ಲಾಧ್ಯಕ್ಷ ಸಂಜೀವಕುಮಾರ್, ತಾಲೂಕ ಅಧ್ಯಕ್ಷ ಆರ್.ಟಿ.ನಾಯ್ಕ ಅಣ್ಣಪ್ಪ ಮುಕ್ರಿ ಹಾಗೂ ಎಲ್ಲಾ ಇಲಾಖೆಯ ಪದಾಧಿಕಾರಿಗಳ ಸಲಹೆ ಮೇರೆಗೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾಗಿ, ಜಿಲ್ಲಾ ಸಂಘದ ಕಾರ್ಯದರ್ಶಿಯಾಗಿ, … [Read more...] about ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಶಿಕ್ಷಕ ಎನ್.ಎಸ್.ನಾಯ್ಕ ನೇಮಕ
ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಗುದ್ದಲಿ ಪೂಜೆ ಗದ್ದಲ
ಹೊನ್ನಾವರ: "ಅಧಿಕಾರಿಗಳು ರಾಜಕೀಯ ಮಾಡುವುದನ್ನು ಬಿಟ್ಟು ತಮ್ಮ ಕರ್ತವ್ಯ ಸಮರ್ಥವಾಗಿ ನಿಭಾಯಿಸಬೇಕು" ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಉಲ್ಲಾಸ ನಾಯ್ಕ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದರು.ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು. ಪಿಡಬ್ಲ್ಯೂಡಿ ಇಲಾಖೆ ಚರ್ಚೆ ಅವಧಿಯಲ್ಲಿ ತಾಲೂಕಿನ ಶಾಸಕರು ನಡೆಸುವ ಯಾವುದೇ ಒಂದು ನೂತನ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯುವ … [Read more...] about ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಗುದ್ದಲಿ ಪೂಜೆ ಗದ್ದಲ




