ಯಲ್ಲಾಪುರ:ತಾಲೂಕಿನ ಹೊನಗದ್ದೆಯ ವೀರಭದ್ರ ದೇವಸ್ಥಾನದ ನೂತನ ಶಿಲಾ ಮಂದಿರದ ಪ್ರತಿಷ್ಠಾ ಮಹೋತ್ಸವ ಮಾ.26 ರಿಂದ 28 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಿ.ಜಿ.ಭಟ್ಟ ಹೇಳಿದರು.ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ಪುರೋಹಿತರಾದ ವಿಘ್ನೇಶ್ವರ ಕಲ್ಲಪ್ಪ ಗೋಕರ್ಣ ಹಾಗೂ ಗಣಪತಿ ಭಟ್ಟ ಹಿರೇ ಅವರ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ … [Read more...] about ಮಾ.26 ರಿಂದ ಹೊನಗದ್ದೆಯ ವೀರಭದ್ರ ದೇವಸ್ಥಾನದ ನೂತನ ಶಿಲಾ ಮಂದಿರದ ಪ್ರತಿಷ್ಠಾ ಮಹೋತ್ಸವ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಾವು ನಮ್ಮ ಮಕ್ಕಳನ್ನು ದೇಶ ರಕ್ಷಣೆಗಾಗಿ ಸಿದ್ದ ಗೊಳಿಸಬೇಕಾಗಿದೆ
ಯಲ್ಲಾಪುರ :ಪತಂಜಲಿಯೋಗ ಸಮಿತಿ,ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಬಲಿದಾನ ದಿವಸಕಾರ್ಯಕ್ರಮವನ್ನು ಪಟ್ಟಣದ ಅಡಿಕೆ ಭವನದಲ್ಲಿ ಆಚರಿಸಲಾಯಿತು. ಬಲಿದಾನ ದಿವಸ ಅಂಗವಾಗಿ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಭಗತಸಿಂಗ್, ಸುಖದೇವ್ ಹಾಗೂ ರಾಜಗುರು ಅವರ ಬಲಿದಾನದ ಸ್ಮರಣೆ ಮಾಡಲಾಯಿತು.ಜಿಲ್ಲಾ ಯೋಗ ವಿಸ್ತಾರದ ಸುಬ್ರಾಯ ಭಟ್ ಮಾತನಾಡಿ, ಭಗತ್ ಸಿಂಗ್ ಸುಖದೇವ್ ರಾಜಗುರು ಇವರು ಚಿಕ್ಕವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು … [Read more...] about ನಾವು ನಮ್ಮ ಮಕ್ಕಳನ್ನು ದೇಶ ರಕ್ಷಣೆಗಾಗಿ ಸಿದ್ದ ಗೊಳಿಸಬೇಕಾಗಿದೆ
ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು
ಯಲ್ಲಾಪುರ: ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಹಾಯಕ ಆಯುಕ್ತ ದೇವರಾಜ ಆರ್. ಎಂದರು.ಅವರು ಭಾರತೀಯ ಜ್ಞಾನ ವಿಜ್ಞಾನ ಪರಿಷತ್, ಸುಮೇರು ಜ್ಯೋತಿರ್ವನಮ್ ಉಮ್ಮಚಗಿ ನೇತೃತ್ವದಲ್ಲಿ ಜಿಲ್ಲೆಯ ಶಿರಸಿ, ಯಲ್ಲಾಪುರ ವ್ಯಾಪ್ತಿಯ ಅಕ್ಷಾಂಶ ತಿಳಿದುಕೊಳ್ಳುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವೈಜ್ಞಾನಿಕ ಜ್ಯೋತಿಷ್ಯವನ್ನು ಇಲ್ಲಿಗೇ ಸೀಮಿತವಾಗದೇ ಇದನ್ನು ವಿಸ್ತರಿಸುವ ಕಾರ್ಯ ಆಗಬೇಕು. ಭಾರತೀಯರ … [Read more...] about ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು
ಪ್ರತಿಯೊಂದುಕ್ಷೇತ್ರದಲ್ಲಿ ಮಹಿಳೆ ಮುಂಚೂಣಿಯಲ್ಲಿದ್ದಾಳೆ
ಯಲ್ಲಾಪುರ : ಉತ್ತಮ ಸಮಾಜ ನಿರ್ಮಾಣಆಗಬೇಕಿದ್ದರೆ, ಮಹಿಳೆಯರು ಪುರುಷರು ಸಮಬಲರೆಂಬ ಮನೋಸ್ಥಿತಿ ಸಮಾಜದಲ್ಲಿ ಸೃಷ್ಠಿಯಾಗಬೇಕುಎಂದುಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದಅಧ್ಯಕ್ಷಆರ್.ಎನ್. ಹೆಗಡೆಗೋರ್ಸಗದ್ದೆ ಹೇಳಿದರು.ಕೇಂದ್ರಕನ್ನಡ ಸಾಹಿತ್ಯ ವೇದಿಕೆ, ಜಿಲ್ಲಾಘಟಕ ಹಾಗೂ ತಾಲೂಕಾ ಘಟಕಗಳ ಸಂಯಕ್ತಆಶ್ರಯದಲ್ಲಿತಾಲೂಕಿನ ಮಂಚಿಕೇರಿಯಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸಭಾಭವನದಲಿ 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ ಮತ್ತು ಪದಗ್ರಹಣ ಸಮಾರಂಭ' … [Read more...] about ಪ್ರತಿಯೊಂದುಕ್ಷೇತ್ರದಲ್ಲಿ ಮಹಿಳೆ ಮುಂಚೂಣಿಯಲ್ಲಿದ್ದಾಳೆ
ಉ. ಕ ದವರು ಕಲೆ ಸಾಹಿತ್ಯ ಎಲ್ಲದರಲ್ಲೂ ಪಳಗಿದವರು.
ಯಲ್ಲಾಪುರ :ಇಲ್ಲಿಯ ಜನ ಬಹಳ ತಿಳಿದವರು. ಕಲೆ ಸಾಹಿತ್ಯ ಎಲ್ಲದರಲ್ಲೂ ಪಳಗಿದವರು. ನಾನೂ ಮೂರು ವರ್ಷ ಗುಡಿಗೇರಿ ಕಂಪನಿಯಲ್ಲಿ ಬಣ್ಣ ಹಚ್ಚಿದ್ದೆ. ನಂತರ ಸಿನಿಮಾಕ್ಕೆ ಪಾದವಿರಿಸಿದೆ. ಈಗ ಅದೆಲ್ಲ ನೆನಪು.ಹಿರಿಯ ಸಿನಿಮಾ ನಟರಾದ ನಿರ್ನಳ್ಳಿ ರಾಮಕೃಷ್ಣ ಅವರು ಉಮ್ಮಚ್ಗಿ ವಿ.ಎಸ್. ಎಸ್. ಸಭಾಂಗಣದಲ್ಲಿ ಮಂಚೀಕೇರಿಯ ರಂಗ ಸಮೂಹದ ಕಲಾವಿದರು ಅಭಿನಯಿಸಲಿರುವ ಕಾಲಚಕ್ರ ನಾಟಕದ ಪ್ರದರ್ಶನಕ್ಕೂ ಮುನ್ನ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .ಹಿರಿಯ ರಂಗ … [Read more...] about ಉ. ಕ ದವರು ಕಲೆ ಸಾಹಿತ್ಯ ಎಲ್ಲದರಲ್ಲೂ ಪಳಗಿದವರು.




