ಕಾರವಾರ:ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟ್ನಲ್ಲಿರುವಂತೆ ಕೆಲಸ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಸಾಂಕೇತಿಕ ಮುಷ್ಕರ ನಡೆಸಿದರು. ರಾಜ್ಯ ಸರಕಾರಕ್ಕೆ ಗ್ರಾಮ ಲೆಕ್ಕಾಧಿಕಾರಿಗಳಿಗಾಗುತ್ತಿರುವ ಸೇವಾ ನಿಯಮದ ಅನ್ಯಾಯಗಳು, ಕ್ಷೇತ್ರ ಕಾರ್ಯದಲ್ಲಾಗುವ ತೊಂದರೆಗಳು, ತಂತ್ರಾಂಶಗಳಿಂದ ಹೇರಲಾಗುವ … [Read more...] about ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,ಮುಷ್ಕರ
Karwar News
ಜಯ ಕರ್ನಾಟಕ ಪದಾಧಿಕಾರಿಗಳ ಆಯ್ಕೆ
ಕಾರವಾರ:ಕನ್ನಡ ಭವನದಲ್ಲಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಸಂಘಟನೆ ಜಿಲ್ಲಾ ಕಾರ್ಯದರ್ಶಿಯಾಗಿ ದೇವಿದಾಸ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರೋಶನ ಹರಿಕಂತ್ರ, ಎಸ್.ಎಸ್.ಟಿ ಅಧ್ಯಕ್ಷರಾಗಿ ಅರುಣ ಹರಿಜನ, ಯುವ ಘಟಕದ ಕಾರ್ಯದ್ಯಕ್ಷರಾಗಿ ಮೋಹನ ಉಳ್ವೇಕರ್, ಸಹ ಕಾರ್ಯದರ್ಶಿಯಾಗಿ ನಾಗರಾಜ ರಾಯ್ಕರ್ ಆಯ್ಕೆಯಾದರು. ಕಾರವಾರ ನಗರಾಧ್ಯಕ್ಷರಾಗಿ ಸುಭಾಷ ಗುನಗಿ, ಉಪಾಧ್ಯಕ್ಷರಾಗಿ ಸಮೀರ ಶೇಜವಾಡಕರ್ ನೇಮಕವಾದರು. ಜಯ ಕರ್ನಾಟಕ … [Read more...] about ಜಯ ಕರ್ನಾಟಕ ಪದಾಧಿಕಾರಿಗಳ ಆಯ್ಕೆ
ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥ ವೃದ್ಧ;ಜಿಲ್ಲಾಸ್ಪತ್ರೆಗೆ ದಾಖಲು
ಕಾರವಾರ:ಕಾಜುಬಾಗದ ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥರಾಗಿದ್ದ ವೃದ್ಧರೋರ್ವರನ್ನು ಗೌರಿ ಸಾಂತ್ವನ ಮಹಾದೇವ ಕೃಪಾ ಜನಸೇವಾ ಕೇಂದ್ರದ ಮುಖ್ಯಸ್ಥ ಶ್ರೀಕಾಂತ ನಾಯ್ಕ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಂಕೋಲಾ ಮೂಲದ ಶೇಖರ ಶೇಷು ನಾಯ್ಕ (65) ಎಂಬುವವರು ಅರ್ಜುನ ಟಾಕೀಸ್ನಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈಗ ಅವರಿಗೆ ವಯಸ್ಸಾದ ಕಾರಣ … [Read more...] about ಅರ್ಜುನ ಟಾಕೀಸ್ ಬಳಿ ಕಳೆದ ಸುಮಾರು ದಿನಗಳಿಂದ ಮಲಗಿಕೊಂಡು ಅಸ್ವಸ್ಥ ವೃದ್ಧ;ಜಿಲ್ಲಾಸ್ಪತ್ರೆಗೆ ದಾಖಲು
28 ಸಾವಿರ ರು ಮೌಲ್ಯದ ಗೋವಾ ಮದ್ಯ ವಶ
ಕಾರವಾರ:ಅಕ್ರಮವಾಗಿ ಸಾಗಿಸುತ್ತಿದ್ದ 28 ಸಾವಿರ ರು ಮೌಲ್ಯದ ಗೋವಾ ಮದ್ಯ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಮುಡಗೇರಿಯಲ್ಲಿ ಶುಕ್ರವಾರ ನಡೆದಿದೆ. ಹೋಟೆಗಾಳಿಯ ಕೃಷ್ಣ ರಾಮ ಗಜನ್ಕರ್ ಬಂದಿತ ಆರೋಪಿ, ಇನ್ನೂಳಿದ ಪ್ರಮೋದ ಪಡುವಳಕರ್, ಘಾಡಸಾಯಿ ಸತೀಶ್ ನಾಯ್ಕ, ವೈಂಗಿಣಿಯ ಮಧು ಗಾಂವಕರ್ ಎಂಬ ಮೂವರು ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗೋವಾದಿಂದ ಮುಡಗೇರಿ ಡ್ಯಾಮ್ ಬಳಿ ಸಾಗಿಸುತ್ತಿದ್ದ ಗೋವಾ ಮದ್ಯ ಹಾಗೂ … [Read more...] about 28 ಸಾವಿರ ರು ಮೌಲ್ಯದ ಗೋವಾ ಮದ್ಯ ವಶ
ಸ್ವ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಸ್ವ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆÀ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ ತಿಂಗಳಲ್ಲಿ ಫಾಸ್ಟ ಫುಡ್ ಸ್ಟಾಲ್ ಉದ್ಯಮಿ, ಶಾಪ್ ಕೀಪರ, ಕಂಪ್ಯೂಟರ್ ಡಿ.ಟಿ.ಪಿ. ಕೋಳಿ ಸಾಕಾಣಿಕೆ ಹಾಗೂ ಗೃಹಪೋಗಿ ವಿದ್ಯುತ್ ಉಪಕರಣಗಳ ದುರಸ್ಥಿ ತರಬೇತಿ ನೀಡಲಾಗುವದು. ಆಸಕ್ತ ಅಭ್ಯರ್ಥಿಗಳು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ, ಆರ್ಸೆಟ್ … [Read more...] about ಸ್ವ ಉದ್ಯೋಗ ಮಾಡಲು ಆಸಕ್ತಿಯುಳ್ಳವರಿಗೆ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ



