ಗ್ರಾಮ ಪಂಚಾಯತ್ ಸಾಲ್ಕೋಡ, ಡಾ|| ದಿನಕರ ದೇಸಾಯಿ ಗ್ರಂಥಾಲಯ ಇವರ ಸಂಯುಕ್ತ ಆಶ್ರಯದಲ್ಲಿ "ಓದುವ ಬೆಳಕು" ಎನ್ನುವ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಎಸ್.ಕೆ.ಪಿ ಜ್ಯೂನಿಯರ್ ಕಾಲೇಜಿನ ಇತಿಹಾಸ ಉಪನ್ಯಾಸಕ ಶಿವಪ್ಪ ರವರು ಉದ್ಘಾಟಿಸಿದರು.ನಂತರ ಮಾತನಾಡಿ, ಪುಸ್ತಕದ ಓದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆ ಜ್ಞಾನ ವರ್ಧನೆಯಾಗುತ್ತದೆ. ಇಂದಿನ ಅನಿವಾರ್ಯತೆಯ ಮೊಬೈಲ್ ಬಳಕೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಕಡಿಮೆ ಮಾಡಿದೆ. ಆ ನಿಟ್ಟಿನಲ್ಲಿ ಓದುವ … [Read more...] about ಮೊಬೈಲ್ ಬಳಕೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಕಡಿಮೆ ಮಾಡಿದೆ; ಶಿವಪ್ಪ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಿದ್ಯುತ್ ಸ್ಪರ್ಶ; ಯುವಕ ಸಾವು
ಹೊನ್ನಾವರ: ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಗ್ರಿಂಡಿಂಗ್ ಯಂತ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಪರ್ಶವಾಗಿ ಯುವಕೊನೊರ್ವ ಮೃತಪಟ್ಟ ಘಟನೆ ತಾಲೂಕಿನ ಕರ್ಕಿಯಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ. ಮೃತಪಟ್ಟ ವ್ಯಕ್ತಿ ತಾಲೂಕಿನ ಕರ್ಕಿ ಲಕ್ಷ್ಮಣತಿರ್ಥ ನಿವಾಸಿ ಮಹಮ್ಮದ್ ಎ.ಆರ್ ಸದ್ಯಾನ್(24). ಕರ್ಕಿ ರೈಲ್ವೆ ಸ್ಟೇಶನ್ ಕ್ರಾಸ್ ಹತ್ತಿರ ಇರುವ ರಮಣ ಇಂಜಿನಿಯರಿಂಗ್ ವರ್ಕ್ಸನಲ್ಲಿ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಜೆ.ಸಿ.ಬಿ ಗೆ … [Read more...] about ವಿದ್ಯುತ್ ಸ್ಪರ್ಶ; ಯುವಕ ಸಾವು
ಸೇತುವೆ ಸೇತುವೆ ಮೇಲಿಂದ ಪಲ್ಟಿಯಾದ ಕಾರು, ಒರ್ವ ಸಾವು ಮೂವರ ಸ್ಥಿತಿ ಗಂಭಿರ
ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹಡಿನಬಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಸೇತುವೆ ಕೆಳಗೆ ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ ಓರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಿಗಿನ ಜಾವ ಸಂಭವಿಸಿದೆ.ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಎರಡು ಯುವ ಜೋಡಿಗಳು ಕರೆದೊಯ್ಯುತ್ತಿದ್ದ ಕಾರ್ ಹಡಿನಬಾಳ ಸೇತುವೆ ಎಡಭಾಗದಲ್ಲಿಂದ ರಸ್ತೆ ಬಿಟ್ಟು ಸೇತುವೆ ಅಡಿಯಲ್ಲಿರುವ ರಸ್ತೆಗೆ ಬಿದ್ದಿದೆ. … [Read more...] about ಸೇತುವೆ ಸೇತುವೆ ಮೇಲಿಂದ ಪಲ್ಟಿಯಾದ ಕಾರು, ಒರ್ವ ಸಾವು ಮೂವರ ಸ್ಥಿತಿ ಗಂಭಿರ
ಅಲೆಗೆ ಮರುಳಾದ ಮರಳು..ಅಳಿವೆಯಲ್ಲಿ ನಯನ ಮನೋಹರ ದೃಶ್ಯ ವೈಭವ
ಕಡಲಿನಲೆಗಳ ನಿರಂತರ ಹೊಯ್ದಾಟಕ್ಕೆ ಸಿಕ್ಕು ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಅಳಿವೆಯ ಸಂರಚನೆ. ದೀಪಾವಳಿಯ ಸಮಯದಲ್ಲಿ ಕಾಸರಕೋಡ ಟೊಂಕ ಅಳಿವೆಯಂತೂ ನೋಡುಗರ ಮನಸೂರೆಗೊಳ್ಳುವಂತ ಸೌಂದರ್ಯ ಸೃಷ್ಠಿಯಿಂದ ಗಮನ ಸೆಳೆಯಿತು.ಮೀನುಗಾರರ ಪಾಲಿಗೆ ಅಪಾಯಕಾರಿ ಅಳಿವೆ ಎಂದೇ ಕುಖ್ಯಾತಿಯಾಗಿರುವ ಟೊಂಕ ಅಳಿವೆಯಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬೃಹತ್ ಕಂಬಗಳನ್ನು ನಿರ್ಮಿಸಲು ಅಳಿವೆಯ ಒಡಲನ್ನು ಕೊರೆದ ಪರಿಣಾಮ ರಾಶಿ ರಾಶಿ ಮರಳು … [Read more...] about ಅಲೆಗೆ ಮರುಳಾದ ಮರಳು..ಅಳಿವೆಯಲ್ಲಿ ನಯನ ಮನೋಹರ ದೃಶ್ಯ ವೈಭವ
ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರಲಿ. ಎಸ್.ವರಲಕ್ಷ್ಮಿ
ಮಕ್ಕಳು ಒಬ್ಬರಿಗೊಬ್ಬರು ದೀಪವನ್ನು ಹಂಚುತ್ತಾ ಬೆಳಗಿಸುತ್ತಾ ಬೆಳೆಯುವವರು. ಸಮಾಜದ ಕತ್ತಲನ್ನು ಕಳೆಯಲು ಈ ಮಕ್ಕಳಿಂದ ಸಾಧ್ಯವಾಗುವಂತ ವಾತಾವರಣ ಸೃಷ್ಟಿಸಬೇಕಿದೆ. ಆದರೆ, ಬಾಲ್ಯವನ್ನು ಅತ್ಯುತ್ತಮವಾಗಿ ಕಳೆಯಲು ಬಿಡದೇ ಪರೀಕ್ಷೆ ಕೇಂದ್ರಿತವಾಗಿ ಪರಿವರ್ತನೆ ಮಾಡಲಾಗಿದ್ದು ಮಕ್ಕಳ ಬಾಲ್ಯದ ಮೇಲೆ ದೊಡ್ಡ ಏಟು ನೀಡಿದಂತೆ ಆಗಿದೆ. ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರುವಂತಾಗಲಿ.ಜೊತೆಗೆ ಸರ್ಕಾರದ ವಿವಿಧ ಯೋಜನೆಗಳು ಮಹಿಳೆ ಮತ್ತು ಮಕ್ಕಳ … [Read more...] about ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರಲಿ. ಎಸ್.ವರಲಕ್ಷ್ಮಿ




