ಹೊನ್ನಾವರ; ಕರುನಾಡ ವಿಜಯ ಸೇನೆ ತಾಲೂಕ ಘಟಕದ ವತಿಯಿಂದ ಸಂಘಟನೆಯ ರಾಜ್ಯಾದ್ಯಕ್ಷ ಎಚ್ ಎನ್ ದೀಪಕ ಅವರ ಜನ್ಮದಿನದ ಪ್ರಯುಕ್ತ ಅಗ್ನಿ ಶಾಮಕ ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನ ಆಚರಿಸಿದರು, ಸಂಘದ ತಾಲೂಕಾ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಲು ಮಹೋತ್ಸವ ಕಾರ್ಯಕ್ರಮ ಹಂಮ್ಮಿಕೊಂಡಿದ್ದೆವೆ. ನಮ್ಮ ನಾಡು ಸದಾ ಹಸಿರಾಗಿರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ … [Read more...] about ಅಗ್ನಿ ಶಾಮಕ ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನ ಆಚರಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯಲ್ಲಾಪುರದಲ್ಲಿ ಸ್ವಾತಂತ್ರö್ಯದಿನಾಚರಣೆ
ಯಲ್ಲಾಪುರ : ಭಾರತದಲ್ಲಿ ಸಾವಿರಾರು ಹಬ್ಬಗಳಿವೆ. ಆದರೆ ಯಾವೂದೇ ಜಾತಿ, ಮತ, ಧರ್ಮವನ್ನು ಲೆಕ್ಕಿಸದೇ ಸಂಪೂರ್ಣ ದೇಶವೇ ಒಂದಾಗಿಸುವ ಹಬ್ಬ ಎಂದರೆ ಈ ಸ್ವಾತಂತ್ರö್ಯ ದಿನಾಚರಣೆ. ಸ್ವಾತಂತ್ರö್ಯಕ್ಕೋಸ್ಕರ ಬಲಿದಾನ ಮಾಡಿದವರಿಗೆ ಎಷ್ಟು ಸ್ಮರಿಸಿದರೂ ಸಾಲದು. ಅದೇ ರೀತಿಯ ದೇಶಭಕ್ತಿಯನ್ನು ಮುಂದಿನ ಪೀಳಿಗೆಯ ಜನರಲ್ಲಿ ಮೂಡಿಸುವಂತಹ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು .ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ … [Read more...] about ಯಲ್ಲಾಪುರದಲ್ಲಿ ಸ್ವಾತಂತ್ರö್ಯದಿನಾಚರಣೆ
ವ್ಯಕ್ತಿ ಮಲಗಿದಲ್ಲೇ ಮೃತ
ಯಲ್ಲಾಪುರ: ವ್ಯಕ್ತಿಯೋರ್ವ ಮಲಗಿದಲ್ಲೇ ಆಕಸ್ಮಿಕವಾಗಿ ಮೃತಪಟ್ಟ ಘಟನೆ ತಾಲೂಕಿನ ಗುಳ್ಳಾಪುರ ಸಮೀಪದ ನವಗ್ರಾಮ ಚಿಕ್ಕುಮನೆಯಲ್ಲಿ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಚಿಕ್ಕುಮನೆಯ ಮಂಜುನಾಥ ಕೃಷ್ಣ ಸಿದ್ದಿ (40) ಎಂದು ಗುರುತಿಸಲಾಗಿದೆ. ಭಾನುವಾರ ಎಂದಿನಂತೆ ಕೆಲಸಕ್ಕೆ ಹೋಗಿ ಬಂದ ಈತ ರಾತ್ರಿ ಊಟ ಮಾಡಿ ಮಲಗಿದ್ದ. ಸೋಮವಾರ ಬೆಳಗ್ಗೆ ಮನೆಯವರು ನೋಡಿದಾಗ ಆತ ಮೃತಪಟ್ಟಿರುವುದು ಕಂಡು ಬಂದಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ವ್ಯಕ್ತಿ ಮಲಗಿದಲ್ಲೇ ಮೃತ
ಮೀನುಗಾರ ನಾಪತ್ತೆ ದೂರು ದಾಖಲು
ಹೊನ್ನಾವರ : ಮೀನುಗಾರಿಕೆಗೆ ತೆರಳಿದ ಸಂಧರ್ಬದಲ್ಲಿ ಅಲೆಗಳರಭಸಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆಹಳದಿಪುರ ಬಸವರಾಜ ದುರ್ಗಾ ಗುಡ್ಡದ ಸಮೀಪ ಶನಿವಾರ ನಡೆದಿದೆ.ಕುಮಟಾ ತಾಲೂಕಿನ ಕಲ್ಲಬೆಯ ಕಂದವಳ್ಳಿ ನಿವಾಸಿ ಗೋಪಾಲಮಾದೇವ ಗೌಡ (33) ಕಾಣೆ�ಯಾದ ವ್ಯಕ್ತಿ. ಅರಬ್ಬಿ ಸಮುದ್ರದಲ್ಲಿಮೀನುಗಾರಿಕೆ ಮಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಕಾಲುಜಾರಿ ಬಿದ್ದುಮುಳುಗಿ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಚಂದ್ರಶೇಖರರಾಮ ಗೌಡ ಹೊನ್ನಾವರ … [Read more...] about ಮೀನುಗಾರ ನಾಪತ್ತೆ ದೂರು ದಾಖಲು
ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ; ಜಿ.ಯು. ಭಟ್ಟ
ಹೊನ್ನಾವರ: ರೋಟರಿ ಸಂಸ್ಥೆ ಹೊನ್ನಾವರ ಹಾಗೂ ಭಾವನಾ ವಾಹಿನಿ ಸಹಯೋಗದಲ್ಲಿ ಭಾವನಾ ಸ್ವಾತಂತ್ರ್ಯೋತ್ಸವ ಸಂಭ್ರಮ ಕಾರ್ಯಕ್ರಮ ರೋಟರಿ ಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ಟರು ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಸಿದ್ಧಾಪುರದ ತಿಮ್ಮಪ್ಪ ನಾಯ್ಕರಂತಹ ಹೋರಾಟಗಾರರು ಮಹಾತ್ಮ ಗಾಂಧೀಜಿಯವರಿಂದ ಅಭಿನಂದಿಸಲ್ಪಿಟ್ಟಿದ್ದಾರೆ. … [Read more...] about ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ; ಜಿ.ಯು. ಭಟ್ಟ



