ಹೊನ್ನಾವರ : ಸರ್ಕಾರದ ಆದೇಶದನ್ವಯ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ, ಪಪಂ ಕಚೇರಿಯ ಸಿಬ್ಬಂದಿಗಳು ದಿಢೀರನೇ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.ಪ.ಪಂ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ್ ನಿರ್ದೇಶನದಂತೆ ಪಟ್ಟಣದ ಪಟ್ಟಣದ ಹೂ-ಹಣ್ಣಿನ ಅಂಗಡಿ, ಬೇಕರಿ ಬಟ್ಟೆ ಅಂಗಡಿ ಸೇರಿದಂತೆ ವಿವಿಧೆಡೆ ಒಟ್ಟೂ 7 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡು 300 … [Read more...] about ದಿಢೀರ ದಾಳಿ : ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಇಲಿ ಪಾಷಾಣ ಸೇವಿಸಿ ಯುವಕ ಆತ್ಮಹತ್ಯೆ
ಹೊನ್ನಾವರ : ತಾಲೂಕಿನ ನಗರಬಸ್ತಿಕೇರಿಯ ದೇವಿಗದ್ದ ನಿವಾಸಿ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಸಂತೋಷ ಮಂಜುನಾಥ ನಾಯ್ಕ(18) ಅತಹತ್ಯೆ ಮಾಡಿಕೊಂಡ ಯುವಕ ಈತ ಜೂ.24ರಂದು ಬಾಡಿಗೆಗೆ ಹೊನ್ನಾವರಕ್ಕೆ ತೆರಳಿದ್ದ.ಈ ವೇಳೆ ಯಾವುದೋ ವಿಷಯದಲ್ಲಿ ಸಂತೋಷ್ನೊAದಿಗೆ ದ್ವೇಷದಿಂದಿದ್ದ ಅವನ ಪರಿಚಯಸ್ಥರಾಗಿರುವ ಆರೋಪಿತರಾದ ನಗರಬಸ್ತಿಕೇರಿ ಗಾಳಗೂರ ನಿವಾಸಿಗಳಾದ ದೀಪಕ ಈಶ್ವರ ನಾಯ್ಕ, ಪವನ ಶಂಕರ ನಾಯ್ಕ, ಸಂತೋಷ ಈಶ್ವರ ನಾಯ್ಕ ಫೋನ್ ಮಾಡಿ ನಿನ್ನ … [Read more...] about ಇಲಿ ಪಾಷಾಣ ಸೇವಿಸಿ ಯುವಕ ಆತ್ಮಹತ್ಯೆ
ಮರ ಬಿದ್ದು ಮನೆಗಳಿಗೆ ಹಾನಿ
ಹೊನ್ನಾವರ: ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳಿಗೆ ತಾಲೂಕಿನ ವಿವಿಧ ಕಡೆ ಮನೆ, ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ.ತಾಲೂಕಿನ ಕರ್ಕಿಯ ನಿವಾಸಿ ರಾಮಚಂದ್ರ ಕೆಂಚ ನಾಯ್ಕ ಹಾಗೂ ಭಾಸ್ಟೇರಿಯ ಕನ್ನೆ ಕಣಿಯಾ ಮುಕ್ರಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕಾಸರಕೋಡದ ನಿವಾಸಿ ಫಾತಿಮಾ ಸಾಲ್ವದೋರ ಡಯಾಸ್ ಅವರ ಮನೆಗೆ ಹಾನಿಯಾಗಿದೆ.ಗುಂಡಿಬೈಲ್ ನಿವಾಸಿ ಈಶ್ವರ ಗಣಪ ಹಳ್ಳೇರ್ … [Read more...] about ಮರ ಬಿದ್ದು ಮನೆಗಳಿಗೆ ಹಾನಿ
ತಾ.ಪಂ ಎಫ್ ಡಿಸಿಗೆ 3 ವರ್ಷ ಜೈಲು
ಹೊನ್ನಾವರ : ಪೋರ್ಜರಿ ಸಹಿ ಮಾಡಿ ಆರೋಪಿಗೆ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಮತ್ತು ರೂ. 30 ಸಾವಿರ ದಂಡ ವಿಧಿಸಿದೆ.ಕುಮಟಾದ ದೇವರಹಕ್ಕಲದ ಪ್ರಭಾತನಗರ ನಿವಾಸಿಯಾದ ರವೀಂದ್ರ ವಾಸುದೇವ ನಾಯ್ಕ ಬಂಧಿತ ಆರೋಪಿಯಾಗಿದ್ದು, ತಾಲೂಕು ಪಂಚಾಯತ್ ನಲ್ಲಿ ಎಫ್ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಬ್ಯಾಂಕಿನ ಲೆಟರ್ ಹೆಡ್ ಮತ್ತು ಫಾರ್ಮ್ ನಂ. 35 ರಲ್ಲಿ … [Read more...] about ತಾ.ಪಂ ಎಫ್ ಡಿಸಿಗೆ 3 ವರ್ಷ ಜೈಲು
ಅಪಘಾತ ಪ್ರಕರಣ: ಚಾಲಕಗೆ 2 ವರ್ಷ ಜೈಲು
ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸೂಳೆ ಮುರ್ಕಿ ಬಳಿ ರಾ.ಹೆ. 69ರಲ್ಲಿ ಅಪಘಾತ ಮಾಡಿದ ಆರೋಪಿ ಟೆಂಪೋ ಚಾಲಕ ಕೆಳಗಿನಮೂಡ್ಕಣಿ ಗ್ರಾಮದ, ಶಾಂತಾ ಡುಮ್ಮಿಂಗ್ ಗೊನ್ಸಾಲ್ವಿಸ್ ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದಯವರು 2 ವರ್ಷ ಜೈಲು ಶಿಕ್ಷೆ, 2,500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಆರೋಪಿಯು 2016ರ ಏ.24ರಂದು ಸಂಜೆ 5.30 ಗಂಟೆ ಸಮಯಕ್ಕೆ ಸಿದ್ದಾಪುರದ ಹಲಗೇರಿಯಲ್ಲಿ … [Read more...] about ಅಪಘಾತ ಪ್ರಕರಣ: ಚಾಲಕಗೆ 2 ವರ್ಷ ಜೈಲು