ಹೊನ್ನಾವರ: ಕಳೆದ ನಾಲ್ಕು ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ, ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಹಾನಿ ಸಂಭವಿಸಿದೆ. ಗುಡ್ಡಕುಸಿತ ಮತ್ತು ಮರಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯಾಗಿದೆ.ಕೊಡಾಣಿಯಯಲ್ಲಿ ವೆಂಕಟ್ರಮಣ ನಾರಾಯಣ ಹೆಗಡೆ ಅವರ ಮನೆಯ ಮೇಲೆ ಗುಡ್ಡದ ಮಣ್ಣು ಜಾರಿ ಬಂದು ಮನೆಯು ಸಂಪೂರ್ಣ ನೆಲಸಮವಾಗಿದೆ. ಮನೆಯೊಳಗಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಅಡಕೆ ಮಣ್ಣಿನಲ್ಲಿ ಹೂತು ಹೋಗಿದೆ. ಮನೆಯಲ್ಲಿದ್ದ … [Read more...] about ಗಾಳಿ ಮಳೆ ಮನೆಗಳಿಗೆ ಹಾನಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಶರಾವತಿ ಅಳಿವೆ ಸಮಸ್ಯೆ ಬಗೆಹರಿಸುವಂತೆ ಪರ್ಶಿಯನ್ ಬೋಟ್ ಸಂಘಟನೆಯಿಂದ ಮನವಿ
ಹೊನ್ನಾವರ: ಶರಾವತಿ ಅಳಿವೆಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿ ಮೀನುಗಾರರ ದೋಣಿಯನ್ನು ಮತ್ತು ಜೀವವನ್ನು ರಕ್ಷಿಸುವಂತೆ ಕೋರಿ ಹೊನ್ನಾವರ ಪರ್ಶಿಯನ್ ಬೋಟ್ ಮಾಲೀಕರ ಸಂಘ, ಹೊನ್ನಾವರ ಮೀನು ವ್ಯಾಪರಸ್ಥರ ಸಂಘಟನೆ ಟೊಂಕಾ ಜಂಟಿಯಾಗಿ ತಹಶೀಲ್ದಾರರಿಗೆ ಮನವಿ ನೀಡಿತು.ಶರಾವತಿ ನದಿಯ ಹರಿವಿನಲ್ಲಿ ಬದಲಾವಣೆ ಉಂಟಾದ ಪರಿಣಾಮ ಸಮುದ್ರದ ಅಳಿವೆ ಮುಖಜ ಭೂಮಿಯಲ್ಲಿ ಕೆಸರು ತುಂಬಿ ಮೀನುಗಾರಿಕಾ ದೋಣಿಗಳ ದುರಂತಗಳು ಉಂಟಾಗುತ್ತಿವೆ. ಇದರಿಂದ ಈ ಭಾಗದ ಮೀನುಗಾರಿಕೆಗೆ ಹಿನ್ನಡೆ … [Read more...] about ಶರಾವತಿ ಅಳಿವೆ ಸಮಸ್ಯೆ ಬಗೆಹರಿಸುವಂತೆ ಪರ್ಶಿಯನ್ ಬೋಟ್ ಸಂಘಟನೆಯಿಂದ ಮನವಿ
ಅಗ್ನಿ ಅವಘಡ ಹೊಂದಿದ ಮನೆಗೆ ೫ ಲಕ್ಷ ಪರಿಹಾ ಧನದ ಚೆಕ್ ವಿತರಿಸಿದ ಶಾಸಕ ಸುನೀಲ ನಾಯ್ಕ
