ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ತಹಶೀಲ್ದಾರ ಕಚೇರಿಯ ಆವರಣದಲ್ಲಿ ತಹಶೀಲ್ದಾರ ಪ್ರವೀಣ ಹುಚ್ಚನ್ನನವರ ಧ್ವಜಾರೋಹಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಸಕರ ಆರ್. ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೆಕರ, ಮಾಜಿ ಶಾಸಕ ಸುನೀಲ ಹೆಗಡೆ ಪಾಲ್ಗೊಂಡಿದ್ದರು.ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಗಲು ಹಲವಾರು ಮಹನೀಯರ ತ್ಯಾಗ ಮತ್ತು ಬಲಿದಾನದ ಕಾರಣವಾಗಿದೆ. ಆದ್ದರಿಂದ ನಾವೆಲ್ಲರೂ ಜೊತೆಗೂಡಿ … [Read more...] about ಹಳಿಯಾಳದಲ್ಲಿ ಸರಳವಾಗಿ 75ನೇ ಸ್ವಾತಂತ್ರ್ಯ ದಿನಾಚರಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಭಾರತೀಯ ಸಂಸ್ಕೃತಿ #ಭಾಷಣ
75 ನೇ ಸ್ವಾತಂತ್ರೋತ್ಸವದ ಪ್ರಯುಕ್ತ, ಭಾಷಣ ಸ್ಪರ್ಧೆ.Contestant Number : 1ಸ್ಪರ್ಧಿಯ ಸಂಖ್ಯೆ; 1ವಿಷಯ; ಭಾರತೀಯ ಸಂಸ್ಕೃತಿ ವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ … [Read more...] about ಭಾರತೀಯ ಸಂಸ್ಕೃತಿ #ಭಾಷಣ
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ
ಯಲ್ಲಾಪುರ: ಭಾರತವನ್ನು ಇನ್ನಷ್ಟು ಸಶಕ್ತಗೊಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗಿದೆ. ದೇಶದ ಇತಿಹಾಸದ ಕುರಿತು ಶಾಲೆಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಅಭಿವೃದ್ದಿ ಸಮೀತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಹೇಳಿದರು.ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಅನೇಕ ಹೋರಾಟಗಳು … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ
ಯುವ ತಿರಂಗಾ ಯಾತ್ರಾ ಪ್ರಯುಕ್ತ ಬೈಲೂರಿನಿಂದ ಭಟ್ಕಳ ಬಿಜೆಪಿ ಕಾರ್ಯಾಲದವರೆಗೆ ಸೈಕಲ್ ಜಾಥಾ – ಶಾಸಕ ಸುನೀಲ್ ನಾಯ್ಕ ಚಾಲನೆ
ಭಾರತೀಯ ಜನತಾ ಪಾರ್ಟಿ, ಯುವಮೋರ್ಚಾ ಭಟ್ಕಳ ಮಂಡಳ ವತಿಯಿಂದ "ಯುವ ತಿರಂಗಾ ಯಾತ್ರಾ" ಪ್ರಯುಕ್ತ "ಸೈಕಲ್ ಜಾಥಾ" ಕಾರ್ಯಕ್ರಮವನ್ನು ರವಿವಾರ ಬೆಳಿಗ್ಗೆ ಭಟ್ಕಳದ ಜನಪ್ರಿಯ ಶಾಸಕರಾ ಸುನೀಲ್ ನಾಯ್ಕ ಅವರು ಚಾಲನೆ ನೀಡಿದರು. ತಾಲೂಕಿನ ಬೈಲೂರ್ ಕ್ರಾಸ್ ನಿಂದ ಆರಂಭಗೊಂಡ ಜಾಥಾ ಮುರ್ಡೇಶ್ವರ , ಶಿರಾಲಿ ಮಾರ್ಗವಾಗಿ, ಭಟ್ಕಳ ಸರ್ಕಲನಿಂದ , ಚೆನ್ನಪಟ್ಟಣ ಹನುಮಂತ ದೇವಸ್ಥಾನ ಮೂಲಕ ಭಟ್ಕಳ ಬೈಪಾಸ್ ಮಾರ್ಗವಾಗಿ ಬಂದು ಪಕ್ಷದ ತಾಲೂಕಾ ಕಾರ್ಯಾಲಯದಲ್ಲಿ ಜಾಥಾವನು … [Read more...] about ಯುವ ತಿರಂಗಾ ಯಾತ್ರಾ ಪ್ರಯುಕ್ತ ಬೈಲೂರಿನಿಂದ ಭಟ್ಕಳ ಬಿಜೆಪಿ ಕಾರ್ಯಾಲದವರೆಗೆ ಸೈಕಲ್ ಜಾಥಾ – ಶಾಸಕ ಸುನೀಲ್ ನಾಯ್ಕ ಚಾಲನೆ
ಭಯೋತ್ಪಾದನೆಯಂತಹ ಶಾಂತಿ ಕದಡುವ ಕೆಲಸವೂ ಭಟ್ಕಳದಲ್ಲಿ ಆಗುತ್ತಿದ್ದರು ಸಹ ಇಲ್ಲಿನ ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಕಾಣುತ್ತಿಲ್ಲವೇ.? – ನಾಗರಾಜ ನಾಯಕ
ದೇಶದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಿಡಿಯಲು ಅವಕಾಶ ನೀಡಬೇಡಿ, ಪಕ್ಷದ ನಿಲುವು, ಶ್ವೇತಪತ್ರವೇನು'ಭಟ್ಕಳ: ಐಸಿಸ್ ಪ್ರಚಾರ ಮಾಸಿಕ ಆನ್ ಲೈನ್ ನಿಯತಕಾಲಿಕೆ ವೈಸ್ ಆಪ್ ಹಿಂದು ವನ್ನು ದಕ್ಷಿಣ ಭಾರತದ ಭಾಷೆಗೆ ಭಾಷಾಂತರ ಮಾಡುವ ಕೆಲಸದ ಮೂಲಕ ಐಸಿಸ್ ಗೆ ಸಹಾಯ ಮಾಡಿದ ಆರೋಪದ ಮೇಲೆಗೆ ಜಪ್ರಿ ಎಂಬುವವನನ್ನು ಭಟ್ಕಳಕ್ಕೆ ಬಂದ ಎನ್.ಐ.ಎ. ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗಿದ್ದರ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿರುವ ಜಿಲ್ಲೆಯ ಕಾಂಗ್ರೆಸ್ ಪಕ್ಷದ … [Read more...] about ಭಯೋತ್ಪಾದನೆಯಂತಹ ಶಾಂತಿ ಕದಡುವ ಕೆಲಸವೂ ಭಟ್ಕಳದಲ್ಲಿ ಆಗುತ್ತಿದ್ದರು ಸಹ ಇಲ್ಲಿನ ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಕಾಣುತ್ತಿಲ್ಲವೇ.? – ನಾಗರಾಜ ನಾಯಕ




