ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ಮಟ್ಟದ ಸೀತಾರಾಮ ಸಂಜೀವಿನಿ ಒಕ್ಕೂಟದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಈ ಸಂಜೀವಿನಿ ಒಕ್ಕೂಟಕ್ಕೆ ಗ್ರಾಮ ಪಂಚಾಯಿತಿ ಯ ೧೩ ಸದಸ್ಯರು ಸೇರಿ ಕುಡಿಯುವ ನೀರಿನ ಫಿಲ್ಟರ್ ಇದರಲ್ಲಿ ವಾರ್ಮ ಕೋಲ್ಡ್ ಕುಡಿಯುವ ನೀರಿನ ಫಿಲ್ಟರ್ ಮಿಷನನ್ನು ಹಾಗೂ ಸಾಮಾನ್ಯವಾಗಿ ೨೦ ಲೀಟರಿನ ವಾಟರ್ ಕ್ಯಾನ್ ಹಿಡಿಯುವಂತಹ ಫಿಲ್ಟರ್ ಮೆಸೇಜನ್ನು ಮತ್ತು ಅಂಗವಿಕಲರಿಗೆ ೩ ಜಾಯಿಂಟ್ ಚೇರನ್ನು ಕೊಡುಗೆಯಾಗಿ … [Read more...] about ಇಡಗುಂದಿ ಗ್ರಾ ಪಂ ನಿಂದ ಮಹಿಳಾ ಒಕ್ಕೂಟ ಕ್ಕೆ ನೀರಿನ ಫಿಲ್ಟರ್ ಕೊಡುಗೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವ್ಯಕ್ತಿಯೋರ್ವ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನ
ಭಟ್ಕಳ: ಮೊಗೇರ ಸಮಾಜದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ವ್ಯಕ್ತಿಯೋರ್ವ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪ್ರವರ್ಗ 1ರ ಪ್ರಮಾಣ ಪತ್ರ ಸ್ಥಗಿತಗೊಳಿಸಿ ಈ ಹಿಂದಿನಂತೆ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮೊಗೇರ ಸಮಾಜದ ವತಿಯಿಂದ ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಮಿನಿವಿಧಾನಸೌಧದ ಎದುರು … [Read more...] about ವ್ಯಕ್ತಿಯೋರ್ವ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನ
ಸಿದ್ದಿ ಯುವಕ-ಯುವತಿಯರಿಗೆ ಹೊಟೆಲ್ ಮ್ಯಾನೇಜ್ ಮೆಂಟ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಸಚಿವ ಹೆಬ್ಬಾರ್
ಯಲ್ಲಾಪುರ:ಕೇವಲ ಪದವಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಇಲ್ಲ. ಆದ್ದರಿಂದ ಮನು ವಿಕಾಸ ಸಂಸ್ಥೆ ನೀಡುತ್ತಿರುವ ಈ ತರಬೇತಿಯಲ್ಲಿ ಎಲ್ಲ ವರ್ಗದ ಬಡಜನರು ಅವಕಾಶ ಪಡೆದು, ಹೊಟೆಲ್ ಕ್ಷೇತ್ರದಲ್ಲಿ ಪರಿಣಿತಿ ಗಳಿಸಿಕೊಂಡಾಗ ಸಾಕಷ್ಟು ಬೇಡಿಕೆ ದೊರೆತು ಉದ್ಯೋಗ ಸೃಷ್ಟಿ ಯಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಅವರು ಪಟ್ಟಣದ ಕೋಡ್ಕಣಿ ಕಾಂಪ್ಲೆಕ್ಸ್ನಲ್ಲಿ ಮನು ವಿಕಾಸ ಸಂಸ್ಥೆ ಶಿರಸಿ, ಸಾತಾರದ ಆತಿಥ್ಯ ನಿರ್ವಹಣಾ ಸೇವಾ ಸಂಸ್ಥೆಗಳು … [Read more...] about ಸಿದ್ದಿ ಯುವಕ-ಯುವತಿಯರಿಗೆ ಹೊಟೆಲ್ ಮ್ಯಾನೇಜ್ ಮೆಂಟ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಸಚಿವ ಹೆಬ್ಬಾರ್
ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ
ಯಲ್ಲಾಪುರ: ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಯಾಗಿದ್ದು, ರೊಲರ್ ಸ್ಕೆಟಿಂಗ್ ಹಾಕಿಯಲ್ಲಿ ಕರ್ನಾಟಕ ತಂಡದಲ್ಲಿ ನಮ್ಮ ಜಿಲ್ಲೆಯ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ಇರುವದು ಸಂತಸದ ವಿಷಯ , ಇದು ತರಬೇತುದಾರ ದೀಲಿಪ್ ಹಣಬರ್ ಅವರಿಂದ ಸಾಧ್ಯ ವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.ಅವರು ಭಾನುವಾರ ತಮ್ಮ ಕಚೇರಿಯಲ್ಲಿ ಚಂಡಿಗಡ್ ದಲ್ಲಿ ನಡೆದ 59 ರಾಷ್ಟ್ರೀಯ ರೊಲರ್ ಸ್ಕೆಟಿಂಗ್ ಹಾಕಿಯಲ್ಲಿ ಭಾಗವಹಿಸಿದ ಉತ್ತರ ಕನ್ನಡ ಜಿಲ್ಲೆಯ … [Read more...] about ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ
ಮನರಂಜಸಿದ ಬೇಡರವೇಷ ನೃತ್ಯ ಪ್ರದರ್ಶನ
ಯಲ್ಲಾಪುರ: ಪಟ್ಟಣದಲ್ಲಿ ಹೋಳಿ ಮುನ್ನಾ ದಿನ ನಡೆದ ಬೇಡರವೇಷ ನೃತ್ಯ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು. ಅಂಬೇಡ್ಕರ್ ನಗರ, ರವೀಂದ್ರ ನಗರ ಮತ್ತು ಶಾರದಾಗಲ್ಲಿ ಹೋಳಿ ಉತ್ಸವ ಸಮಿತಿಗಳಿಂದ ೩ ಬೇಡರ ವೇಷದ ಕುಣಿತದ ತಂಡಗಳಿAದ ಪ್ರದರ್ಶನ ಏರ್ಪಡಿಸಲಾಗಿತ್ತು.ಅಲ್ಲಲ್ಲಿ ಬೇಡರ ವೇಷದ ಪ್ರದರ್ಶನ ಗಳಿಗೆ ಉದ್ಯಮಿ ಬಾಲಕೃಷ್ಣ ನಾಯಕ್, ಸಮಾಜ ಸೇವಕ ನಂದನ ಬಾಳಗಿ, ಪಟ್ಟಣ: ಪಂಚಾಯತ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್. ಗಾ೦ವಕರ, … [Read more...] about ಮನರಂಜಸಿದ ಬೇಡರವೇಷ ನೃತ್ಯ ಪ್ರದರ್ಶನ




