ಹೊನ್ನಾವರ : ಪಟ್ಟಣದ ಬಂದರು ರಸ್ತೆಯ ತುಳಸಿ ಫಾರ್ಮ ಮೆಡಿಕಲ್ ಶಾಪ್ ಎದುರಿನ ಮೆಟ್ಟಿಲಿನ ಮೇಲೆ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.ಸುಮಾರು 45 ರಿಂದ 50 ವರ್ಷದ ಅಪರಿಚಿತ ಗಂಡಸು ಅನಾರೋಗ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮೃತಪಟ್ಟಿದ್ದು, ಸದರಿ ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸ ಬೇಕು ಎಂದು ಸ್ಥಳೀಯ ವ್ಯಾಪಾರಿ ನಾಗೇಶ ರಘುನಾಥ ಪ್ರಭು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ … [Read more...] about ಅಪರಿಚಿತ ಮೃತ ದೇಹ ಪತ್ತೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಯಕ್ಷಗಾನದಲ್ಲಿ ವಿಶಿಷ್ಟ ಕಲಾ ವಿದ ದಿ.ಕೃಷ್ಣ ಭಂಡಾರಿ ; ಎನ್.ಎಮ್. ನಾಯ್ಕ
ಹೊನ್ನಾವರ: ಏನು ಅರಿಯದ ಚಿಣ್ಣರಿಂದ ಹಾಗೂ ಯಕ್ಷಗಾನದ ಆಸಕ್ತಿ ಉಳ್ಳ ಸಾಮಾನ್ಯರಿಂದ ಯಕ್ಷಗಾನ ಕಲೆಯನ್ನು ಅರಳಿಸುವ ವಿಶಿಷ್ಟ ಕಲೆ ದಿ.ಕೃಷ್ಣ ಭಂಡಾರಿಯವರಿಗೆ ಇತ್ತು ಎಂದು ನಿವೃತ್ತ ಶಿಕ್ಷಕ ಮುಗ್ವಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಮ್. ನಾಯ್ಕ ಅಭಿಪ್ರಾಯಪಟ್ಟರು.ಅವರು ಮುಗ್ವಾ ನಾಮಧಾರಿ ಭಜನಾ ಮಂದಿರದಲ್ಲಿ ಇತ್ತೀಚೆಗೆ ಮೃತರಾದ ಯಕ್ಷಗುರು ದಿ.ಕೃಷ್ಣ ಭಂಡಾರಿಯವರಿಗೆ ಅವರ ಶಿಷ್ಯರಿಂದ ಹಾಗೂ ನಾಮಧಾರಿ ಸಂಘ ಮುಗ್ವಾದಿಂದ ಏರ್ಪಡಿಸಿದ ನುಡಿನಮನ … [Read more...] about ಯಕ್ಷಗಾನದಲ್ಲಿ ವಿಶಿಷ್ಟ ಕಲಾ ವಿದ ದಿ.ಕೃಷ್ಣ ಭಂಡಾರಿ ; ಎನ್.ಎಮ್. ನಾಯ್ಕ
ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ
ಹೊನ್ನಾವರ: ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ,ಭಾರತೀಯ ಮಜ್ದೂರ್ ಸಂಘ ಸಂಯೋಜಿತದಲ್ಲಿ ವಿಶ್ವಕರ್ಮ ಸ್ಮರಣೆಯೊಂದಿಗೆ ರಾಜ್ಯ ಮಟ್ಟದ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳ ಮತ್ತು ರಾಜ್ಯ ಕಾರ್ಯಕಾರಣಿ ಒಂದು ದಿನದ ಸಭೆ ನಡೆಯಿತು .ಪಟ್ಟಣದ ಕಿಂತಾಲಕೇರಿ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಮತ್ತ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸ ದೀಪ ಬೆಳಗಿಸುವ ಮೂಲಕ ಗಣ್ಯರು … [Read more...] about ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ
ಹಾಡಹಗಲೇ ಕಾನಗೋಡ ಶ್ರೀ ಚೆನ್ನಕೇಶವ ದೇವಾಲಯ ಕಳ್ಳತನ – ಕಾಣಿಕೆ ಹುಂಡಿ, ಗಂಟೆಗಳನ್ನು ಕದ್ದೊಯ್ದ ಕಳ್ಳರು
ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಜಲವಳ್ಳಿ ಗ್ರಾಮದ ಕಾನಗೋಡದಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯದ ಎರಡು ಕಾಣಿಕೆ ಹುಂಡಿ ಹಾಗೂ ದೇವಾಲಯದಲ್ಲಿದ್ದ ಗಂಟೆಗಳನ್ನು ಕಳ್ಳರು ದೋಚಿದ ಘಟನೆ ವರದಿಯಾಗಿದೆ.ರವಿವಾರದ ಅನಂತ ಚತುರ್ದಶಿ ಉತ್ಸವಕ್ಕೆ ನಾಡಿನೆಲ್ಲೆಡೆಯಿಂದ ಸಹಸ್ರಾರು ಭಕ್ತರು ದೇವಾಲಯಕ್ಕೆ ಬೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದ್ದರು. ಅನಂತ ನೋಪಿ ಸಂಪನ್ನವಾದ ಒಂದು ದಿನದಲ್ಲಿಯೇ ಅದೂ ಹಾಡಹಗಲೇ ಕಳ್ಳತನ ಘಟನೆ … [Read more...] about ಹಾಡಹಗಲೇ ಕಾನಗೋಡ ಶ್ರೀ ಚೆನ್ನಕೇಶವ ದೇವಾಲಯ ಕಳ್ಳತನ – ಕಾಣಿಕೆ ಹುಂಡಿ, ಗಂಟೆಗಳನ್ನು ಕದ್ದೊಯ್ದ ಕಳ್ಳರು
ಹೊನ್ನಾವರದ ತನ್ಮಯ್ ರಂಗನಾಥ ಪೂಜಾರಿಗೆ ಸಿ.ಇ.ಟಿ ಯಲ್ಲಿ ಉನ್ನತ ರ್ಯಾಂಕ್
ಹೊನ್ನಾವರ : ಸೋಮವಾರ ಪ್ರಕಟವಾದ ಸಿ.ಇ.ಟಿ ಫಲಿತಾಂಶದಲ್ಲಿ ಹೊನ್ನಾವರದ ತನ್ಮಯ್ ಆರ್ ಪೂಜಾರಿ ಉನ್ನತ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ.ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಖ್ಯಾತ ವೈದ್ಯರೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆಗಿರುವ ಡಾ.ರಂಗನಾಥ ಪೂಜಾರಿ ಅವರ ಮಗನಾದ ತನ್ಮಯ್ ಪೂಜಾರಿ ಎಂಜನಿಯರಿಂಗ್ ಅಲ್ಲಿ 743,ಬಿ.ಎನ್.ವೈ.ಎಸ್ ಅಲ್ಲಿ 182, ಅಗ್ರಿಕಲ್ಚರ್ ಬಿ.ಎಸ್ಸಿ ಯಲ್ಲಿ 171, ವೆಟರ್ನರಿ ಸೈನ್ಸ್ ಅಲ್ಲಿ 181, ಬಿ.ಫಾರ್ಮಾದಲ್ಲಿ … [Read more...] about ಹೊನ್ನಾವರದ ತನ್ಮಯ್ ರಂಗನಾಥ ಪೂಜಾರಿಗೆ ಸಿ.ಇ.ಟಿ ಯಲ್ಲಿ ಉನ್ನತ ರ್ಯಾಂಕ್




