ಯಲ್ಲಾಪುರ: ಪತ್ರಿಕಾವಿತರಕರು ಮಳೆ, ಗಾಳಿ ,ಚಳಿಯೆನ್ನದೇ ನಸುಕಿನಲ್ಲಿಯೇ ಮನೆ ಮನೆಗೆ ಪ್ರತಿದಿನ ಪತ್ರಿಕೆ ಮುಟ್ಟಿಸುತ್ತಿರುವದರಿಂದ ನಮ್ಮಂತಹ ಹಿರಿಯರಿಗೆ ಹಾಗೂ ಮಕ್ಕಳಿಗೂ ಓದುವ ಅಭಿರುಚಿ ಹೆಚ್ಚಿಸಿ ಅದನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಶ್ರಮ ಬೇಡುವ ಅವರÀ ಕಾಯಕಕ್ಕೆ ಯಾವದೂ ಸರಿಸಾಟಿಯಿಲ್ಲ ವಾದರೂ ನಮ್ಮಿಂದಾದ ಕೊಡುಗೆ ನೀಡಿ ಗೌರವಿಸುತ್ತಿದ್ದೇವೆಎಂದು ಪಟ್ಟಣದ ಶಮಾ ಭಾರತ ಗ್ಯಾಸ ಏಜೆನ್ಸಿ ಮಾಲಕರಾದ ಎ ಎ ಶೇಖ ಹೇಳಿದರು. ಅವರು ಪಟ್ಟಣದ ಶಮಾ ಭಾರತ ಗ್ಯಾಸ … [Read more...] about ಶಮಾ ಭಾರತ್ ಗ್ಯಾಸ್ ಎಜೆನ್ಸಿ ಯಿಂದ ಪತ್ರಿಕೆ ವಿತರಕರಿಗೆ ರೆನ್ ಕೋಟ್ ವಿತರಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತಾಲೂಕಿನ ವಿವಿಧೆಡೆ ಮಳೆಗೆ ಮನೆ ಕುಸಿತ
ಯಲ್ಲಾಪುರ: ತಾಲೂಕಿನ ಲಿಂಗದ ಬೈಲ್, ಮಾದನಸರ,ಬಾಸಲ್, ಕೋಲಿಬೇಣ ಸೇರಿದಂತೆ ವಿವಿಧೆಡೆ ಮನೆಗಳು ಕುಸಿದಿರುವ ಘಟನೆಗಳು ನಡೆದಿದೆ. ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಲಿಂಗದಬೈಲ್ ಗ್ರಾಮದ ನಿವಾಸಿಯಾದ ಶ್ಯಾಮಲಾ ಬಾಬು ಮರಾಠಿ ಇವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ.ಅಂದಾಜು ಹಾನಿ 15,000/- ಆಗಬಹುದಾಗಿದೆ. ಹಾಸಣಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾದನಸರದ ದೊಂಡಿಬಾಯಿ ಜಾನು ಪಾಟೀಲ್ ರವರ ಮನೆಯ ಗೋಡೆ ಬೆಳಗಿನ ಜಾವ ಕುಸಿದು … [Read more...] about ತಾಲೂಕಿನ ವಿವಿಧೆಡೆ ಮಳೆಗೆ ಮನೆ ಕುಸಿತ
ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆ ಗಳನ್ನು ರಕ್ಷಿಸಿದ ಪೊಲೀಸರು :ಮೂವರ ಬಂಧನ
ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 6 ಒಂಟೆಗಳನ್ನು ಯಲ್ಲಾಪುರ ಪೊಲೀಸರು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಹಾವೇರಿ ಜಿಲ್ಲೆಯ ಬ್ಯಾಡಗಿ ನಿವಾಸಿಗಳಾದ ಕಾಂತೇಶ ಹನುಮಂತಪ್ಪ ಭಜಂತ್ರಿ(26) ಪ್ರಕಾಶ ಪಕೀರಪ್ಪ ನಾಯಕ (22) ಈರಪ್ಪ ಮೇಗಪ್ಪ ನಾಯಕ ಬಂಧಿಸಿ ಆರೋಪಿಗಳಾಗಿದ್ದು ಇವರು ಯಲ್ಲಾಪುರ ಜೋಡುಕೆರೆ ಚೆಕ್ ಪೋಸ್ಟ್ ಬಳಿ ಅತಿ ವೇಗದಲ್ಲಿ ಲಾರಿ ಚಲಾಯಿಸಿ ಬರುತ್ತಿರುವುದನ್ನು ಕಂಡ … [Read more...] about ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆ ಗಳನ್ನು ರಕ್ಷಿಸಿದ ಪೊಲೀಸರು :ಮೂವರ ಬಂಧನ
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಹೊನ್ನಾವರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್. ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಎಂದು ಸಂಘದ ತಾಲೂಕು ಶಾಖೆಯ ಅಧ್ಯಕ್ಷ ರಾಜಕುಮಾರ ಟಿ. ನಾಯ್ಕ ತಿಳಿಸಿದ್ದಾರೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮಕ್ಕಳ ತಂದೆ, ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ರಾಜ್ಯ ಸರ್ಕಾರದ ಖಾಯಂ … [Read more...] about ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಜಿಂಕೆ ಕೋಡು ಮಾರಾಟ ಯತ್ನ ನಾಲ್ವರ ಬಂಧನ ; ಕಾರು ವಶಕ್ಕೆ
ಅಂಕೋಲಾ : ತಾಲೂಕಿನ ಡೋಗ್ರಿ ಗ್ರಾಪಂ ವ್ಯಾಪ್ರಿಯ ಕಲ್ಲೇಶ್ವರ ವಂಡರಮನೆಯ ಸೂರಜ್ ಶ್ರೀಧರ ಭಂಡಾರಿ (32), ಸಂದೀಪ ದಯಾನಂದ ಭಂಡಾರಿ (25), ಕನಕಹಳ್ಳಿಯ ಪ್ರಸಾದ ರಾಮಾ ದೇಸಾಯಿ (23) ಮತ್ತು ಹಳಿಯಾಳ ತಾಲೂಕ ಜನಗಾದ ನಿವಾಸಿ ಶೌಕತ್ ಸಾಬ್ ಹುಸೇನ್ ಸಾಬ್ ಮುಜಾವರ್ (27) ಬಂಧಿತ ಆರೋಪಿಗಳಾಗಿದ್ದಾರೆ.ತಾಲೂಕಿನ ರಾ.ಹೆ 63ರ ಮಾಸ್ತಿಕಟ್ಟಾ ಸಮೀಪ ಶನಿವಾರ ಸಂಜೆ ಜಿಂಕೆಯ ಕೋಡುಗಳನ್ನು ಮಾರುತಿ ಎರ್ಟಿಗಾ ಕಾರ್ ನಲ್ಲಿ ಇಟ್ಟುಕೊಂಡು ಮಾರಾಟ ಮಾಡಲು … [Read more...] about ಜಿಂಕೆ ಕೋಡು ಮಾರಾಟ ಯತ್ನ ನಾಲ್ವರ ಬಂಧನ ; ಕಾರು ವಶಕ್ಕೆ



