ಹೊನ್ನಾವರ: ತಾಲೂಕಿನ ಕಾಸರಕೋಡ ಮಲ್ಲುಖುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾ ಎಲ ಭಟ್ ಇವರನ್ನು ಕ್ಷೇತ್ರಶಿಕ್ಷಣಾಧಿಕಾರಿ ಕಛೇರಿಯಲ್ಲಿ ಬಿಳ್ಕೂಡುವ ಮೂಲಕ ಗೌರವ ಸಲ್ಲಿಸಲಾಯಿತು. 35 ವರ್ಷ ಸುಧಿರ್ಘ ಅವಧಿಯಲ್ಲಿ ಹಳಿಯಾಳ ಮತ್ತು ಹೊನ್ನಾವರದಲ್ಲಿ ಸೇವೆ ಸಲ್ಲಿಸಿ ಜನಮನ್ನಣಿಗೆ ಪಾತ್ರವಾಗುವುದಲ್ಲದೇ ಅನೇಕ ಕ್ರೀಡಾಪಟುಗಳಿಗೆ ತರಬೇತಿ ನಿಡಿದ್ದರು. ಇವರಿಂದ ತರಬೇತಿ ಪಡೆದ ಕ್ರೀಡಾಪಟುಗಳು ರಾಜ್ಯ … [Read more...] about ಸೇವಾ ನಿವೃತಿಯಾದ ದೈಹಿಕ ಶಿಕ್ಷಕಿ ವಿಜಯಾ ಎಲ್.ಭಟ್ ಇವರಿಗೆ ದೈಹಿಕ ಶಿಕ್ಷಕ ಸಂಘದಿಂದ ಗೌರವಪೂರ್ವಕ ಬಿಳ್ಕೋಡುಗೆ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರ – ಗೇರಸೊಪ್ಪ – ಬಂಗಾರಮಕ್ಕಿಯಲ್ಲಿ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಪುನಶ್ಚೇತನ ಶಿಬಿರ
ಹೊನ್ನಾವರ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ – ಸಂಸ್ಕೃತ ಭಾರತೀ ಸಹಯೋಗದಲ್ಲಿ ಗೇರಸೊಪ್ಪ ಬಂಗಾರಮಕ್ಕಿಯಲ್ಲಿ ಸಂಸ್ಕೃತ ಶಿಕ್ಷಕರ ರಾಜ್ಯ ಮಟ್ಟದ ಪುನಶ್ಚೇತನ ಸಂಸ್ಕೃತ ಭಾಷಾ ಬೋಧನಾ ವರ್ಗ 24-07-2019 ರಿಂದ 1-08-2019 ರ ತನಕ ನಡೆಯಲಿದೆ. 24-07-2019 ಬುಧವಾರ ಬೆಳಿಗ್ಗೆ 10. ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ವಿಶ್ರಾಂತ … [Read more...] about ಹೊನ್ನಾವರ – ಗೇರಸೊಪ್ಪ – ಬಂಗಾರಮಕ್ಕಿಯಲ್ಲಿ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಪುನಶ್ಚೇತನ ಶಿಬಿರ
ಹೃದಯಕ್ಕೆ ವಾಟ್ಸಾಪ್ ಸಲಹೆ – 24 ತಾಸು, 82,388 ಜನ ನೋಡಿದರು
ಹೊನ್ನಾವರ ಜು. 22 : ಮಂಗಳೂರು ಜ್ಯೋತಿಯಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಇವರ ನೂತನ ಯೋಜನೆ ಹೃದಯ ಸಮಸ್ಯೆಗೆ ವಾಟ್ಸಾಪ್ ಸಲಹೆ ಎಂಬ ಸುದ್ದಿಯನ್ನು 24ತಾಸುಗಳಲ್ಲಿ 82,388 ಜನ ನೋಡಿದ್ದಾರೆ. 603 ಜನ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವೈದ್ಯರುಗಳ ಸಹಿತ 60ಜನ ಸ್ಪಂದಿಸಿದ್ದು, ತುರ್ತು ಚಿಕಿತ್ಸೆ ಅಗತ್ಯವುಳ್ಳ ಇಳಿವಯಸ್ಸಿನ 20ಜನರಿಗೆ ಡಾ. ಕಾಮತ್ ಸಲಹೆ, ಸೂಚನೆ ನೀಡಿದ್ದಾರೆ.ಹಾವೇರಿ, ಚಿತ್ರದುರ್ಗ 2, … [Read more...] about ಹೃದಯಕ್ಕೆ ವಾಟ್ಸಾಪ್ ಸಲಹೆ – 24 ತಾಸು, 82,388 ಜನ ನೋಡಿದರು
ಪತ್ರಕರ್ತ ದಿನೇಶ್ ಹೆಗಡೆ,ಡಿವೈಎಸ್ಪಿ ವೆಲೆಂಟೈನ್ ಡಿಸೋಜಾಗೆ ಸನ್ಮಾನ
ಹೊನ್ನಾವರ: ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಮಾಧ್ಯಮ ಪಾತ್ರ ಮಹತ್ವವಾದುದು' ಮಲೆನಾಡಿನ ಪತ್ರಕರ್ತರು ಇಲ್ಲಿನ ಸೌಂದರ್ಯರಾಶಿಯ ಸೊಬಗಿನಂತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಹೇಳಿದರು. ಪಟ್ಟಣ ಪಂಚಾಯತಿ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಯೋಜನೆಗಳನ್ನು ಸಿದ್ದಪಡಿಸಲು ಮತ್ತು … [Read more...] about ಪತ್ರಕರ್ತ ದಿನೇಶ್ ಹೆಗಡೆ,ಡಿವೈಎಸ್ಪಿ ವೆಲೆಂಟೈನ್ ಡಿಸೋಜಾಗೆ ಸನ್ಮಾನ
ಪ್ರೊ.ಸುರೇಶ ಎಸ್. ಲಯನ್ ಜೋನ್ ಚೇರ್ಪರ್ಸನ್
ಹೊನ್ನಾವರ:ಇಲ್ಲಿಯ ಎಸ್.ಡಿ.ಎಂ. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸುರೇಶ ಎಸ್. 2019-20ನೇ ಸಾಲಿಗೆ ಲಯನ್ಸ್ ಜೋನ್ ಪರ್ಸನ್ ಆಗಿ ಆಯ್ಕೆಯಾಗಿದ್ದಾರೆ. ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಶಶಿಧರನ್ ನಾಯರ್ ಸುರೇಶ ಅವರನ್ನು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಹೊನ್ನಾವರ,ಅಂಕೋಲ,ಕಾರವಾರ,ಸದಾಶಿವಗಡ ಹಾಗೂ ಗೋಕರ್ಣ ಲಯನ್ಸ್ ಕ್ಲಬ್ಗಳ ಚಟುವಟಿಕೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಲಯನ್ ಜೋನ್ಪರ್ಸನ್ ಸುರೇಶ ಅವರಿಗೆ ವಹಿಸಲಾಗಿದ್ದು … [Read more...] about ಪ್ರೊ.ಸುರೇಶ ಎಸ್. ಲಯನ್ ಜೋನ್ ಚೇರ್ಪರ್ಸನ್



