• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಕೊರೊನಾ ಪತ್ತೆಗೆ ಸುಲಭ;ದೇಹದ ಉಷ್ಣಾಂಶವನ್ನು ಪತ್ತೆಮಾಡುವ ತಂತ್ರಾಂಶ ಅಭಿವೃದ್ಧಿಪಡಿಸಿದ ಅಕ್ಷತಾ ಕರಿ, ನಾರಾಯಣ ಭಟ್, ಅಕ್ಷತಾ ಪಾಲೇಕರ್

October 27, 2020 by Lakshmikant Gowda Leave a Comment

ಹೊನ್ನಾವರ - ಬೆಂಬಿಡದೇ ಕಾಡುತ್ತಿರುವ ಕೊರೊನಾ ಸೋಂಕನ್ನು ಪತ್ತೆ ಮಾಡುವ ಪ್ರಯೋಗಗಳು ಭರದಿಂದ ಸಾಗಿರುವಾಗಲೇ ಸೋಂಕಿನ ಲಕ್ಷಣಗಳಲ್ಲೊಂದಾದ ದೇಹದ ಉಷ್ಠಾಶವನ್ನು ಕುಳಿತಲ್ಲಿಯೇ ಪತ್ತೆಮಾಡುವ ತಂತ್ರಾಂಶವನ್ನು ಜಿಲ್ಲೆಯ ಶಿರಸಿಯ ಅಕ್ಷತಾ ಕರಿ, ಸಿದ್ದಾಪುರ ತಾಲೂಕಿನ ದೊಡ್ಮನೆಯ ನಾಗರಾಜ ನಾರಾಯಣ ಭಟ್ ಹಾಗೂ ಹೊನ್ನಾವರದ ಪ್ರಥ್ವಿ ಪಾಲೇಕರ್ ಇವರುಗಳು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಕೊಕೊಸ್ಲ್ಯಾಬ್ ಇನೊವೆಟಿವ್ ಸೊಲ್ಯುಸನ್ ಕಂಪನಿಯ ಮೂಲಕ … [Read more...] about ಕೊರೊನಾ ಪತ್ತೆಗೆ ಸುಲಭ;ದೇಹದ ಉಷ್ಣಾಂಶವನ್ನು ಪತ್ತೆಮಾಡುವ ತಂತ್ರಾಂಶ ಅಭಿವೃದ್ಧಿಪಡಿಸಿದ ಅಕ್ಷತಾ ಕರಿ, ನಾರಾಯಣ ಭಟ್, ಅಕ್ಷತಾ ಪಾಲೇಕರ್

ಕಾನಕ್ಕಿ ವಿದ್ಯಾರ್ಥಿ ಗೆಳಯರ ಬಳಗದ ದಸರಾ ಕಾರ್ಯಕ್ರಮದಲ್ಲಿ ಲೈನ್‍ಮ್ಯಾನಗೆ ಸನ್ಮಾನ.

October 27, 2020 by Lakshmikant Gowda Leave a Comment

ಹೊನ್ನಾವರ - ಸಾಲ್ಕೋಡ್ ಗ್ರಾಮದ ಕಾನಕ್ಕಿಯ ಕುಚನಕೇರಿ ವಿದ್ಯಾರ್ಥಿ ಗೆಳೆಯರ ಬಳಗದ ನವರಾತ್ರಿಯ ಶಾರದಾ ಪೂಜೆ ಹಾಗೂ ದಸರಾ ಉತ್ಸವದಲ್ಲಿ ಊರಿನ ಮನೆಗಳಿಕೆ ವರ್ಷವಿಡೀ ಶ್ರಮಿಸುವ ಲೈನ್‍ಮ್ಯಾನ್ ವೀರಪ್ಪ ಅಂಗುರ ಅವರನ್ನು , ಎಸ್.ಎಸ್.ಎಲ್.ಸಿಯಲ್ಲಿ ಸಾಧನೆ ಮಾಡಿದ ಶಿವಕುಮಾರ ಹೆಗಡೆ ಮತ್ತು ಪಿ.ಯು.ಸಿ ದ್ವಿತೀಯ ವಿದ್ಯಾರ್ಥಿನಿ ಪೂಜಾ ಭಂಡಾರಿಯನ್ನು ಸನ್ಮಾನಿಸಿ ಗೌರವಿಸಿದರು. ಅತಿಥಿಗಳಾಗಿ ಸುರೇಶ ಹೆಗಡೆ ಆಗಮಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶಾರದಾ ಪೂಜೆ, ತೀರ್ಥ ಪ್ರಸಾದ … [Read more...] about ಕಾನಕ್ಕಿ ವಿದ್ಯಾರ್ಥಿ ಗೆಳಯರ ಬಳಗದ ದಸರಾ ಕಾರ್ಯಕ್ರಮದಲ್ಲಿ ಲೈನ್‍ಮ್ಯಾನಗೆ ಸನ್ಮಾನ.

