ಕಾರವಾರ:ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್.ಎಸ್.ಎಸ್ ದಿನಾಚರಣೆ ನಡೆಯಿತು. ಕಾಲೇಜು ಆವರಣದಲ್ಲಿ ನಿರ್ಮಿಸಿದ ಉದ್ಯಾನವನವನ್ನು ಪ್ರಾಚಾರ್ಯೆ ಕಲ್ಪನಾ ಕೆರವಡಿಕರ್ ಉದ್ಘಾಟಿಸಿದರು. ವಿದ್ಯಾರ್ಥಿಗಳೇ 10 ಗುಂಟೆ ಕ್ಷೇತ್ರದಲ್ಲಿ ಉದ್ಯಾನವನ ನಿರ್ಮಿಸಿರುವದಕ್ಕೆ ಪ್ರಾಚಾರ್ಯರು ಸಂತಸ ವ್ಯಕ್ತಪಡಿಸಿದುರ. ನಂತರ ಯುವ ಸ್ಪಂದನ ವತಿಯಿಂದ ಅರಿವು ಕಾರ್ಯಕ್ರಮ ನಡೆಯಿತು. ಯುವಸ್ಪಂದನ ಕೇಂದ್ರದ ರಾಜೇಶ ಮಡಿವಾಳ ಮತ್ತು ನಮಿತಾ ಬಾಂದೇಕರ ಕಾರ್ಯಕ್ರಮ ನಡೆಸಿದರು. … [Read more...] about ಎನ್.ಎಸ್.ಎಸ್ ದಿನಾಚರಣೆ
Karwar News
ಸರ್ಕಾರಿ ನೌಕರರ ಹಾಜರಾತಿ ಕಡ್ಡಾಯ
ಕಾರವಾರ:ಪ್ರತಿ ವರ್ಷದಂತೆ ಈ ವರ್ಷವೂ ಶ್ರಮದಾನ ಮೂಲಕ ಉತ್ತರ ಕನ್ನಡ ಜಿಲ್ಲಾಡಳಿತ ಗಾಂಧಿ ಜಯಂತಿ ಅಚರಿಸುತ್ತಿದ್ದು ಮಾಜಾಳಿ ಕಡಲತೀರದಲ್ಲಿ ನಡೆಯುವ ಶ್ರಮದಾನಕ್ಕೆ ಸರ್ಕಾರಿ ನೌಕರರು ಹಾಜರಾತಿ ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಹೇಳಿದ್ದಾರೆ. ಅಕ್ಟೋಬರ್ 2ರಂದು ಬೆಳಿಗ್ಗೆ 6.30ರಿಂದ 9ಗಂಟೆವರೆಗೆ ಮಾಜಾಳಿಯಲ್ಲಿ ನಡೆಯುವ ಶ್ರದಾನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ … [Read more...] about ಸರ್ಕಾರಿ ನೌಕರರ ಹಾಜರಾತಿ ಕಡ್ಡಾಯ
karwar Movies as on 29-09-2017
Geethanjali Theatre Tarak (ua) KANNADA 3 pm6 pm9 pm … [Read more...] about karwar Movies as on 29-09-2017
ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದವರನ್ನು ಭೇಟಿ ಮಾಡಿದ ಜನಶಕ್ತಿ ವೇದಿಕೆಯವರು
ಕಾರವಾರ:ನಗರದ ಹೃದಯಭಾಗದಲ್ಲಿ ಕುಟುಂಬವೊಂದು ಶೋಚನೀಯ ಬದುಕು ನಡೆಸುತ್ತಿರುವದು ಬೆಳಕಿಗೆ ಬಂದಿದೆ. ಪಂಚರಾಶಿವಾಡದಲ್ಲಿ ಶೌಚಾಲಯವೂ ಇಲ್ಲದ ಮುರುಕಲು ಮನೆಯಲ್ಲಿ ತುಂಬಿಕೊಂಡಿರುವ ಕಸದ ರಾಶಿ ಮದ್ಯಯೇ 30 ವರ್ಷಗಳಿಂದ ಚಂದ್ರಕಲಾ ಮಾಳ್ಸೆಕರ್ ಎಂಬಾತರು ಕುಟುಂಭದವರೊಂದಿಗೆ ವಾಸವಿದ್ದಾರೆ. ಚಂದ್ರಕಲಾ ಮಾಳ್ಸೇಕರ್ಗೆ ಸುಮಿತಾ ಎಂಬ 23 ವರ್ಷದ ಮಗಳಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರುವದು ಗಮನಕ್ಕೆ ಬಂದಿತು. ಚಂದ್ರಕಲಾರ ಪತಿ ಕೂಡ ಮಾನಸಿಕ ಅಸ್ವಸ್ಥರಾಗಿದ್ದಾರೆ. … [Read more...] about ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದವರನ್ನು ಭೇಟಿ ಮಾಡಿದ ಜನಶಕ್ತಿ ವೇದಿಕೆಯವರು
ನವರಾತ್ರಿ ಸಂಭ್ರಮ;ದಾಂಡಿಯಾ ನೃತ್ಯ ಕಳೆ
ಕಾರವಾರ: ಎಲ್ಲಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ನಗರಕ್ಕೆ ದಾಂಡಿಯಾ ನೃತ್ಯ ಕಳೆ ತಂದಿದೆ. ಒಂಬತ್ತು ದಿನಗಳ ಕಾಲ ನಡೆಯುವ ರಾಜಸ್ತಾನಿ ಹಾಗೂ ಗುಜರಾತಿಗರ ದಾಂಡಿಯಾ ನೃತ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಮನ ಸೆಳೆಯುತ್ತಿದೆ. ಸಾಂಪ್ರದಾಯಿಕ ದಾಂಡಿಯಾ ನೃತ್ಯಕ್ಕೆ ಸ್ಥಳೀಯರು ಹೆಜ್ಜೆ ಹಾಕುತ್ತಿದ್ದಾರೆ. ದೇವಿಯ ಸಾಂಪ್ರದಾಯಿಕ ಆಚರಣೆಯ ಜತೆ ಜತೆಗೆ ನಡೆಯುವ ದಾಂಡಿಯಾವನ್ನು ಕಾರವಾರ ತಾಲೂಕಿನಲ್ಲಿಯೇ ಸುಮಾರು ನೂರಕ್ಕೂ ಹೆಚ್ಚು ಕಡೆಗಳಲ್ಲಿ ನಿತ್ಯ ರಾತ್ರಿ … [Read more...] about ನವರಾತ್ರಿ ಸಂಭ್ರಮ;ದಾಂಡಿಯಾ ನೃತ್ಯ ಕಳೆ



