ಹೊನ್ನಾವರ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ದಿ.À 30-04-2018 ರಿಂದ 09-05-2018 ರವÀರೆಗೆ ಹೊನ್ನಾವರ ತಾಲೂಕಿನ ಕೆರೆಕೋಣನಲ್ಲಿರುವ ಡಾ|| ದಿನಕರದೇಸಾಯಿ ಗ್ರಂಥಾಲಯ, ಕೆರೆಕೋಣ ಇದರ ಆವಾರದಲ್ಲಿ, 6 ರಿಂದ 16 ವರ್ಷ ವಯೋಮಾನದ ಮಕ್ಕಳಿಗಾಗಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ, ಇದಕ್ಕೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ … [Read more...] about ಕೆರೆಕೋಣನಲ್ಲಿ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅಂಚೆ ಕಛೇರಿ ಸ್ಥಳಾಂತರ;ಸಾರ್ವಜನಿಕರ ವಿರೋಧ
ಹೊನ್ನಾವರ :ತಾಲೂಕಿನ ಹಡಿನಬಾಳ ಪಂಚಾಯತ್ ವ್ಯಾಪ್ತಿಯ ಮುಖ್ಯ ಅಂಚೆ ಕಛೇರಿ ಸ್ಥಳಾಂತರಿಸುವದನ್ನು ಸಾರ್ವಜನಿಕರು ವಿರೋಧಿದ್ದಾರೆ. ಇಲ್ಲಿನ ಹಡಿನಬಾಳ ಮುಖ್ಯ ಅಂಚೆ ಕಛೇರಿಯು ಕಳೆದ 20 ವರ್ಷಗಳಿಂದ ಮಂಜುನಾಥ ಶೇಟ್ ಇವರ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪಂಚಾಯತ್ ವ್ಯಾಪ್ತಿಗೆ ಬರುವ ಸುತ್ತ ಮುತ್ತಲಿನ ಊರಿನ ಜನರಿಗೆ ಬಹಳ ಅನುಕೂಲಕರವಾಗಿದೆ. ಆದರೆ ಅಂಚೆ ಕಛೇರಿಯನ್ನು ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಸ್ಥಳಾಂತರಿಸಲು ಉದ್ದೇಶಿಸಿರುವ ಗ್ರಾಮ ಪಂಚಾಯತ್ … [Read more...] about ಅಂಚೆ ಕಛೇರಿ ಸ್ಥಳಾಂತರ;ಸಾರ್ವಜನಿಕರ ವಿರೋಧ
Apmc market report 23-4-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Factory Average 1 Quintal 10229 10749 10439Arecanut Hale Chali Average 2 Quintal 16100 22650 19370Arecanut Hosa Chali Average 2 Quintal 18709 20550 19629 2] MARKET: … [Read more...] about Apmc market report 23-4-2018
ಎ.23 ರಂದು ಸಂಜೆ 5.30 ಕ್ಕೆ ಕರ್ಕಿಯ ಶ್ರೀ ಚೆನ್ನಕೇಶವ ಹೈಸ್ಕೂಲ್ ಸಭಾಭವನದಲ್ಲಿ ‘ನಗೆನಾಟಕ’ದೊಂದಿಗೆ ‘ವಿಶ್ವ ಪುಸ್ತಕ
ಹೊನ್ನಾವರ .ದಿನಾಚರಣೆ’ ಉಪನ್ಯಾಸವು ; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಉ.ಕ. ‘ಸಿರಿಗನ್ನಡ ಪುಸ್ತಕ ಮನೆ’ಯ ಸಹಯೋಗದೊಂದಿಗೆ ನಡೆಯಲಿದೆ. ನಿವೃತ್ತ ಮುಖ್ಯಾಧ್ಯಾಪಕರಾದ, ಸಾಹಿತ್ಯಪ್ರೇಮಿ ಸುಬ್ಬಲಕ್ಷ್ಮೀ ಕೊಡ್ಲಕೆರೆ, ಕುಮಟಾದ ಶಿಕ್ಷಕ - ಕವಿ ಚಿದಾನಂದ ಭಂಡಾರಿ ಅತಿಥಿಗಳಾಗಿ ‘ಪುಸ್ತಕ ಪ್ರೇಮ’ದ ಕುರಿತು ಮಾತನಾಡಲಿದ್ದಾರೆ. ನಂತರ ‘ಹಳದೀಪುರದ ಗೆಳೆಯರ ಬಳಗ’ದಿಂದ ‘ಪರಿವರ್ತನೆ’ ಹೆಸರಿನ ಕಿರು ನಗೆನಾಟಕ ನಡೆಯಲಿದೆ ಎಂದು ಸಂಯೋಜಕ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ, ತಿಳಿಸಿ … [Read more...] about ಎ.23 ರಂದು ಸಂಜೆ 5.30 ಕ್ಕೆ ಕರ್ಕಿಯ ಶ್ರೀ ಚೆನ್ನಕೇಶವ ಹೈಸ್ಕೂಲ್ ಸಭಾಭವನದಲ್ಲಿ ‘ನಗೆನಾಟಕ’ದೊಂದಿಗೆ ‘ವಿಶ್ವ ಪುಸ್ತಕ
ದಿ: 23ರಂದು ಶಾರದಾ ಶೆಟ್ಟಿಯವರಿಂದ ನಾಮಪತ್ರ
ಹೊನ್ನಾವರ : ಬರುವ ಸೋಮವಾರ ದಿ: 23ರಂದು ಹೊನ್ನಾವರ- ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಶೆಟ್ಟಿಯವರು ಮರು ಆಯ್ಕೆ ಬಯಸಿ ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದ್ದಾರೆ. ಅಂದು ಮುಂಜಾನೆ 11 ಗಂಟೆಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಕುಮಟಾ ನಗರದ ಮಹಾಸತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ನಗರದ … [Read more...] about ದಿ: 23ರಂದು ಶಾರದಾ ಶೆಟ್ಟಿಯವರಿಂದ ನಾಮಪತ್ರ