ಪವಿಧರ ಸಮಸ್ಯೆಗೆ ಧ್ವನಿಯಾದಗಲು ಮುಂಚೂಣಿಯಲ್ಲಿರುವ ಎಸ್.ವಿ ಸಂಕನೂರು ಗೆಲ್ಲಿಸಬೇಕಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ: ಕೋಟಾ ಶ್ರೀನಿವಾಸ ಪೂಜಾರಿ

October 26, 2020 by Vishwanath Shetty Leave a Comment

ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಸಚೀವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ವಿಧಾನಪರಿಷತ್ತಿಗೆ ಪ್ರಥಮ ಬಾರಿ ಆಯ್ಕೆಯಾದ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆ ಬಗ್ಗೆ ಸದನದ ಬಾವಿಗಿಳಿದು ಪ್ರತಿಭಟನೆ ಮೂಲಕ ನ್ಯಾಯ ಒದಗಿಸಿದಂತಹ ಹೋರಾಟಗಾರರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕಿದೆ.ತಾನು ಆಯ್ಕೆಯಾದ ಕ್ಷೇತ್ರಕ್ಕೆ ನ್ಯಾಯ ಒದಗಿಸಿದಂತಹ ಸಂಕನೂರು ಮತ್ತೊಮ್ಮೆ ನಮ್ಮ ಪಕ್ಷದ ಚಿಹ್ನೆಯಡಿಯಲ್ಲಿ … [Read more...] about ಪವಿಧರ ಸಮಸ್ಯೆಗೆ ಧ್ವನಿಯಾದಗಲು ಮುಂಚೂಣಿಯಲ್ಲಿರುವ ಎಸ್.ವಿ ಸಂಕನೂರು ಗೆಲ್ಲಿಸಬೇಕಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ: ಕೋಟಾ ಶ್ರೀನಿವಾಸ ಪೂಜಾರಿ

ಖರ್ವಾ ಗ್ರಾಮದ ಮಹಾಸತಿ‌ ದೇವಾಲಯದಲ್ಲಿವಿಶೇಷ ಪೂಜೆ

October 26, 2020 by Vishwanath Shetty Leave a Comment

ವಿಜಯದಶಮಿ ಪ್ರಯುಕ್ತ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಹಾಸತಿ‌ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.ನವರಾತ್ರಿಯ ನಿಮಿತ್ತ ಪ್ರತಿದಿನ ದೇವಾಲಯದಲ್ಲಿ   ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ವಿಜಯದಶಮಿ ಪ್ರಯುಕ್ತ ಶ್ರೀ ಯಕ್ಷಿ ಮತ್ತು ಮಹಾಸತಿ ದೇವಿಗೆ ವಿಷೇಶ ಹೂವಿನ ಅಲಂಕಾರ, ಪ್ರಸಾದ ನೈವೇದ್ಯ ಮಾಡಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು. … [Read more...] about ಖರ್ವಾ ಗ್ರಾಮದ ಮಹಾಸತಿ‌ ದೇವಾಲಯದಲ್ಲಿವಿಶೇಷ ಪೂಜೆ

ವಿಧಾನ ಪರಿಷತ್ ಪ್ರವೇಶಿಸಲು ಕುಬೇರಪ್ಪಾ ಸೂಕ್ತ ವ್ಯಕ್ತಿ – ಎಚ್.ಕೆ. ಪಾಟೀಲ್

October 25, 2020 by Lakshmikant Gowda Leave a Comment

ಹೊನ್ನಾವರ : ಸತತ ನಾಲ್ಕು ಬಾರಿ ನನ್ನನ್ನು ವಿಧಾನ ಪರಿಷತ್ ಪ್ರವೇಶಿಸಲು ಕಾರಣರಾದ ಉತ್ತರಕನ್ನಡದ ಪದವೀಧರ ಮತದಾರರನ್ನು ನಾನೆಂದೂ ಮರೆಯಲಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ನುಡಿದರು.ಅವರು ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ವಿಧಾನ ಪರಿಷತ್ ಪದವೀಧರ ಮತದಾರರು, ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಮತದಾರರು ಪ್ರಜ್ಞಾವಂತರು, ಪ್ರಬುದ್ಧರು ಎಂದು … [Read more...] about ವಿಧಾನ ಪರಿಷತ್ ಪ್ರವೇಶಿಸಲು ಕುಬೇರಪ್ಪಾ ಸೂಕ್ತ ವ್ಯಕ್ತಿ – ಎಚ್.ಕೆ. ಪಾಟೀಲ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,451 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar