ಕಾರವಾರ: ಕಿನ್ನರದ ದಿಗಾಳಿಯ ವೃದ್ಧನೋರ್ವ ಕಾಡು ಜೇನಿನ ಕಡಿತಕ್ಕೆ ಸಾವನಪ್ಪಿದ್ದ ಘಟನೆ ನಡೆದಿದೆ. ಕಿನ್ನರದ ದಿಗಾಳಿ ನಿವಾಸಿ ವಿಠೋಬಾ ನಾಯ್ಕ (59) ಕಾಡು ಜೇನಿನ ಕಡಿತಕ್ಕೆ ಬಲಿಯಾದ ವೃದ್ಧ. ಈತನು ಉರುವಲಿಗಾಗಿ ಕಟ್ಟಿಗೆ ತರಲು ಮನೆ ಸಮೀಪದ ಕಾಡಿಗೆ ಹೋದಾಗ ಕಾಡು ಜೇನುಗಳು ಕಡಿದಿವೆ. ಜೇನಿನ ಕಡಿತದ ನೋವು ಸಹಿಸಲಾಗದ ವೃದ್ಧ ಮನೆಗೆ ಬಂದು ಮಲಗಿದ್ದಾನೆ. ಅಲ್ಲಿಯೇ ಪ್ರಜ್ಞೆ ತಪ್ಪಿದೆ. ಇದನ್ನು ಗಮನಿಸಿದ ಮನೆಯವರು ವೃದ್ಧನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ … [Read more...] about ಕಾಡು ಜೇನಿನ ಕಡಿತ;ವೃದ್ಧ ಸಾವು
Karwar News
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಗಳು ಚುನಾವಣೆ ಎದುರಿಸಲಿದ್ದಾರೆ ;ಡಾ. ಎಂ. ವೆಂಕಟಸ್ವಾಮಿ
ಕಾರವಾರ: ಕಾಂಗ್ರೆಸ್ ಮುಕ್ತ ಕರ್ನಾಟಕ ಸಂಕಲ್ಪಕ್ಕಾಗಿ ರಿಪಬ್ಲಿಕ್ ಪಕ್ಷ ಪಣ ತೊಟ್ಟಿದ್ದು, ಬರುವ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಗಳು ಚುನಾವಣೆ ಎದುರಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಹೇಳಿದರು. ಸೋಮವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಕಾರವಾರ-ಅಂಕೋಲಾ ಕ್ಷೇತ್ರದಿಂದ ಎಲಿಷಾ ಎಲಕಪಾಟಿ ಹಾಗೂ ಹಳಿಯಾಳ ಕ್ಷೇತ್ರದಿಂದ ಇಮ್ತಿಯಾಜ್ ಎಂಬಾತರನ್ನು ಪಕ್ಷ ಕಣಕ್ಕಿಳಿಸಲಿದೆ ಎಂದು … [Read more...] about ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಗಳು ಚುನಾವಣೆ ಎದುರಿಸಲಿದ್ದಾರೆ ;ಡಾ. ಎಂ. ವೆಂಕಟಸ್ವಾಮಿ
ನವ್ಹಂಬರ 18 ರಂದು ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ ಮತ್ತು ವೇಷಭೂಷಣ ಸ್ಪರ್ಧೇ
ಕಾರವಾರ:ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ನವ್ಹಂಬರ 18 ರಂದು ಕಾರವಾರ ಜಿಲ್ಲಾ ರಂಗಮಂದಿರದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ ಮತ್ತು ವೇಷಭೂಷಣಗಳಲ್ಲಿ ಸ್ಪರ್ಧೇಗಳನ್ನು ಏರ್ಪಡಿಸಲಾಗಿದೆ, ಆಸಕ್ತ ಮಕ್ಕಳು ತಮ್ಮ ಜನ್ಮ ದಿನಂಕದ ದೃಡಿಕರಣ ಪತ್ರ ಹಾಗೂ ಪೋಟೊದೊಂದಿಗೆ ಸ್ಪರ್ಧೇ ನಡೆಯುವ ದಿನದಂದು ಬೆಳಗ್ಗೆ 9 ಗಂಟೆಗೆ ಹಾಜರಿರುವಂತೆ ಮಹಿಳಾ ಮತ್ತು ಮಕ್ಕಳ … [Read more...] about ನವ್ಹಂಬರ 18 ರಂದು ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ ಮತ್ತು ವೇಷಭೂಷಣ ಸ್ಪರ್ಧೇ
ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ:ಅಂಕೋಲ ತಾಲ್ಲೂಕಿನ ಅಚವೆ, ಅಗ್ರಗೋಣ, ಅಗಸೂರು, ಅಲಗೇರಿ,ಅವರ್ಸಾ, ಭಾವಿಕೇರಿ, ಬೇಲೆಕೇರಿ, ಬೆಳಂಬರ, ಬೆಳಸೆ, ಬೊಬ್ರುವಾಡ, ಡೊಂಗ್ರಿ,ಹಾರವಾಡ, ಹಟ್ಟಿಕೆರಿ, ಹಿಲ್ಲೂರ,ಹೊನ್ನೆಬೈಲ್, ಮೊಗಟಾ, ಸಗಟೆಗೇರಿ,ಸುಂಕನಾಳ, ವಂದಿಗೆ, ವಾಸರಕುದ್ರಿ ಒಟ್ಟು 21 ಗ್ರಾಮ ಪಂಚಾಯತಿಗಳಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಧಿಗಳು ಆಯಾ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸತಕ್ಕದು ಅರ್ಜಿ ಸಲ್ಲಿಸಲು ನವ್ಹಂಬರ 30 … [Read more...] about ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ
ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ
ಕಾರವಾರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯ 77-ಕಾರವಾರ, ವಿಧಾನ ಸಭಾ ಕ್ಷೇತ್ರದ ಕಾರವಾರ ತಾಲ್ಲೂಕಿನಲ್ಲಿ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಹಕ್ಕು ಆಕ್ಷೇಪಣೆಗಳಿಗೆ ಅರ್ಜಿ ನಮೂನಾ ನಂ.6, 6ಎ, 7, 8, 8ಎ ಸಲ್ಲಿಸಲು ನವ್ಹಂಬರ 15 ರಿಂದ 30 ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಲಿದ್ದಾರೆ. ಇಲ್ಲಿಯವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ … [Read more...] about ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ
