ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಆರತಿಬೈಲ್ ಘಟ್ಟದ ಕಣ್ಣಿಮನೆ ಕ್ರಾಸ್ ಬಳಿ ನಡೆದಿದೆ.ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಭತ್ತದ ಹೊಟ್ಟು (ಉಮಿ) ತುಂಬಿಕೊಂಡು ಲಾರಿ ಹೊರಟ್ಟಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಸರಕು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಚಾಲಕ, ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ … [Read more...] about ಚಾಲಕನ ನಿಯಂತ್ರಣ ತಪ್ಪಿಲಾರಿ ಪಲ್ಟಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಾತೊಡ್ಡಿ ಜಲಪಾತ:ಪಾರಾದ ಪ್ರವಾಸಿಗರು
ಯಲ್ಲಾಪುರ:ಸಾತೊಡ್ಡಿ ಜಲಪಾತದ ಸುತ್ತಮುತ್ತಲಿನ ಭಾಗದಲ್ಲಿ ಭಾರಿ ಮಳೆ ಸುರಿದು ಸಾತೊಡ್ಡಿ ಪ್ರದೇಶದಲ್ಲಿ ಜಲಪಾತದಲ್ಲಿ ಏಕಾಏಕಿ ನೀರು ಹರಿದ ಪರಿಣಾಮ ಭಾನುವಾರ ಜಲಪಾತಕ್ಕೆ ಬಂದ ಪ್ರವಾಸಿಗರು ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಯಾವುದೇಅಪಾಯವಿಲ್ಲದೆ ಪಾರಾಗಿದ್ದಾರೆ.ಭಾನುವಾರ ಮಧ್ಯಾಹ್ನ ಹುಬ್ಬಳ್ಳಿ ಕಡೆಯಿಂದ 10 ಪ್ರವಾಸಿಗರು ಜಲಪಾತ ನೋಡಲು ಬಂದು ನೀರು ಕಡಿಮೆ ಇದ್ದು ನಡೆದು ಮುಂದೆ ಹೋಗಿ ಇನ್ನೊಂದು ಬದಿಯ ದಡ ಸೇರಿದ್ದಾರೆ. ಆದರೆ … [Read more...] about ಸಾತೊಡ್ಡಿ ಜಲಪಾತ:ಪಾರಾದ ಪ್ರವಾಸಿಗರು
ಕೆಳಗಿನೂರಿನ ವ್ಯವಸಾಯ ಸೇವಾ ಸಹಕಾರಿ ಸಂಘ ಕೊರೋನಾ ಸಂಕಷ್ಟದ ಸಮಯದಲ್ಲಿಯೂ 2.09 ಕೋಟಿರೂ. ಲಾಭಗಳಿಸಿದೆ ;ಗಣಪಯ್ಯ ಕನ್ಯಾ ಗೌಡ
ಹೊನ್ನಾವರ: ತಾಲೂಕಿನ ಕೆಳಗಿನೂರಿನ ವ್ಯವಸಾಯ ಸೇವಾ ಸಹಕಾರಿ ಸಂಘ ಕೊರೋನಾ ಸಂಕಷ್ಟದ ಸಮಯದಲ್ಲಿಯೂ 2.09 ಕೋಟಿರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಗಣಪಯ್ಯ ಕನ್ಯಾ ಗೌಡ ತಿಳಿಸಿದರು.ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಕೆಳಗಿನೂರು ವ್ಯವಸಾಯ ಸಂಘವು 6867 ಶೇರುಸದಸ್ಯರು, 2.79 ಕೋಟಿ ರೂ. ಶೇರು ಬಂಡವಾಳ, 7.83 ಕೋಟಿ ರೂ. ನಿಧಿಗಳು, 38.86 ಕೋಟಿ ರೂ. ಠೇವುಗಳು, 2.96 ಕೋಟಿ ರೂ. ಬೆಳೆಸಾಲ, 44.61 ಕೋಟಿ ರೂ. ಮೆಂಬರರ ಸಾಲ, … [Read more...] about ಕೆಳಗಿನೂರಿನ ವ್ಯವಸಾಯ ಸೇವಾ ಸಹಕಾರಿ ಸಂಘ ಕೊರೋನಾ ಸಂಕಷ್ಟದ ಸಮಯದಲ್ಲಿಯೂ 2.09 ಕೋಟಿರೂ. ಲಾಭಗಳಿಸಿದೆ ;ಗಣಪಯ್ಯ ಕನ್ಯಾ ಗೌಡ
ಗೌರವಧನದಿಂದ ನೋಟಬುಕ್ ವಿತರಣೆ
ಹೊನ್ನಾವರ; ನೂತನವಾಗಿ ಗ್ರಾಮ ಪಂಚಾಯತಿಗೆ ಸದಸ್ಯರಾಗಿ ಆಯ್ಕೆಯಾದ ವಿನಾಯಕ ನಾಯ್ಕ ಗ್ರಾ.ಪಂ. ಗೌರವಧನದಿಂದ ನೋಟಬುಕ್ ವಿತರಣೆಗೆ ಮುಂದಾಗಿದ್ದಾರೆ. ಹಿ. ಪ್ರಾ. ಅಡ್ಕರ ಶಾಲೆಯ76 ವಿದ್ಯಾರ್ಥಿಗಳಿಗೆ ಹಾಗೂ ಕಿ ಪ್ರಾಥಮಿಕ್ ಶಾಲೆ ಕೆ. ಮೂಡ್ಕಣಿಯ 26 ವಿದ್ಯಾರ್ಥಿಗಳಿಗೆ ಒಟ್ಟೂ 400ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭಾರತಿ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ … [Read more...] about ಗೌರವಧನದಿಂದ ನೋಟಬುಕ್ ವಿತರಣೆ
ಅಕ್ರಮವಾಗಿ ಗಾಂಜಾ ಮಾರಾಟ:ಓರ್ವನ ಬಂಧನ
ಯಲ್ಲಾಪುರ : ತಾಲೂಕಿನ ಹಳಿಯಾಳ ರಸ್ತೆಯ ಸಾತನಕೊಪ್ಪ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ರಸ್ತೆಯಲ್ಲಿ ಬರಹೋಗುವ ವಾಹನವನ್ನು ನಿಲ್ಲಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಯಲ್ಲಾಮರ ಪೊಲೀಸ ನಿರೀಕ್ಷಕ ಸುರೇಶ ಎಚ್. ಯಳ್ಳೂರ ಠಾಣಾ ಸಿಬ್ಬಂದಿಗಳೊAದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ಪ್ರಕರಣ ನಡೆದಿದೆ.ADshri devaki krishna wash point, karki naka, honavar contact; sachin … [Read more...] about ಅಕ್ರಮವಾಗಿ ಗಾಂಜಾ ಮಾರಾಟ:ಓರ್ವನ ಬಂಧನ