ಕೆಲ ತಿಂಗಳುಗಳ ಹಿಂದೆ ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿ ಮೋಟೆಕೇರಿಯಲ್ಲಿ ಶ್ರೀ ಅಣ್ಣಯ್ಯ ಸಣಕೂಸ ಗೌಡ ಇವರು ಸುಮಾರು 48 ಜನ ಕೂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ 75 ವರ್ಷ ಇತಿಹಾಸದ ಮನೆಯು ಅಗ್ನಿ ದುರಂತಕ್ಕೆ ಸಂಪೂರ್ಣ ಆಹುತಿಯಾಗಿದ್ದು ಬಡಕುಂಟಬ ಮನೆಯನ್ನು ಕಳೆದುಕೊಂಡಿತ್ತು.ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ತಾತ್ಕಾಲಿಕ ನಿರ್ವಹಣೆಗೆ ಬಟ್ಟೆ ಬರೆ ಸೇರಿದಂತೆ 50 ಸಾವಿರ ರೂಪಾಯಿ ನಗದು ಹಣವನ್ನು ವಯಕ್ತಿಕವಾಗಿ ನೀಡಲಾಗಿತ್ತು ಹಾಗೂ ಸರ್ಕಾರದಿಂದ … [Read more...] about ಅಗ್ನಿ ಅವಘಡ ಹೊಂದಿದ ಮನೆಗೆ ೫ ಲಕ್ಷ ಪರಿಹಾ ಧನದ ಚೆಕ್ ವಿತರಿಸಿದ ಶಾಸಕ ಸುನೀಲ ನಾಯ್ಕ
ಹೊನ್ನಾವರ ತಾತ್ಕಲಿಕ ಬಸ್ ನಿಲ್ದಾಣ ಸುವ್ಯವಸ್ಥಿತಗೊಳಿಸುವಂತೆ ಕರವೇ ಪ್ರವೀಣ ಶೆಟ್ಟಿ ಬಣದಿಂದ ಮನವಿ ಸಲ್ಲಿಕೆ
ಹೊನ್ನಾವರ;ತಾತ್ಕಲಿಕ ಬಸ್ ನಿಲ್ದಾಣವನ್ನು ಸುವ್ಯವಸ್ಥಿತವಾಗಿ ಆರಂಭಿಸುವಂತೆ ಕರವೇ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಹೊನ್ನಾವರ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣದ ಕಾರಣದಿಂದ ಸ್ಥಳವಕಾಶದ ಸಮಸ್ಯೆ ಹಿನ್ನಲೆಯಲ್ಲಿ ರಸ್ತೆ ಮಧ್ಯೆಯೆ ನಿಲ್ಲುತ್ತಿರುದರಿಂದ ಸಾರ್ವಜನಿಕರಿಗೆ ಸಂಚಾರ ನಡೆಸಲು ಸಮಸ್ಯೆ ಉಂಟಾಗಿದೆ.ತಾತ್ಕಲಿಕ ಬಸ್ ನಿಲ್ದಾಣವನ್ನು ಪೋಲಿಸ್ ಮೈದಾನದಲ್ಲಿ ನಿರ್ಮಾಣ ಮಾಡಲು ಹೋರಟಿದ್ದಾರೆ. ಇದು ಸುರಕ್ಷಿತವಲ್ಲ. ಇದರ ಬದಲಿಗೆ … [Read more...] about ಹೊನ್ನಾವರ ತಾತ್ಕಲಿಕ ಬಸ್ ನಿಲ್ದಾಣ ಸುವ್ಯವಸ್ಥಿತಗೊಳಿಸುವಂತೆ ಕರವೇ ಪ್ರವೀಣ ಶೆಟ್ಟಿ ಬಣದಿಂದ ಮನವಿ ಸಲ್ಲಿಕೆ
ಮುಂದುವರಿದ ಗಾಳಿ ಮಳೆ ಮನೆಗಳಿಗೆ ಹಾನಿ
ಹೊನ್ನಾವರ – ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಗಾಳಿ ಮಳೆಗೆ ತಾಲೂಕಿನಲ್ಲಿ ಹಲವು ಕಡೆ ಮರಗಳು ಉರುಳಿ ಮನೆಗಳಿಗೆ ಹಾನಿಯಾಗಿದೆ.ಹಡಿನಬಾಳದ ಮಂಜುನಾಥ ಗಣೇಶ ಹೆಗಡೆ ಅವರ ಮನೆಯಮೇಲೆ ತೆಂಗಿನ ಮರ ಬಿದ್ದು ಅಂದಾಜು 13 ಸಾವಿರದಷ್ಟು ಹಾನಿಯಾಗಿದೆ. ಮಂಕಿ ತಾಳಮಕ್ಕಿಯ ನಾರಾಯಣ ತಿಪ್ಪಯ್ಯ ನಾಯ್ಕ ಅವರ ಹಳೆಯ ಮನೆ ಸಂಪೂರ್ಣ ಧರಾಶಾಯಿಯಾಗಿ ಅಪಾರ ನಷ್ಟ ಅನುಭವಿಸಿದ್ದಾರೆ. … [Read more...] about ಮುಂದುವರಿದ ಗಾಳಿ ಮಳೆ ಮನೆಗಳಿಗೆ ಹಾನಿ



