ಹಳಿಯಾಳ:- ಶಿರಸಿಯ ಅರಣ್ಯ ಸಂಚಾರಿದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಸಾಗವಾಣ ನಗ, ಎಳೆ ಹಾಗೂ ತುಂಡುಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿರುವ ಘಟನೆ ತಾಲೂಕಿನ ಸಾಂಬ್ರಾಣ ವಲಯದ ಗುಂಡೊಳ್ಳಿ ಹದ್ದಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾಳಗಿನಕೊಪ್ಪ ಗ್ರಾಮ ರಹವಾಸಿ ಉಮೇಶ ದೇವೆಂದ್ರ ದೊಡಗೌಡ ಬಂಧಿತ ಆರೋಫಿಯಾಗಿದ್ದಾನೆ. ಇತನಿಂದ ಸಾಗವಾಣ ನಗಗಳು 19, 0.642ಕ್ಯೂಬಿಕ್ ಮೀಟರ್, 8 ಎಳೆಗಳನ್ನು ವಶಪಡಿಸಿಕೊಳ್ಳಲಾಗಿದ್ದು … [Read more...] about ಶಿರಸಿ ಅರಣ್ಯ ಸಂಚಾರಿದಳದ ಕಾರ್ಯಾಚರಣೆ ಹಳಿಯಾಳದ ಕಾಳಗಿನಕೊಪ್ಪದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ವಶ – ಅರಣ್ಯ ಇಲಾಖೆ ಸಿಬ್ಬಂದಿ ಶಾಮಿಲು ಶಂಕೆ ಜನರಿಂದ ತನಿಖೆಗೆ ಆಗ್ರಹ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ
ಹೊನ್ನಾವರ .ತಾಲೂಕಾ ಕನ್ನಡ ಅಭಿಮಾನಿ ಸಂಘ (ರಿ), ಹೊನ್ನಾವರ ಇವರ ವತಿಯಿಂದ ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮವನ್ನು ದಿನಾಂಕ 23-01-2019 ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ‘ಶರಾವತಿ ಕಲಾಮಂದಿರ’ ದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಡಾ|| ಡೆರಿಕ್ ಫರ್ನಾಂಡಿಸ , ಬಿಶಪ್. ಕಾರವಾರ ಪ್ರಾಂತ್ಯ ಹಾಗೂ. ಅತಿಥಿಯಾಗಿ ಕೆ. ಆರ್. ನಾಯ್ಕ … [Read more...] about ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ
ಹಳಿಯಾಳದಲ್ಲಿ ವಿಶಿಷ್ಠ ಸಂಗೀತ ಸಂಜೆ – ಖ್ಯಾತ ಗಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ ಹವ್ಯಾಸಿ ಕಲಾವಿದರು.
ಹಳಿಯಾಳ: 2000ನೇ ಸಾಲಿನಲ್ಲಿ ಆರಂಭಗೊಂಡ ಹಳಿಯಾಳದ ‘ಹಳೆಯ ಚಿತ್ರ ಸಂಗೀತ ಪ್ರೇಮಿಗಳ ಸಂಘ’ದಿಂದ ಖ್ಯಾತ ಗಾಯಕ ಮೊಹಮ್ಮದ ರಫೀ ಹಾಗೂ ಇತರ ಗಾಯಕರಾದ ಕಿಶೋರ ಕುಮಾರ ಮುಖೇಶ, ಹೇಮಂತ ಕುಮಾರ, ಮನ್ನಾಡೆ, ತಲತ ಮೆಹಮೂದ, ಮಹೇಂದ್ರ ಕಪೂರ ರವರಿಗೆ ಅವರು ಹಾಡಿದ ಕೆಲವು ಪ್ರಸಿದ್ದ ಹಾಡುಗಳನ್ನು ಹಾಡುವ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಪೋಲಿಸ್ ಲೈನಲ್ಲಿರುವ ರಂಗಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದೋ ಆಂಖೆ ಬಾರಾ ಹಾತ್’ ಚಿತ್ರದ “ಹೈ ಮಾಲಿಕ ತೆರೆ ಹಮ್” ಭಜನ ಡಾ. … [Read more...] about ಹಳಿಯಾಳದಲ್ಲಿ ವಿಶಿಷ್ಠ ಸಂಗೀತ ಸಂಜೆ – ಖ್ಯಾತ ಗಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ ಹವ್ಯಾಸಿ ಕಲಾವಿದರು.
ಶಿಕ್ಷಣವಂತ ಪ್ರಜೆ ದೇಶದ ಆಸ್ತಿ- ಉಲ್ಲಾಸ ನಾಯ್ಕ
ಹೊನ್ನಾವರ .ನಮ್ಮ ದೇಶ ಪ್ರಗತಿಪತದತ್ತ ಸಾಗುತ್ತಿದೆ. ಇಂದಿನ ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು. ಈ 21ನೇ ಶತಮಾನದಲ್ಲೂ ಅನಕ್ಷರಸ್ಥರು ಇದ್ದಾರೆ ಎಂದಾದರೆ ನಾವೆಲ್ಲ ಒಮ್ಮೆ ಯೋಚನೆ ಮಾಡಬೇಕಾದ ಸನ್ನಿವೇಶ ಒದಗಿಬರುತ್ತದೆ. ಒಂದು ದೇಶ ಪ್ರಗತಿಯನ್ನು ಪೂರ್ಣಪ್ರಮಾಣದಲ್ಲಿ ಸಾಧಿಸಿದೆ ಎಂದರೆ ಅಲ್ಲಿ ಸಾಕ್ಷರರ ಪ್ರಮಾಣ ಹೆಚ್ಚಿಗೆ ಇದ್ದಿರುತ್ತದೆ. ಆ ಕಾರಣದಿಂದ ಇಂದು ನಾವು ಅನಕ್ಷರಸ್ಥರಿಗೆ ಬೋಧಿಸುವ ಬೋಧಕರಿಗೆ ತರಬೇತಿ ಕಾರ್ಯಗಾರ ಏರ್ಪಡಿಸಿದ್ದೇವೆ ಎಂದು … [Read more...] about ಶಿಕ್ಷಣವಂತ ಪ್ರಜೆ ದೇಶದ ಆಸ್ತಿ- ಉಲ್ಲಾಸ ನಾಯ್ಕ
ಜವರಾಯನ ಅಟ್ಟಹಾಸ ಯಕ್ಷಗಾನ ಕಲಾವಿದರ ದುರ್ಮರಣ.
ಹೊನ್ನಾವರ: ತಾಲೂಕಿನ ಗುಣವಂತೆಯ ಕೆರಮನೆ ಸಮೀಪ À ್ರ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ನಾವರ ದಿಂದ ಭಟ್ಕಳದ ಕಡೆಗೆ ಹೋಗುತಿದ್ದ ಬೈಕ್ಗೆ ಭಟ್ಕಳ ಮಾರ್ಗದಿಂದ ಹೊನ್ನಾವರದ ಮಾರ್ಗವಾಗಿ ಬರುತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ಪಡಿಸಿದ ಲಾರಿಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಫಘಾತದಲ್ಲಿ ಮೃತರ ದೇಹ … [Read more...] about ಜವರಾಯನ ಅಟ್ಟಹಾಸ ಯಕ್ಷಗಾನ ಕಲಾವಿದರ ದುರ್ಮರಣ.



