ಯಲ್ಲಾಪುರ- ದೇಶದ ಆರ್ಥಿಕತೆಗೆ ಶಕ್ತಿ ತುಂಬಬಲ್ಲ ಕಾರ್ಮಿಕ ಈ ದೇಶದ ಆಸ್ತಿ ಆತನ ಮತ್ತು ಆತನ ಕುಟುಂಬದ ಆರೋಗ್ಯ ಚೆನ್ನಾಗಿದ್ದರೆ ದೇಶದ ಪ್ರಗತಿಗೆ ವೇಗ ದೊರೆಯಲಿದೆ ಎಂದುಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರುಅವರು :ಪಟ್ಟಣ ಎ.ಪಿ.ಎಮ್.ಸಿ ರೈತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕಾರ್ಮಿಕ ಇಲಾಖೆ ಉತ್ತರಕನ್ನಡ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗಾಗಿ … [Read more...] about ದೇಶದ ಆರ್ಥಿಕತೆಗೆ ಶಕ್ತಿ ತುಂಬಬಲ್ಲ ಕಾರ್ಮಿಕ ಈ ದೇಶದ ಆಸ್ತಿ:ಸಚಿವ ಹೆಬ್ಬಾರ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ಅಧಿಸೂಚನೆ
ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ, ವಿಜಯಪುರ ಇಲ್ಲಿ ಖಾಲಿ ಇರುವ 09 ಕಿರಿಯ ಸಹಾಯಕರು / ಬೆರಳಚ್ಚುಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಇಲಾಖೆ ಹೆಸರು : ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತಹುದ್ದೆಗಳ ಹೆಸರು : ಕಿರಿಯಸಹಾಯಕರು /ಬೆರಳಚ್ಚುಗಾರರುಒಟ್ಟು ಹುದ್ದೆಗಳು : … [Read more...] about ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ಅಧಿಸೂಚನೆ
ಆನ್ಲೈನ್ ವ್ಯವಹಾರ: ಆತ್ಮಹತ್ಯೆ
ಹಾಸನ: ನಗರದ ಉದಯಗಿರಿ ಬಡಾವಣೆ ಆರ್ಆರ್ ಬಾರ್ ಹಿಂಭಾಗದ ವಾಸಿ ಅಂಬರೀಷ್ ಎಂಬುವರು ಆನ್ಲೈನ್ ವ್ಯವಹಾರ ನಡೆಸುತ್ತಿದ್ದು, ಅವರೊಂದಿಗೆ ಬೆಂಗಳೂರಿನ ಇನ್ನಿತರರೂ ಸೇರಿಕೊಂಡಿದ್ದರು.ಆನ್ಲೈನ್ ವಸೂಲಿದಾರರಾದ ಹಲವು ವ್ಯಕ್ತಿಗಳು ಕಾನೂನುಬಾಹಿರ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಕೊಡಬೇಕಾದ ಹಣವನ್ನು ಹಿಂದಿರುಗಿಸಿದ್ದರೂ ಸಹ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಹಣ ಕೊಡುವಂತೆ ಆಗಿಂದಾಗ್ಗೆ ಪೀಡಿಸುತ್ತಿದ್ದ ಕಾರಣ ಹಾಗೂ ಅಂಬರೀಷ್ … [Read more...] about ಆನ್ಲೈನ್ ವ್ಯವಹಾರ: ಆತ್ಮಹತ್ಯೆ
ಕೆನಡಾದಲ್ಲಿ 5 ಭಾರತೀಯ ವಿದ್ಯಾರ್ಥಿಗಳ ದುರ್ಮರಣ
ಟೊರೊಂಟೊ: ಕೆನಡಾದ ಒಂಟಾರಿಯೋ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಾನು ಮತ್ತು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತರನ್ನು ಜಸ್ಪಂದರ್ಸಿಂಗ್ ಹರಪ್ರೀತ್ಸಿಂಗ್, ಕರಣ್ಪಾಲ್ಸಿಂಗ್, ಮೋಹಿತ್ ಚೌಹಾನ್ ಮತ್ತು ಪವನ್ಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಟೊರೊಂಟೊ ಮತ್ತು ಮಾಂಟ್ರಿಯಲ್ ಪ್ರದೇಶಗಳಲ್ಲಿ ವ್ಯಾಸಂಗ … [Read more...] about ಕೆನಡಾದಲ್ಲಿ 5 ಭಾರತೀಯ ವಿದ್ಯಾರ್ಥಿಗಳ ದುರ್ಮರಣ
ಪೊಲೀಸರ ಕೈಗೆ ಸಿಕ್ಕ ಕುಡುಕರು
ಹೊನ್ನಾವರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.ಪಟ್ಟಣದ ರಾಯಲಕೇರಿಯ ನಿವಾಸಿ ಗಳಾದ ಸಚಿನ ನಾಯ್ಕ, ಗಣೇಶ ಬಾಳ೦ಬಿಡ ಹಾಗೂ ಇಡಗುಂಜಿ ಹಾಮಕ್ಕಿಯ ನಿವಾಸಿ ಮನೋಜ ನಾಯ್ಕ, ಇವರು ಚಂದ್ರಾಣಿ ಅರಸಾಮಿ ಕೆರೆಯ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ರವಿವಾರ ಬಿಯರ್ ಸಾರಾಯಿ ಕುಡಿದಿದ್ದರು.ಅದೇ ರೀತಿ ಕುಳಕೋಡ ಹತ್ತಿರವು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ಗಳು … [Read more...] about ಪೊಲೀಸರ ಕೈಗೆ ಸಿಕ್ಕ ಕುಡುಕರು

