ಹೊನ್ನಾವರ – ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಜಾಗೃತೆ ವಹಿಸಬೇಕು. ಕಾನೂನು ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮನವಿ ಮಾಡಿದರು.ಅವರು ಪಟ್ಟಣದ ಶರಾವತಿ ಕಲಾಮಂದಿರದಲ್ಲಿ ಪೊಲೀಸ್ ಇಲಾಖೆಯ ಸಹಕಾರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು. ಹೆದ್ದಾರಿ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು … [Read more...] about ವಾಹನ ಚಾಲನೆಮಾಡುತ್ತಿರುವಾಗ ಮೊಬೈಲ್ ಬಳಸಿದರೆ ಕ್ರಿಮಿನಲ್ ಕೇಸ್ – ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ; ಎಸ್ಪಿ ಶಿವಪ್ರಕಾಶ ದೇವರಾಜು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಫಘಾತ ತಡೆಯಲು ಫೈಬರ್ ಬ್ಯಾರಿಕೇಡ್ ಅಳವಡಿಕೆ.
ಹೊನ್ನಾವರ: ತಾಲೂಕಿನ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯ ರಾಷ್ಟಿçÃಯ ಹೆದ್ದಾರಿ ೬೬ರಲ್ಲಿ ರಸ್ತೆ ಅಫಘಾತ ತಡೆಯುವ ಜೊತೆಗೆ ನಿಧಾನವಾಗಿ ವಾಹನ ಸಂಚಾರ ಮಾಡಲು ಹೆದ್ದಾರಿಯ ಆಯ್ದ ಭಾಗದಲ್ಲಿ ಫೈಬರ್ ಬ್ಯಾರಿಕೇಡ್ ಹಾಕಲು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾತವಲಯವಾದ ಗುಣಮಂತೆ, ಮಂಕಿ ಮಾವಿನಕಟ್ಟೆ, ಅರೆ, ಇಡಗುಂಜಿ ಕ್ರಾಸ್, ಅಪ್ಸರಕೋಂಡ ಭಾಗದಲ್ಲಿ ಈ ರೀತಿಯ ಬ್ಯಾರಿಕೇಡ್ ಅಳವಡಿಸಲಾಗಿದೆ. ಇತ್ತೀಚಿನ ದಿನದಲ್ಲಿ ಅತಿವೇಗದ … [Read more...] about ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಫಘಾತ ತಡೆಯಲು ಫೈಬರ್ ಬ್ಯಾರಿಕೇಡ್ ಅಳವಡಿಕೆ.
ಕಟಾವು ಮಾಡಿದ ಭತ್ತದ ಗದ್ದೆ ನೀರಿನಲ್ಲಿ ಮುಳುಗಡೆ
ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರು, ಹೊದ್ಕೆಶಿರೂರು ಭಾಗದಲ್ಲಿ ಬುಧವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಕಟಾವು ಮಾಡಿದ ಭತ್ತದ ಗದ್ದೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ರೈತರ ತೋಟಗಳಿಗೂ ವಿಪರೀತ ಹಾನಿ ಸಂಭವಿಸಿದೆ.ಚಂದಾವರದ ತೊರಗೋಡು, ಕಡ್ನೀರು, ಹೊದ್ಕೆ ಶಿರೂರು, ಹಳ್ಳಿಮೂಲೆ ಸೇರಿದಂತೆ ಹಲವು ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದಾಗಿ ಚಂದಾವರ ವ್ಯಾಪ್ತಿಯ ಜನರಿಗೆ ಮತ್ತೆ ಜಲಾಘಾತ … [Read more...] about ಕಟಾವು ಮಾಡಿದ ಭತ್ತದ ಗದ್ದೆ ನೀರಿನಲ್ಲಿ ಮುಳುಗಡೆ
ಮರಳು ಜಿ.ಪಿಎಸ್ ಬದಲಾಯಿಸುವಂತೆ ಮೊಳ್ಕೋಡ್ ಗ್ರಾಮಸ್ಥರಿಂದ ತಹಶೀಲ್ದಾರರಿಗೆ ಮನವಿ.
ಹೊನ್ನಾವರ : ತಾಲೂಕಿನ ಶರಾವತಿ ನದಿಯ ನಾಲ್ಕು ದಿಕ್ಕಿನಿಂದ ಸುತ್ತುವರೆದಿರುವ ದ್ವೀಪವಾದ ಮೊಳ್ಳೋಡ್ ಗ್ರಾಮಸ್ಥರು ಮರಳು ಗಣಿಗಾರಿಕೆಯಿಂದ ಈ ಹಿಂದಿನಿಂದಲೂ ಸಮಸ್ಯೆ ಅನುಭವಿಸುತ್ತಿದ್ದರು. ಮೊಳ್ಕೋಡ್ ಗ್ರಾಮದ ಸಮೀಪದ ನದಿ ತೀರದ ಪ್ರದೇಶವಾದ ತನ್ಮಡಗಿ, ಹೊಸಪಟ್ಟಣ, ಪಡುಕುಳಿ, ಮಾಳ್ಕೋಡ್, ಬಳಕೂರು ಭಾಗದಲ್ಲಿ ಸತತವಾಗಿ ಮರಳು ತೆಗೆಯುದರಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಮನೆ ಗೋಡೆ ಕುಸಿಯುದೋ ಎನ್ನುವ ಆತಂಕದಲ್ಲಿಯೇ ಜೀವನ … [Read more...] about ಮರಳು ಜಿ.ಪಿಎಸ್ ಬದಲಾಯಿಸುವಂತೆ ಮೊಳ್ಕೋಡ್ ಗ್ರಾಮಸ್ಥರಿಂದ ತಹಶೀಲ್ದಾರರಿಗೆ ಮನವಿ.
ಅಡಿಕೆ ಮರದಿಂದ ಆಯಾ ತಪ್ಪಿ ಕೆಳಕ್ಕೆ ಬಿದ್ದು ರೈತ ಸಾವು
ಹೊನ್ನಾವರ; ತಾಲೂಕಿನ ಮಹಿಮೆ ಗ್ರಾಮದ ಜಲಗಾರ ಮಂಜುನಾಥ ನಾರಾಯಣ ನಾಯ್ಕ(58) ತಮ್ಮದೇ ಮನೆಯ ತೋಟದಲ್ಲಿ ಅಡಿಕೆ ಮರದಿಂದ ಅಡಿಕೆ ಕೊಯ್ಲು ಮಾಡುವಾಗ ಆಯಾ ತಪ್ಪಿ ಅಡಿಕೆ ಮರದಿಂದ ಕೆಳಕ್ಕೆ ಬಿದ್ದಿದ್ದರು. ಕೂಡಲೇ ಚಿಕಿತ್ಸೆಗಾಗಿ ತಾಲೂಕ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಅಡಿಕೆ ಮರದಿಂದ ಆಯಾ ತಪ್ಪಿ ಕೆಳಕ್ಕೆ ಬಿದ್ದು ರೈತ ಸಾವು




