• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಮೊಬೈಲ್ ಬಳಕೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಕಡಿಮೆ ಮಾಡಿದೆ; ಶಿವಪ್ಪ

November 20, 2020 by Vishwanath Shetty Leave a Comment

ಗ್ರಾಮ ಪಂಚಾಯತ್ ಸಾಲ್ಕೋಡ, ಡಾ|| ದಿನಕರ ದೇಸಾಯಿ ಗ್ರಂಥಾಲಯ ಇವರ ಸಂಯುಕ್ತ ಆಶ್ರಯದಲ್ಲಿ  "ಓದುವ ಬೆಳಕು" ಎನ್ನುವ ಕಾರ್ಯಕ್ರಮ ಆಯೋಜಿಸಲಾಯಿತು.  ಕಾರ್ಯಕ್ರಮವನ್ನು ಎಸ್.ಕೆ.ಪಿ ಜ್ಯೂನಿಯರ್ ಕಾಲೇಜಿನ ಇತಿಹಾಸ ಉಪನ್ಯಾಸಕ ಶಿವಪ್ಪ ರವರು ಉದ್ಘಾಟಿಸಿದರು.ನಂತರ ಮಾತನಾಡಿ, ಪುಸ್ತಕದ ಓದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆ ಜ್ಞಾನ ವರ್ಧನೆಯಾಗುತ್ತದೆ. ಇಂದಿನ ಅನಿವಾರ್ಯತೆಯ ಮೊಬೈಲ್ ಬಳಕೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಕಡಿಮೆ ಮಾಡಿದೆ. ಆ ನಿಟ್ಟಿನಲ್ಲಿ ಓದುವ … [Read more...] about ಮೊಬೈಲ್ ಬಳಕೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಕಡಿಮೆ ಮಾಡಿದೆ; ಶಿವಪ್ಪ

ವಿದ್ಯುತ್ ಸ್ಪರ್ಶ; ಯುವಕ ಸಾವು

November 20, 2020 by Vishwanath Shetty Leave a Comment

ಹೊನ್ನಾವರ: ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಗ್ರಿಂಡಿಂಗ್ ಯಂತ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಪರ್ಶವಾಗಿ  ಯುವಕೊನೊರ್ವ ಮೃತಪಟ್ಟ ಘಟನೆ ತಾಲೂಕಿನ ಕರ್ಕಿಯಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ. ಮೃತಪಟ್ಟ ವ್ಯಕ್ತಿ ತಾಲೂಕಿನ ಕರ್ಕಿ ಲಕ್ಷ್ಮಣತಿರ್ಥ ನಿವಾಸಿ ಮಹಮ್ಮದ್ ಎ.ಆರ್ ಸದ್ಯಾನ್(24). ಕರ್ಕಿ ರೈಲ್ವೆ ಸ್ಟೇಶನ್ ಕ್ರಾಸ್ ಹತ್ತಿರ ಇರುವ ರಮಣ ಇಂಜಿನಿಯರಿಂಗ್ ವರ್ಕ್ಸನಲ್ಲಿ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.  ಜೆ.ಸಿ.ಬಿ ಗೆ … [Read more...] about ವಿದ್ಯುತ್ ಸ್ಪರ್ಶ; ಯುವಕ ಸಾವು

ಸೇತುವೆ ಸೇತುವೆ ಮೇಲಿಂದ ಪಲ್ಟಿಯಾದ ಕಾರು, ಒರ್ವ ಸಾವು ಮೂವರ ಸ್ಥಿತಿ ಗಂಭಿರ

November 20, 2020 by Vishwanath Shetty Leave a Comment

ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹಡಿನಬಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಸೇತುವೆ ಕೆಳಗೆ ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ ಓರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಿಗಿನ ಜಾವ ಸಂಭವಿಸಿದೆ.ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಎರಡು ಯುವ ಜೋಡಿಗಳು ಕರೆದೊಯ್ಯುತ್ತಿದ್ದ ಕಾರ್ ಹಡಿನಬಾಳ ಸೇತುವೆ ಎಡಭಾಗದಲ್ಲಿಂದ ರಸ್ತೆ ಬಿಟ್ಟು ಸೇತುವೆ ಅಡಿಯಲ್ಲಿರುವ ರಸ್ತೆಗೆ ಬಿದ್ದಿದೆ. … [Read more...] about ಸೇತುವೆ ಸೇತುವೆ ಮೇಲಿಂದ ಪಲ್ಟಿಯಾದ ಕಾರು, ಒರ್ವ ಸಾವು ಮೂವರ ಸ್ಥಿತಿ ಗಂಭಿರ

ಅಲೆಗೆ ಮರುಳಾದ ಮರಳು..ಅಳಿವೆಯಲ್ಲಿ ನಯನ ಮನೋಹರ ದೃಶ್ಯ ವೈಭವ

November 20, 2020 by Lakshmikant Gowda Leave a Comment

ಕಡಲಿನಲೆಗಳ ನಿರಂತರ ಹೊಯ್ದಾಟಕ್ಕೆ ಸಿಕ್ಕು ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಅಳಿವೆಯ ಸಂರಚನೆ. ದೀಪಾವಳಿಯ ಸಮಯದಲ್ಲಿ ಕಾಸರಕೋಡ ಟೊಂಕ ಅಳಿವೆಯಂತೂ ನೋಡುಗರ ಮನಸೂರೆಗೊಳ್ಳುವಂತ ಸೌಂದರ್ಯ ಸೃಷ್ಠಿಯಿಂದ ಗಮನ ಸೆಳೆಯಿತು.ಮೀನುಗಾರರ ಪಾಲಿಗೆ ಅಪಾಯಕಾರಿ ಅಳಿವೆ ಎಂದೇ ಕುಖ್ಯಾತಿಯಾಗಿರುವ ಟೊಂಕ ಅಳಿವೆಯಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬೃಹತ್ ಕಂಬಗಳನ್ನು ನಿರ್ಮಿಸಲು ಅಳಿವೆಯ ಒಡಲನ್ನು ಕೊರೆದ ಪರಿಣಾಮ ರಾಶಿ ರಾಶಿ ಮರಳು … [Read more...] about ಅಲೆಗೆ ಮರುಳಾದ ಮರಳು..ಅಳಿವೆಯಲ್ಲಿ ನಯನ ಮನೋಹರ ದೃಶ್ಯ ವೈಭವ

ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರಲಿ. ಎಸ್.ವರಲಕ್ಷ್ಮಿ

November 19, 2020 by Vishwanath Shetty Leave a Comment

ಮಕ್ಕಳು ಒಬ್ಬರಿಗೊಬ್ಬರು ದೀಪವನ್ನು ಹಂಚುತ್ತಾ ಬೆಳಗಿಸುತ್ತಾ ಬೆಳೆಯುವವರು. ಸಮಾಜದ ಕತ್ತಲನ್ನು ಕಳೆಯಲು ಈ ಮಕ್ಕಳಿಂದ ಸಾಧ್ಯವಾಗುವಂತ ವಾತಾವರಣ ಸೃಷ್ಟಿಸಬೇಕಿದೆ. ಆದರೆ, ಬಾಲ್ಯವನ್ನು ಅತ್ಯುತ್ತಮವಾಗಿ ಕಳೆಯಲು ಬಿಡದೇ ಪರೀಕ್ಷೆ ಕೇಂದ್ರಿತವಾಗಿ ಪರಿವರ್ತನೆ ಮಾಡಲಾಗಿದ್ದು ಮಕ್ಕಳ ಬಾಲ್ಯದ ಮೇಲೆ ದೊಡ್ಡ ಏಟು ನೀಡಿದಂತೆ ಆಗಿದೆ. ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರುವಂತಾಗಲಿ.ಜೊತೆಗೆ ಸರ್ಕಾರದ ವಿವಿಧ ಯೋಜನೆಗಳು ಮಹಿಳೆ ಮತ್ತು ಮಕ್ಕಳ … [Read more...] about ಪರೀಕ್ಷೆಯನ್ನು ಯುದ್ಧವಾಗಿ ಕಾಣುವ ಭಯದಿಂದ ಮಕ್ಕಳು ಹೊರಬರಲಿ. ಎಸ್.ವರಲಕ್ಷ್ಮಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,413 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar