ಹೊನ್ನಾವರ : ರೇ.ಸಿ. ಮಾರಿಯಾ ಗೊರಟ್ಟಿ ಆರಂಭಿಸಿದ ಜಿಲ್ಲೆಯಾದ್ಯಂತ ಶಾಖೆಗಳಿರುವ ಪ್ರತಿಭೋದಯ, ಬಾಲ ಪ್ರಗತಿ ಕೇಂದ್ರದ ವಿದ್ಯಾರ್ಥಿ ಪಾಲಕರಿಗೆ ಅಕ್ಕಿ, ಬೇಳೆ, ಗೋಧಿ, ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ಕೋವಿಡ್ ಪರಿಹಾರವಾಗಿ ನೀಡುವ ಕಾರ್ಯಕ್ರಮ ಪ್ರತಿಭೋದಯದಲ್ಲಿ ನಡೆಯಿತು.ವಿದ್ಯಾರ್ಥಿಗಳನ್ನು, ಪಾಲಕರನ್ನು ಕರೆಸಿಕೊಂಡ ಸಂಸ್ಥೆಯ ಆಡಳಿತ ನಿರ್ದೇಶಕ ಫಾದರ್ ಗಾಬ್ರಿಯಲ್ ಈ ಸಂದರ್ಭದಲ್ಲಿ ಮಾತನಾಡಿ 300 ವಿದ್ಯಾರ್ಥಿಗಳಿಗೆ ಕಿಟ್ನ್ನು ದಾನಿಸಂಸ್ಥೆಯೊಂದು … [Read more...] about 788 ವಿದ್ಯಾರ್ಥಿ ಕುಟುಂಬಕ್ಕೆ ಜೀವನಾವಶ್ಯಕ ವಸ್ತುಗಳ ಕೊಡುಗೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ
ಹೊನ್ನಾವರ ಪಟ್ಟಣದ ಸೆಂಥ್ ಇಗ್ನೇಷಿಯಸ್ ಆಸ್ಪತ್ರೆ, ಮಾನಸಿಕ ವಿಭಾಗದ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ” “ನನ್ನ ಜೀವನ ಆಶಾದಾಯಕವೋ ಅಥವಾ ನಿರಾಶಾದಾಯಕ?” ಎಂಬ ವಿಷಯದಲ್ಲಿ,ಪ್ರಬಂಧ ಸ್ಪರ್ಧೆ ಎರ್ಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 18 ರಿಂದ 30 ವರ್ಷದ ವಯೋಮಿತಿಯವರು ಕನ್ನಡ ಇಲ್ಲವೇ ಇಂಗ್ಲೀಷ ಭಾಷೆಯ, ಒಂದು ಸಾವಿರ ಪದಗಳು ಮೀರದಂತೆ ಎ4 ಗಾತ್ರದ ಕಾಗದದ ಮೇಲೆ ಸ್ವವಿಳಾಸ, ಆಧಾರ ಪ್ರತಿ, ಭಾವಚಿತ್ರ, ದೂರವಾಣಿ … [Read more...] about ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ
ಕಿಸಾನ್ ಕಾಂಗ್ರೆಸ್ ನ ಬ್ಲಾಕ್ ಗಳಿಗೆ ಅಧ್ಯಕ್ಷರ ಆಯ್ಕೆ
ಹೊನ್ನಾವರ; ಜಿಲ್ಲೆಯ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿರುವ ಕುರಿತು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಳಿಯಾಳ ತಾಲೂಕಿಗೆ – ಸಂದೇಶ ಸುಭಾಷ ಬಾಂದುರ್ಗಿ, ಜೋಯಿಡಾ ತಾಲೂಕಿಗೆ–ಪುರುಷೋತ್ತಮ ಕಾಮತ್,ದಾಂಡೇಲಿ ತಾಲೂಕಿಗೆ– ಎಚ್ ಬಿ ಪರಶುರಾಮ,ಅಂಕೋಲಾ ತಾಲೂಕಿಗೆ ಮದೇವ ಬೀರು ಗೌಡ,ಕುಮಟಾ ತಾಲೂಕಿಗೆ– ಹರಿಶ್ಚಂದ್ರ ಕೃಷ್ಣ ಭಟ್ಟ, ಹೊನ್ನಾವರ ತಾಲೂಕಿಗೆ – … [Read more...] about ಕಿಸಾನ್ ಕಾಂಗ್ರೆಸ್ ನ ಬ್ಲಾಕ್ ಗಳಿಗೆ ಅಧ್ಯಕ್ಷರ ಆಯ್ಕೆ
ಹಳದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಸರ್ಕಾದಿಂದ ಮಂಜೂರಾದ ವಾಹನಕ್ಕೆ ಚಾಲನೆ
ಹೊನ್ನಾವರ ತಾಲೂಕಿನ ಹಳದೀಪುರ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ವಾಹನ ಉದ್ಘಾಟನಾ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ.ಅಜಿತ್ ಮುಕುಂದ್ ನಾಯ್ಕ್ ರವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಹಳದಿಪುರ ವಾರ್ಡ್ ನ ಸುತ್ತಮುತ್ತಲಿನ ಕಸ ವಿಲೇವಾರಿಗೆ ಒಂದು ವಾಹನ ಅವಶ್ಯಕತೆ ತುಂಬಾ ಇದ್ದಿದ್ದು ಮತ್ತು ಹಳದಿಪುರ ಜನತೆಯ ಬಹುದಿನದ ಕನಸಾಗಿದ್ದ ಕಸ ವಿಲೇವಾರಿ ವಾಹನವು ಇಂದು ಹಳದಿಪುರ ಗ್ರಾಮ ಪಂಚಾಯತ ದಲ್ಲಿ … [Read more...] about ಹಳದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಸರ್ಕಾದಿಂದ ಮಂಜೂರಾದ ವಾಹನಕ್ಕೆ ಚಾಲನೆ
ಸಂತೇಗುಳಿ ಪ್ರಾಥಮಿಕ ಶಾಲೆಗೆಒಂದು ಲಕ್ಷ ಮೌಲ್ಯದ ತಾಂತ್ರಿಕ ಪರಿಕರ ನೀಡುವ ಮೂಲಕ ಮಾದರಿಯಾದ ಗ್ರಾಮ ಪಂಚಾಯತ ಸದಸ್ಯ
ಹೊನ್ನಾವರ ತಾಲೂಕಿನ ಸಂತೇಗುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯದ ತಾಂತ್ರಿಕ ಪರಿಕರಗಳ ಸ್ವೀಕಾರ ಸಮಾರಂಭ ಜರುಗಿತು.ಹೊಸಾಕುಳಿ ಗ್ರಾಮ ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸುರೇಶ ಶೆಟ್ಟಿ ಈ ಹಿಂದಿನಿಂದಲೂ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಸಂತೇಗುಳಿ ಶಾಲೆಗರ ಸ್ಮಾರ್ಟ್ ಟಿವಿ ಹಾಗೂ ಇಂಟರ್ನೆಟ್ ಸೇವೆ, ಮುಖ್ಯಶಿಕ್ಷಕಿ ಮೀರಾ ಪಟಗಾರ ನೀಡಿದ ಲ್ಯಾಪ್ ಟಾಪ್, ಶಿಕ್ಷಕರು ನೀಡಿದ … [Read more...] about ಸಂತೇಗುಳಿ ಪ್ರಾಥಮಿಕ ಶಾಲೆಗೆಒಂದು ಲಕ್ಷ ಮೌಲ್ಯದ ತಾಂತ್ರಿಕ ಪರಿಕರ ನೀಡುವ ಮೂಲಕ ಮಾದರಿಯಾದ ಗ್ರಾಮ ಪಂಚಾಯತ ಸದಸ್ಯ


