ಕಾರವಾರ:ಕಿನ್ನರದ ಬೋರಿಭಾಗದಿಂದ ನಿರಾಂಕರವರೆಗಿನ ಸಾರ್ವಜನಿಕ ರಸ್ತೆಯನ್ನು ತಾಲೂಕು ಪಂಚಾಯತ ಸದಸ್ಯ ಪ್ರಶಾಂತ ಗೋವೇಕರ್ ಹಾಗೂ ಸ್ಥಳೀಯರು ಭಾನುವಾರ ಸ್ವಚ್ಚಗೊಳಿಸಿದರು. ಲೋಕೋಪಯೋಗಿ ಇಲಾಖೆಗೆ ವ್ಯಾಪ್ತಿಯೊಳಗೆ ಬರುವ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಕವಾಗಿ ಗಿಡ ಗಂಟಿಗಳು ಬೆಳೆದಿದ್ದವು. ಇದರಿಂದ ಸಾರ್ವಜನಿಕರ ಓಡಾಟ ಕಷ್ಟವಾಗಿತ್ತು. ಬಸ್ ಸಂಚಾರ ಕೂಡ ಹದಗೆಟ್ಟಿತ್ತು. ಇದನ್ನು ಅರಿತ ಗ್ರಾಮದ ಜನ ಪ್ರಶಾಂತ ಗೋವೇಕರ್ಗೆ ಸಮಸ್ಯೆ ಬಗ್ಗೆ ತಿಳಿಸಿದ್ದರು. ಭಾನುವಾರ … [Read more...] about ಸ್ವಚ್ಚತಾ ಅಭಿಯಾನ
Karwar News
13 ಅಡಿ ಹೆಬ್ಬಾವು ;ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ಕಾರವಾರ: ಹಣಕೋಣದ ಪ್ರದೀಪ ನಾಯ್ಕ ಎಂಬಾತರ ಮನೆ ಆವರಣದಲ್ಲಿ ಕಾಣಿಸಿಕೊಂಡ 13 ಅಡಿ ಹೆಬ್ಬಾವನ್ನು ಗೋಪಿಶೆಟ್ಟಾ ವಲಯ ಅರಣ್ಯಾಧಿಕಾರಿಗಳು ಹಿಡಿದು ಕಾಡಿಗೆ ಬಿಟ್ಟರು. ಉರಗ ರಕ್ಷಕ ರಮೇಶ್ ಬಡಿಗೇರ್ ಹಾಗೂ ಪ್ರಶಾಂತ ಸೇರಿ ಹಾವನ್ನು ಹಿಡಿದರು. ಅಳಿವಿನ ಅಂಚಿನಲ್ಲಿರುವ ಸರಿಸೃಪಗಳು ಕಾಣಿಸಿಕೊಂಡರೆ ಅದನ್ನು ಕೊಲ್ಲುವ ಬದಲು ಅರಣ್ಯ ಇಲಾಖೆ ಮೂಲಕ ರಕ್ಷಣೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. … [Read more...] about 13 ಅಡಿ ಹೆಬ್ಬಾವು ;ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ವಿಷನ್ 2025 ಡಾಕ್ಯುಮೆಂಟ್
ಕಾರವಾರ:ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರ ರೂಪಿಸಲು ಉದ್ದೇಶಿಸಿರುವ `ವಿಷನ್ 2025 ಡಾಕ್ಯುಮೆಂಟ್' ಮಾಹಿತಿ ಸಂಗ್ರಹ ಕಾರ್ಯಾಗಾರ ಅ.17ರಂದು ಕಾರವಾರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಕಾರ್ಯಕ್ರಮದ ಕುರಿತು ಶನಿವಾರ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಕರ್ನಾಟಕ ರಾಜ್ಯದ … [Read more...] about ವಿಷನ್ 2025 ಡಾಕ್ಯುಮೆಂಟ್
ಅನ್ಯಾಯಕ್ಕೊಳಗಾದವರ ರಕ್ಷಣೆಗೆ ಪೊಲೀಸರು ಸದಾ ಸಿದ್ದರಿರಬೇಕು ;ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳ್ಕರ
ಕಾರವಾರ:ಅಶಕ್ತರು, ಮಹಿಳೆಯರು, ಬಡವರು, ಅನ್ಯಾಯಕ್ಕೊಳಗಾದವರ ರಕ್ಷಣೆಗೆ ಪೊಲೀಸರು ಸದಾ ಸಿದ್ದರಿರಬೇಕು ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳ್ಕರ ಕರೆ ನೀಡಿದರು. ಕಾಜುಬಾಗದಲ್ಲಿರುವ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆದ ಜಿಲ್ಲಾ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ಟೆಬಲ್ಗಳ ನಿರ್ಗಮನ ಪಥ ಸಂಚಲನದಲದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಪೊಲೀಸರು ಕರ್ತವ್ಯಕ್ಕೆ ಸೇರುವ ಸಂದರ್ಭದಲ್ಲಿ … [Read more...] about ಅನ್ಯಾಯಕ್ಕೊಳಗಾದವರ ರಕ್ಷಣೆಗೆ ಪೊಲೀಸರು ಸದಾ ಸಿದ್ದರಿರಬೇಕು ;ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳ್ಕರ
ಸಿಲ್ಕ್ ಪ್ಯಾಲೇಸ್ನಲ್ಲಿ ಹೊಸದಾಗಿ ಸಣ್ಣ ಮಕ್ಕಳ ಉಡುಪುಗಳ ವ್ಯಾಪಾರ ಆರಂಭ
ಕಾರವಾರ ನಗರದ ಪ್ರಸಿದ್ದ ಬಟ್ಟೆ ಮಳಿಗೆಯಾದ ಸಿಲ್ಕ್ ಪ್ಯಾಲೇಸ್ನಲ್ಲಿ ಹೊಸದಾಗಿ ಸಣ್ಣ ಮಕ್ಕಳ ಉಡುಪುಗಳ ವ್ಯಾಪಾರ ಆರಂಭಿಸಲಾಗಿದ್ದು, ಹೆಪಿ ಕೀಟ್ಸ ಗ್ರೀನ್ ಎಂಬ ಹೆಸರಿನ ನೂತನ ಮಳಿಗೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ ಖಾದರ್ ಉದ್ಘಾಟಿಸಿದರು. ಸಮಾರಂಭದಲ್ಲಿ ನ್ಯಾಯವಾದಿ ನಾಗರಾಜ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್, ಡಾ. ನಿತಿನ್ ಪಿಕಳೆ, ಕೆ. ಶಂಭು ಶೆಟ್ಟಿ, ಇಬ್ರಾಹಿಂ ಕಲ್ಲೂರು ಇದ್ದರು … [Read more...] about ಸಿಲ್ಕ್ ಪ್ಯಾಲೇಸ್ನಲ್ಲಿ ಹೊಸದಾಗಿ ಸಣ್ಣ ಮಕ್ಕಳ ಉಡುಪುಗಳ ವ್ಯಾಪಾರ ಆರಂಭ



