ಹೊನ್ನಾವರ: ಜನರಲ್ಲಿ ಬಡತನ, ಬರಗಾಲ, ಮೂಲಭೂತ ಸಮಸ್ಯೆಗಳಿಂದ ನಮ್ಮನ್ನು ಆಳುವ ಸರ್ಕಾರಕ್ಕಿಂತ `ಕಣ ್ಣಗೆ ಕಾಣದ ಅಗೋಚರ ಶಕ್ತಿಯು ಕಾಪಾಡುತ್ತದೆ' ಎಂಬ ನಂಬಿಕೆ ಜನರಲ್ಲಿ ಬಲವಾಗಿ ಬೇರೂರಿದೆ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತ ಹೇಳಿದರು. ತಾಲೂಕಿನ ಚಿಕ್ಕನಕೋಡದ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವದ ನಿಮಿತ್ತ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರ್ಮಿಕ ಕ್ಷೇತ್ರಗಳು … [Read more...] about ಧಾರ್ಮಿಕ ಕ್ಷೇತ್ರಗಳು ಮನುಷ್ಯನಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ;ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಿಶೇಷ ಚೇತನ ಮಕ್ಕಳ ಪ್ರತಿಭೆ ಪ್ರರ್ದಶನ
ಹೊನ್ನವರ , ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಉತ್ತರ ಕನ್ನಡ ಕಾರವಾರಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಕಾರವಾರ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರವಾರ ಹಾಗೂ ಜಿಲ್ಲೆಯ ಎಲ್ಲಾ ವಿಶೇಷ ಶಾಲಾ ಸಂಸ್ಥೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಪಿ ಸಮಾಜ ಸೇವಾ ಸಂಸ್ಥೆಯ ವತಿಯಿಂದ ನಡೆಸಲ್ಪಡುವ ಪೆದ್ರು ಪೊವೆಡಾ ವಿಶೇಷ ಶಾಲೆ ಹೊನ್ನಾವರ ಇದರ ನೇತ್ರತ್ವದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣ 2018ರ ಕಾರ್ಯಕ್ರಮದ ಅಂಗವಾಗಿ ಸೇಂಟ್ ಆಂತೋನಿ ಪ್ರೌಢ ಶಾಲೆ … [Read more...] about ವಿಶೇಷ ಚೇತನ ಮಕ್ಕಳ ಪ್ರತಿಭೆ ಪ್ರರ್ದಶನ
ವಿಜ್ನಾನ ವಸ್ತು ಪ್ರದರ್ಶನ;ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ
ಹೊನ್ನಾವರ ,ಉತ್ತರ ಕನ್ನಡ ಜಿಲ್ಲೆಯ ಇನಸ್ಪೈರ ಅವಾರ್ಡ ವಿಜ್ನಾನ ವಸ್ತು ಪ್ರದರ್ಶನ ಇದರಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಆದರ್ಶ ಉಮೇಶ ಹೆಗಡೆ ಇವನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾನೆ. ಈ ವಿದ್ಯಾರ್ಥಿಯನ್ನು ಹಾಗೂ ಇವನ ಮಾರ್ಗದರ್ಶಿ ಶಿಕ್ಷಕಿಯರಾದ ಮಾನಸಾ ಹೆಗಡೆ ಮತ್ತು ಐಶ್ವರ್ಯ ಹೊನ್ನಾವರ ಇವರನ್ನು ಶ್ರೀ ಭಾರತೀ ಎಜ್ಯುಕೆಶನ್ ಟ್ರಸ್ಟಿನ ಆಡಳಿತ ಮಂಡಳಿಯವರು ಮತ್ತು ಶ್ರೀ ಭಾರತೀ ಆಂಗ್ಲ … [Read more...] about ವಿಜ್ನಾನ ವಸ್ತು ಪ್ರದರ್ಶನ;ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ
ಹೊನ್ನಾವರ ಲಯನ್ಸ್ ಕ್ಲಬ್ಬಿಗೆ ನೂತನ ಸದಸ್ಯರ ಸೇರ್ಪಡೆ
ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸ್ ಸಭಾ ಭವನದಲ್ಲಿ ನೂತನ ಸದಸ್ಯರ ಸೇರ್ಪಡೆ ಮತ್ತು ಪ್ರಮಾಣವಚನ ಬೋಧನೆ ಕಾರ್ಯಕ್ರಮ ನಡೆಯಿತು.ವೈಸ್ ಡಿಸ್ಡಿಕ್ಟ ಗವರ್ನರ ಎಂ.ಜೆ.ಎಫ್ ಲಯನ್ ಡಾ| ಗಿರೀಶ ಕುಚಿನಾಡರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ಸದಸ್ಯರ ಕರ್ತವ್ಯ ಜವಾಬ್ದಾರಿ ಹಕ್ಕು ಸೇವಾಕಾರ್ಯಗಳ ಕುರಿತು ತಿಳಿಸಿದರು. ವಿನೋದ ನಾಯ್ಕ ಮಾವಿನಹೊಳೆ, ರೋಶನಶೇಟ ಹೊನ್ನಾವರ ದಯಾನಂದ ನಾರಾಯಣ ಗೌಡ ಮರಬಳ್ಳಿ, ಜಗದೀಶ ನಾಯ್ಕ ಹೊನ್ನಾವರ ಪ್ರಮಾಣವಚನ ಸ್ವೀಕರಿಸಿ, … [Read more...] about ಹೊನ್ನಾವರ ಲಯನ್ಸ್ ಕ್ಲಬ್ಬಿಗೆ ನೂತನ ಸದಸ್ಯರ ಸೇರ್ಪಡೆ
ಯುವಕರಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಲು ಕ್ರೀಡೆ ಅವಶ್ಯಕ ;ಡಾ|| ಜಿ.ಎಸ್.ಹೆಗಡೆ
ಹೊನ್ನಾವರ . ನೆಹರು ಯುವ ಕೇಂದ್ರ ಕಾರವಾರ ,ಯುವ ಕಾರ್ಯ ಕ್ರೀಡಾ ಸಚಿವಾಲಯ ,ತಾಲೂಕ ಯುವ ಒಕ್ಕೂಟ ಹೊನ್ನಾವರ .ಡಾ|| ಬಿ.ಆರ್ ಅಂಬೇಡ್ಕರ ಹಳ್ಳೇರ ಯುವಕ ಸಂಘ ಕೆಳಗಿನ ಮೂಡ್ಕಣ ಇವರ ಸಂಯುಕ್ತ ಆಶ್ರಯದಲ್ಲಿ ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕ ಮಟ್ಟದ ಕ್ರೀಡಾ ಕೂಟ ನಡೆಯಿತು. ತಾಲೂ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಪ್ರಾಸ್ತಾವಿಕ ಮಾತನಾಡಿ ನೆಹರು ಯುವ ಕೇಂದ್ರ ಗ್ರಾಮೀಣ ಯುವ ಜನತೆಯನ್ನು ರಾಷ್ಟÀ ನಿರ್ಮಾಣ ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ … [Read more...] about ಯುವಕರಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಲು ಕ್ರೀಡೆ ಅವಶ್ಯಕ ;ಡಾ|| ಜಿ.ಎಸ್.ಹೆಗಡೆ




